AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿ ‘ಬಿಗ್ ಬಾಸ್’ ಮನೆಗೆ ತೆರಳಿದ ‘ಕಮಲಿ’ ಖ್ಯಾತಿಯ ಅಮೂಲ್ಯ ಗೌಡ

2018ರಲ್ಲಿ ‘ಕಮಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ. ಅಮೂಲ್ಯ ಅವರು ಕಮಲಿ ಆಗಿ ಮಿಂಚಿದ್ದರು.

ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿ ‘ಬಿಗ್ ಬಾಸ್’ ಮನೆಗೆ ತೆರಳಿದ ‘ಕಮಲಿ’ ಖ್ಯಾತಿಯ ಅಮೂಲ್ಯ ಗೌಡ
ಅಮೂಲ್ಯ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 24, 2022 | 9:02 PM

Share

‘ಕಮಲಿ’ ಧಾರಾವಾಹಿ (Kamali Serial) ಮೂಲಕ ಸಾಕಷ್ಟು ಖ್ಯಾತಿ ಪಡೆದ ನಟಿ ಅಮೂಲ್ಯ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಈಗ ಬಿಗ್ ಬಾಸ್​ನಲ್ಲಿ ಅವರು ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಎಲ್ಲರೂ ನನ್ನ ಗುರುತಿಸಬೇಕು ಎಂಬ ಆಸೆ ಇತ್ತು. ನಾನು ಆಂಟಿ ಮನೆಯಲ್ಲಿದ್ದೇನೆ. ನನ್ನ ಫ್ಯಾಮಿಲಿ ಮೈಸೂರಿನಲ್ಲಿದೆ. ನಾನು ಯೋಚನೆ ಮಾಡಿಯೇ ಮಾತನಾಡೋದು. ಓಲ್ಡ್​ಸ್ಕೂಲ್ ಟೈಪ್​ ಎಂದರೆ ಇಷ್ಟ. ರಿಲೇಶನ್​ಶಿಪ್​ನಲ್ಲಿ ಲಾಯಲ್ಟಿ ಬೇಕು. ನನಗೆ ಟ್ರಾವೆಲಿಂಗ್ ಮಾಡಬೇಕು ಎಂಬ ಆಸೆ ಇದೆ. ಇವಳು ಮಾಡರ್ನ್ ಅಂತ ಎಲ್ಲರೂ ನಿರ್ಧಾರ ಮಾಡಿ ಬಿಡುತ್ತಿದ್ದರು. ಆದರೆ, ಕಮಲಿ ಧಾರಾವಾಹಿ ಬಳಿಕ ಅದು ಬದಲಾಯ್ತು’ ಎಂದಿದ್ದಾರೆ ಅಮೂಲ್ಯ ಗೌಡ.

ಬಾಯ್​ಫ್ರೆಂಡ್ ಬಗ್ಗೆಯೂ ಅಮೂಲ್ಯ ಗೌಡ ಮತನಾಡಿದ್ದಾರೆ. ‘ಸ್ಕೂಲ್​​ನಲ್ಲಿ ಬಾಯ್​​ಫ್ರೆಂಡ್ ಇರಲಿಲ್ಲ. ಕಾಲೇಜ್​​ನಲ್ಲಿ ಬಾಯ್​ಫ್ರೆಂಡ್​ ಇದ್ದ. ಈಗ ಇಲ್ಲ’ ಎಂದರು ಅಮೂಲ್ಯ ಗೌಡ. ಇದನ್ನು ಕೇಳಿ ಅವರ ಕುಟುಂಬದವರು ಅಚ್ಚರಿ ಹೊರಹಾಕಿದರು. ಅವರಿಗೆ ಆ ವಿಚಾರ ಗೊತ್ತಿಲ್ಲ ಎಂಬ ಮಾತನ್ನು ಅಮೂಲ್ಯ ಹೇಳಿದರು.

ಇದನ್ನೂ ಓದಿ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ರ ನಟ, ಉದ್ಯಮಿ ದರ್ಶ್ ಚಂದ್ರಪ್ಪ; ಲವ್ ಮಾಡೋದೆ ಇಲ್ಲ ಎಂದ ಸ್ಪರ್ಧಿ
Image
ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್​; ಅವರ ವಿಶೇಷತೆಗಳೇನು?
Image
ಒಂದೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ನಟಿ ಮಯೂರಿ
Image
​BBK9 ಆರಂಭ: ಮನೆ ಒಳಗೆ ಹೋದ ಹಳೆಯ ಸ್ಪರ್ಧಿಗಳು ಇವರೇ: ಅರವಿಂದ್​​ಗಿಲ್ಲ ಅವಕಾಶ

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್​; ಅವರ ವಿಶೇಷತೆಗಳೇನು?

2018ರಲ್ಲಿ ‘ಕಮಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ. ಅಮೂಲ್ಯ ಅವರು ಕಮಲಿ ಆಗಿ ಮಿಂಚಿದ್ದರು. ಈ ಧಾರಾವಾಹಿಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ರಾಮ್​ಜಿ ಅವರು ಇದನ್ನು ನಿರ್ದೇಶನ ಮಾಡಿದ್ದರು.

Published On - 8:54 pm, Sat, 24 September 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು