Armaan Malik Birthday: ಅರ್ಮಾನ್ ಮಲಿಕ್ ಅವರು ಹಾಡಿದ ಕನ್ನಡದ ಈ ಟಾಪ್ ಐದು ಹಾಡುಗಳನ್ನು ಕೇಳಿದ್ದೀರಾ?

ಅರ್ಮಾನ್ ಮಲಿಕ್ ಅವರ ಹಾಡನ್ನು ಕೇಳಿ ಅನೇಕರು ನೋವು ಮರೆತಿದ್ದಾರೆ. ಇನ್ನೂ ಕೆಲವರಿಗೆ ಹಳೆಯ ಹುಡುಗಿಯ ನೆನಪು ಬಂದಿದೆ. ಇನ್ನೂ ಹಲವರಿಗೆ ಇವರ ಹಾಡು ಕೇಳಿ ಮಳೆಯಲ್ಲಿ ನೆನೆಯುವ ಆಸೆ ಆಗಿದೆ.

Armaan Malik Birthday: ಅರ್ಮಾನ್ ಮಲಿಕ್ ಅವರು ಹಾಡಿದ ಕನ್ನಡದ ಈ ಟಾಪ್ ಐದು ಹಾಡುಗಳನ್ನು ಕೇಳಿದ್ದೀರಾ?
ಅರ್ಮಾನ್ ಮಲಿಕ್
Follow us
|

Updated on: Jul 22, 2023 | 9:00 AM

ಗಾಯಕ ಅರ್ಮಾನ್ ಮಲಿಕ್ (Armaan Malik) ಅವರಿಗೆ ಇಂದು (ಜುಲೈ 22) ಬರ್ತ್​ಡೇ ಸಂಭ್ರಮ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಹಾಡನ್ನು ಕೇಳಿ ಅನೇಕರು ನೋವು ಮರೆತಿದ್ದಾರೆ. ಇನ್ನೂ ಕೆಲವರಿಗೆ ಹಳೆಯ ಹುಡುಗಿಯ ನೆನಪು ಬಂದಿದೆ. ಇನ್ನೂ ಹಲವರಿಗೆ ಇವರ ಹಾಡು ಕೇಳಿ ಮಳೆಯಲ್ಲಿ ನೆನೆಯುವ ಆಸೆ ಆಗಿದೆ. ಅಷ್ಟರಮಟ್ಟಿಗೆ ಇವರ ಹಾಡು ಪ್ರಭಾವ ಬೀರಿದೆ. ಅವರ ಕಂಠ ಇಷ್ಟವಾಗದೇ ಇರದವರು ಇಲ್ಲ ಎಂದರೂ ತಪ್ಪಾಗಲಾರದು. ಅರ್ಮಾನ್ ಮಲಿಕ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಅವರು ಹಾಡಿದ್ದಾರೆ.

ಅರ್ಮಾನ್ ಮಲಿಕ್ ಅವರಿಗೆ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಿಂದಿಯಲ್ಲಿ 112 ಹಾಡುಗಳನ್ನು ಹಾಡಿದ್ದಾರೆ. ಹಿಂದಿಯಲ್ಲಿ ಸಿನಿಮೇತರ 48 ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ತೆಲುಗಿನಲ್ಲಿ 46, ಕನ್ನಡದಲ್ಲಿ 44 ಹಾಡುಗಳನ್ನು ಅವರು ಹಾಡಿದ್ದಾರೆ. ಬೆಂಗಾಲಿ, ಮಲಯಾಳಂ ಮೊದಲಾದ ಭಾಷೆಗಳಲ್ಲೂ ಅರ್ಮಾನ್ ಹಾಡಿದ್ದಾರೆ.

‘ಮುಂಗಾರು ಮಳೆ 2’

2016ರಲ್ಲಿ ರಿಲೀಸ್ ಆದ ‘ಮುಂಗಾರು ಮಳೆ 2’ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ‘ಸರಿಯಾಗಿ ನೆನಪಿದೆ..’, ‘ನೀನು ಇರದೆ..’, ‘ಒಂಟೆ ಸಾಂಗು..’ ಅರ್ಮಾನ್ ಕಂಠದಲ್ಲಿ ಮೂಡಿ ಬಂದಿವೆ.

ದೇವರೇ..

‘ಹೆಬ್ಬುಲಿ’ ಚಿತ್ರದ ‘ದೇವರೇ..’ ಹಾಡು ಸೂಪರ್ ಹಿಟ್ ಆಯಿತು. ಅಣ್ಣನ ಕಳೆದುಕೊಂಡ ತಮ್ಮ ಹಾಡುವ ಈ ಸಾಂಗ್ ಮೆಚ್ಚುಗೆ ಪಡೆಯಿತು. ಇದನ್ನು ಅರ್ಮಾನ್ ಹಾಡಿದ್ದಾರೆ.

ಒಂದೇ ಏಟಿಗೆ..

‘ಅಮರ್’ ಸಿನಿಮಾದ ‘ಒಂದೇ ಏಟಿಗೆ..’ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಈ ಹಾಡನ್ನು ಅರ್ಮಾನ್ ಅವರೇ ಹಾಡಿದ್ದಾರೆ ಅನ್ನೋದು ವಿಶೇಷ. ಅನುಮಾನವೇ ಇಲ್ಲ..

‘ಅನುಮಾನವೇ ಇಲ್ಲ..’ ‘ಕರಿಯಾ 2’ ಚಿತ್ರದ ಸಾಂಗ್. ಈ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದನ್ನು ಅರ್ಮಾನ್ ಅವರು ಹಾಡಿದ್ದಾರೆ. ಈ ಹಾಡು ಎಲ್ಲರ ಗಮನ ಸೆಳೆದಿದೆ.

ಯಾರೇ ಯಾರೇ..

‘ಏಕ್​ ಲವ್ ಯಾ’ ಚಿತ್ರದ ‘ಯಾರೇ.. ಯಾರೇ..’ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಾಂಗ್​ನ ಅರ್ಮಾನ್ ಹಾಡಿದ್ದಾರೆ.

ಇಷ್ಟೇ ಅಲ್ಲದೆ, ಒಂದು ಮಳೆಬಿಲ್ಲು, ನಾ ಹೇಗೆ ಹೇಳಲಿ ಸೇರಿ ಇನ್ನೂ ಅನೇಕ ಸೂಪರ್ ಹಿಟ್ ಗೀತೆಗಳನ್ನು ಅರ್ಮಾನ್ ಹಾಡಿದ್ದಾರೆ.

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!