AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?

[lazy-load-videos-and-sticky-control id=”LYwuw228jcE”] ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ. ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ […]

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?
KUSHAL V
| Edited By: |

Updated on:Sep 14, 2020 | 11:54 AM

Share

[lazy-load-videos-and-sticky-control id=”LYwuw228jcE”]

ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ.

ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ.

ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ ಹೋಗಿದ್ದ ವೇಳೆ ರಾಹುಲ್​​​ ಸಿಕ್ಕಿದ್ದಾನೆ ಅಷ್ಟೇ ಅಂತಾ ಮಂಜು ಹೇಳಿದ್ದಾರೆ.

Published On - 10:33 am, Mon, 14 September 20

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು