AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?

[lazy-load-videos-and-sticky-control id=”LYwuw228jcE”] ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ. ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ […]

Drug Peddler ರಾಹುಲ್​ ಜೊತೆಗಿನ Photos: ಗುರುಕಿರಣ್​, ಕೆ. ಮಂಜು ಹೇಳೋದೇನು?
KUSHAL V
| Edited By: |

Updated on:Sep 14, 2020 | 11:54 AM

Share

[lazy-load-videos-and-sticky-control id=”LYwuw228jcE”]

ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ.

ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್​ ಸ್ಟಷ್ಟನೆ ನೀಡಿದ್ದಾರೆ.

ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್​ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ ಹೋಗಿದ್ದ ವೇಳೆ ರಾಹುಲ್​​​ ಸಿಕ್ಕಿದ್ದಾನೆ ಅಷ್ಟೇ ಅಂತಾ ಮಂಜು ಹೇಳಿದ್ದಾರೆ.

Published On - 10:33 am, Mon, 14 September 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ