AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?

[lazy-load-videos-and-sticky-control id=”LYwuw228jcE”] ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ. ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ […]

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?
KUSHAL V
| Edited By: ಸಾಧು ಶ್ರೀನಾಥ್​|

Updated on:Sep 14, 2020 | 11:54 AM

Share

[lazy-load-videos-and-sticky-control id=”LYwuw228jcE”]

ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ.

ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ.

ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ ಹೋಗಿದ್ದ ವೇಳೆ ರಾಹುಲ್​​​ ಸಿಕ್ಕಿದ್ದಾನೆ ಅಷ್ಟೇ ಅಂತಾ ಮಂಜು ಹೇಳಿದ್ದಾರೆ.

Published On - 10:33 am, Mon, 14 September 20

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?