AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ.

Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು
Covid 19
TV9 Web
| Edited By: |

Updated on: Aug 24, 2022 | 2:34 PM

Share

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ. ಮುಂಚಿನ ಅಧ್ಯಯನಗಳು ಕೆಲವು ರೋಗನಿರೋಧಕ ಶಕ್ತಿ ಹೊಂದಿರದವರು ಇತರ ದೀರ್ಘಕಾಲದ ಅಸ್ವಸ್ಥತೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವವರು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಕ್ರಿಯ ಕೋವಿಡ್ ಸೋಂಕನ್ನು ಹೊತ್ತಿದ್ದಾರೆ ಎಂದು ತೋರಿಸಿದೆ.

ಲಕ್ಷಾಂತರ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ, ಸೋಂಕು ಒಬ್ಬರಿಂದೊಬ್ಬರಿಗೆ ತಗುಲುವ ಬದಲು ಹೊಸ ರೂಪಾಂತರಿಯನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬಳಿಕ ಲಸಿಕೆ ತೆಗೆದುಕೊಂಡವರಲ್ಲಿ ಕೂಡ ಸೋಂಕು ಕಾಣಿಸಿಕೊಳ್ಳಬಹುದು.

ದೀರ್ಘಕಾಲದವರೆಗೆ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರಿಗೆ ಸಮರ್ಪಕವಾದ ಚಿಕಿತ್ಸೆಯನ್ನು ಒದಗಿಸುವುದು ಮುಖ್ಯ, ದೀರ್ಘಕಾಲದ ಕೋವಿಡ್ ಹೊಂದಿರುವವರೆಲ್ಲರೂ ರೂಪಾಂತಿಗೆ ಕಾರಣೀಭೂತರಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೋಗಿಗಳು ಲಕ್ಷಣರಹಿತವಾಗಿರಬಹುದು ಮತ್ತು ಅವರು ವೈರಸ್ ಅನ್ನು ಹರಡುತ್ತಿದ್ದರೂ ಅವರಿಗೆ ಸೋಂಕು ತಗುಲಿದೆ ಎನ್ನುವ ಅರಿವಿರುವುದಿಲ್ಲ.

ರೂಪಾಂತರಗೊಂಡಿರುವ ಮಾದರಿಯು ತೀವ್ರವಾಸ ಸೋಂಕುಗಳನ್ನು ನಿರಂತರವಾಗಿ ಪ್ರಸರಣ ಮಾಡುತ್ತಿರುತ್ತವೆ. 2020 ರ ಕೊನೆಯಲ್ಲಿ ಭಾರತದಲ್ಲಿ ಡೆಲ್ಟಾ ಹೊರಹೊಮ್ಮಿತು, ವೇಗವಾಗಿ ಹರಡಿತು ಮತ್ತು ಪ್ರಪಂಚದಾದ್ಯಂತ ವ್ಯಾಪಿಸಿತು. ಓಮಿಕ್ರಾನ್ ನಂತರ ಡೆಲ್ಟಾ ಕಡಿಮೆಯಾಯಿತು, ಇದು ಡೆಲ್ಟಾ ರೂಪಾಂತರದ ವಂಶಕ್ಕೆ ಸೇರಿಲ್ಲ, 2021 ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿತ್ತು.

ಓಮಿಕ್ರಾನ್ ಶೀಘ್ರವಾಗಿ ಜಾಗತಿಕ ರೂಪಾಂತರವೆನಿಸಿಕೊಂಡಿತು. ದೀರ್ಘಕಾಲದ ಸೋಂಕಿತ ವ್ಯಕ್ತಿಯಿಂದ ಮುಂದೆ ಯಾವ ರೂಪಾಂತರವು ಕಾದಿರಬಹುದು ಎಂದು ಯಾರಿಗೆ ತಿಳಿದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ