AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ.

Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು
Covid 19
TV9 Web
| Edited By: |

Updated on: Aug 24, 2022 | 2:34 PM

Share

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ. ಮುಂಚಿನ ಅಧ್ಯಯನಗಳು ಕೆಲವು ರೋಗನಿರೋಧಕ ಶಕ್ತಿ ಹೊಂದಿರದವರು ಇತರ ದೀರ್ಘಕಾಲದ ಅಸ್ವಸ್ಥತೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವವರು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಕ್ರಿಯ ಕೋವಿಡ್ ಸೋಂಕನ್ನು ಹೊತ್ತಿದ್ದಾರೆ ಎಂದು ತೋರಿಸಿದೆ.

ಲಕ್ಷಾಂತರ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ, ಸೋಂಕು ಒಬ್ಬರಿಂದೊಬ್ಬರಿಗೆ ತಗುಲುವ ಬದಲು ಹೊಸ ರೂಪಾಂತರಿಯನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬಳಿಕ ಲಸಿಕೆ ತೆಗೆದುಕೊಂಡವರಲ್ಲಿ ಕೂಡ ಸೋಂಕು ಕಾಣಿಸಿಕೊಳ್ಳಬಹುದು.

ದೀರ್ಘಕಾಲದವರೆಗೆ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರಿಗೆ ಸಮರ್ಪಕವಾದ ಚಿಕಿತ್ಸೆಯನ್ನು ಒದಗಿಸುವುದು ಮುಖ್ಯ, ದೀರ್ಘಕಾಲದ ಕೋವಿಡ್ ಹೊಂದಿರುವವರೆಲ್ಲರೂ ರೂಪಾಂತಿಗೆ ಕಾರಣೀಭೂತರಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೋಗಿಗಳು ಲಕ್ಷಣರಹಿತವಾಗಿರಬಹುದು ಮತ್ತು ಅವರು ವೈರಸ್ ಅನ್ನು ಹರಡುತ್ತಿದ್ದರೂ ಅವರಿಗೆ ಸೋಂಕು ತಗುಲಿದೆ ಎನ್ನುವ ಅರಿವಿರುವುದಿಲ್ಲ.

ರೂಪಾಂತರಗೊಂಡಿರುವ ಮಾದರಿಯು ತೀವ್ರವಾಸ ಸೋಂಕುಗಳನ್ನು ನಿರಂತರವಾಗಿ ಪ್ರಸರಣ ಮಾಡುತ್ತಿರುತ್ತವೆ. 2020 ರ ಕೊನೆಯಲ್ಲಿ ಭಾರತದಲ್ಲಿ ಡೆಲ್ಟಾ ಹೊರಹೊಮ್ಮಿತು, ವೇಗವಾಗಿ ಹರಡಿತು ಮತ್ತು ಪ್ರಪಂಚದಾದ್ಯಂತ ವ್ಯಾಪಿಸಿತು. ಓಮಿಕ್ರಾನ್ ನಂತರ ಡೆಲ್ಟಾ ಕಡಿಮೆಯಾಯಿತು, ಇದು ಡೆಲ್ಟಾ ರೂಪಾಂತರದ ವಂಶಕ್ಕೆ ಸೇರಿಲ್ಲ, 2021 ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿತ್ತು.

ಓಮಿಕ್ರಾನ್ ಶೀಘ್ರವಾಗಿ ಜಾಗತಿಕ ರೂಪಾಂತರವೆನಿಸಿಕೊಂಡಿತು. ದೀರ್ಘಕಾಲದ ಸೋಂಕಿತ ವ್ಯಕ್ತಿಯಿಂದ ಮುಂದೆ ಯಾವ ರೂಪಾಂತರವು ಕಾದಿರಬಹುದು ಎಂದು ಯಾರಿಗೆ ತಿಳಿದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ