AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?

Seetha Raama Serial: ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?

Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 22, 2023 | 10:38 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 27: ಸಿಹಿಯ ಅಜ್ಜಿ, ತಾತನ ಮನೆಯಲ್ಲಿ ವಾಷಿಂಗ್ ಮಿಷನ್ ಪೂಜೆ ಸರಾಗವಾಗಿ ನಡೆಯುತ್ತದೆ. ಆದರೆ ಸಿಹಿ, ರಾಮ್ ಹೆಲಿಕೊಪ್ಟರ್ ನಲ್ಲಿ ಹೋಗಲು ಮಾತ್ರ ಸೀತಾ ಒಪ್ಪಿಗೆ ನೀಡುವುದಿಲ್ಲ. ಅವಳ ಮಾತು ಅಂತಿಮವಾದ್ದರಿಂದ ಸಿಹಿಗೂ, ರಾಮನಿಗೂ ಏನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸೀತಾ ಮಾತ್ರ ಅವರಿಬ್ಬರ ಯಾವ ಮಾತಿಗೂ ಒಪ್ಪಿಗೆ ನೀಡುವುದಿಲ್ಲ. ಇದೆಲ್ಲದರ ಮಧ್ಯೆ ರಾಮ್ ಟಿಫನ್ ಬಾಕ್ಸ್ ತರದೆ ಇದ್ದ ವಿಚಾರವೂ ಬರುತ್ತದೆ. ಆಗ ರಾಮ್ ನಾನು ಅಂಗಡಿ ಅಂಗಡಿ ಸುತ್ತಿ ತಂದಿರುವ ಬಾಕ್ಸ್ ತಗೋಳಿ ಅಂದಾಗ ಸೀತಾ ರಾಮನ ಬಳಿ ಕ್ಷಮೆ ಕೇಳಿ ಅದು ನನ್ನ ಅಮ್ಮ ನನಗೆ ನೀಡಿದ್ದು ಹಾಗಾಗಿ ಅದೇ ನನಗೆ ಬೇಕು ಎನ್ನುತ್ತಾಳೆ. ಸೀತಾ ಯಾಕೆ ಆ ಬಾಕ್ಸ್ ಮೇಲೆ ಕಾಳಜಿ ತೋರುತ್ತಿದ್ದರು ಎಂಬುದು ರಾಮನಿಗೆ ಅರ್ಥವಾಗುತ್ತದೆ. ಕೆಲವೊಂದು ವಸ್ತುಗಳು ಬರೀ ವಸ್ತುಗಳಾಗಿರಲ್ಲ ಅದಕ್ಕೆ ನಾವು ಜೀವ ತುಂಬಿರುತ್ತಿವಲ್ಲ ಹಾಗೇ ಇದು.

ರಾಮನಿಗೆ ಸಹಾಯ ಮಾಡಲು ಬಂದಿದ್ದ ಅಶೋಕನಿಗೆ, ಸೀತಾಳ ಗೆಳತಿ ಗಂಟು ಬೀಳುತ್ತಾಳೆ. ಚಹಾ ಹೇಗೆ ಕುಡಿಯಬೇಕು ಎನ್ನುವುದನ್ನು ಹೇಳಿ ಕೊಡುತ್ತಾಳೆ. ಹೇಗೋ ಅವಳಿನಿಂದ ತಪ್ಪಿಸಿಕೊಂಡು ಹೋಗುತ್ತಾನೆ. ರಾಮನಿಗೆ ಫೋನ್ ಮಾಡಿದರೆ ಅವನು ಹೇಳುವ ಕಥೆ, ಅಶೋಕ್ ನನ್ನು ಹೈರಾಣಗೊಳಿಸುತ್ತದೆ.

ಇದನ್ನೂ ಓದಿ:ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ