ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ ‘ಮಂಗಳ ಗೌರಿ’ ವಿಲನ್; ಹೊರಗಿದ್ದಾಗಲೇ ನರಕ ನೋಡಿರೋ ನಟಿ  

‘ಒಬ್ಬಳೇ ಇರೋಕೆ ಎಂಟರ್​ಟೇನ್​ಮೆಂಟ್ ಇಂಡಸ್ಟ್ರಿ ಬಿಡಲ್ಲ. ನನಗೆ ಧೈರ್ಯ ಇರಲಿಲ್ಲ. ಆದರೆ, ಧೈರ್ಯ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್​ಟೈಮ್ ಮೆಮೋರಿ ಇದು. ಅಪ್ಪ-ಅಮ್ಮನ ಆಶೀರ್ವಾದ ಇದು’ ಎಂದಿದ್ದಾರೆ ಐಶ್ವರ್ಯಾ.

ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ ‘ಮಂಗಳ ಗೌರಿ’ ವಿಲನ್; ಹೊರಗಿದ್ದಾಗಲೇ ನರಕ ನೋಡಿರೋ ನಟಿ  
ಐಶ್ವರ್ಯಾ
Follow us
|

Updated on: Sep 29, 2024 | 10:10 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಸಿಂಧೋಗಿ ಅವರ ಆಗಮನ ಆಗಿದೆ. ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅವರು ‘ಶಾಂಭವಿ’ ಹೆಸರಿನ ಧಾರಾವಾಹಿ ಕೂಡ ಮಾಡಿದ್ದಾರೆ. ಅವರು ಕುಟುಂಬವನ್ನು ಕಳೆದುಕೊಂಡಿದ್ದಾರೆ. ಒಂಟಿಯಾಗಿ ಬದುಕಿದ್ದ ಅವರು ದೊಡ್ಮನೆಗೆ ಬಂದಿದ್ದಾರೆ.

‘ತುಂಬಾ ಮುದ್ದಾಗಿ ಬೆಳೆದಿದ್ದೆ. ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಜಾಯಿಂಟ್ ಫ್ಯಾಮಿಲಿ ನಂಗೆ ಗೊತ್ತಿಲ್ಲ. ನಾನು ನಾಯಕಿ ಆಗಬೇಕು ಎಂಬ ಕನಸು ಕಂಡವನಲ್ಲ. ಈಗ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದೇನೆ. ನನಗೆ ಯಾರೂ ಗೈಡ್ ಮಾಡೋರೆ ಇರಲಿಲ್ಲ’ ಎಂದಿದ್ದಾರೆ ಅವರು.

‘ಒಬ್ಬಳೇ ಇರೋಕೆ ಎಂಟರ್​ಟೇನ್​ಮೆಂಟ್ ಇಂಡಸ್ಟ್ರಿ ಬಿಡಲ್ಲ. ನನಗೆ ಧೈರ್ಯ ಇರಲಿಲ್ಲ. ಆದರೆ, ಧೈರ್ಯ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್​ಟೈಮ್ ಮೆಮೋರಿ ಇದು. ಅಪ್ಪ-ಅಮ್ಮನ ಆಶೀರ್ವಾದ ಇದು’ ಎಂದಿದ್ದಾರೆ ಐಶ್ವರ್ಯಾ.

‘ತಂದೆಗೆ ಹೃದಯಾಘಾತ ಆಯಿತು. ಹೈದರಾಬಾದ್​ನಲ್ಲೇ ನಿಧನ ಹೊಂದಿದರು. ತಂದೆ ಸಫರ್ ಆಗೋದು ನೋಡಿಲ್ಲ. ಸಾಯುವಾಗಲೂ ನೋಡಿಲ್ಲ. ಅಮ್ಮನಿಗೆ ಅನಾರೋಗ್ಯ ಆಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದರು. ತಂದೆ ಸತ್ತಿದ್ದು 2018ರಲ್ಲಿ, ಅಮ್ಮ 2020ರಲ್ಲಿ ನಿಧನ ಹೊಂದಿದರು. ನನ್ನಲ್ಲಿ ಅಪ್ಪ ಅಮ್ಮ ಇಬ್ಬರೂ ಇದ್ದಾರೆ’ ಎಂದು ಅವರು ಭಾವುಕರಾದರು.

ಇದನ್ನೂ ಓದಿ: ‘ಬಿಗ್ ಬಾಸ್​ ಬಗ್ಗೆ ಗೌರವ ಇಲ್ಲದ ವ್ಯಕ್ತಿನ ಏಕೆ ಕರೆಸಿದ್ರಿ?’; ಸ್ಪರ್ಧಿ ವಿರುದ್ಧ ವೇದಿಕೆ ಮೆಲೆ ಸಿಟ್ಟಾದ ಸುದೀಪ್

‘ಆರ್ಥಿಕವಾಗಿ ತೊಂದರೆ ಅನುಭವಿಸಿದ್ದೇನೆ. ಅಪ್ಪ ಹೋದ ನಂತರ ಅವರ ಬಿಸ್ನೆಸ್ ನೋಡಿಕೊಳ್ಳೋಕೆ ಹೋದೆ. ಆಗ ನನಗೆ ಮೋಸ ಮಾಡಿದರು. ನನ್ನ ಅಪ್ಪ-ಅಮ್ಮ ಕಷ್ಟಪಟ್ಟು ಸಾಕಿದ್ದಾರೆ. ಅವರು ಮೇಲಿಂದ ನೋಡ್ತಾ ಇದಾರೆ. ವಿನ್ ಆಗೋದನ್ನು ನೋಡ್ತಾ ಇದಾರೆ. ಸಂಬಂಧಿಕರು ಯಾರೂ ಕ್ಲೋಸ್ ಇಲ್ಲ’ ಎಂದಿದ್ದಾರೆ ಅವರು. ಅವರಿಗೆ ಬಿಗ್ ಬಾಸ್​ನಲ್ಲಿ ಸ್ವರ್ಗ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ