AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಸಂಕ್ರಾಂತಿ ಕಿಚ್ಚು ರಾಸು ಪ್ರಿಯರಿಗೆ ಮೆಚ್ಚು

ಸಂಕ್ರಾಂತಿ ಬಂತೆಂದರೆ ಸಾಕು, ಹುಲ್ಲಿನ ರಾಶಿಗೆ ಬೆಂಕಿ ಹಾಕಿ, ಆ ಬೆಂಕಿಯ ಜ್ವಾಲೆಗಳ ನಡುವಿನಿಂದ, ಅಲಂಕಾರ ಮಾಡಿದ ಹಸು ಹಾಗೂ ಎತ್ತುಗಳನ್ನು ದಾಟಿಸಲಾಗುತ್ತದೆ. ಈ ರೀತಿ ಕಿಚ್ಚು ಹಾಯಿಸಿದ ಫೋಟೋಗಳನ್ನು ಛಾಯಾಗ್ರಾಹಕ ವಿನೋದ್ ಕುಮಾರ್ ವಿ.ಕೆ. ಕ್ಲಿಕ್ಕಿಸಿದ್ದಾರೆ. ಕಿಚ್ಚು ಹಾಯಿಸುವ ಸಂಭ್ರಮದ ಫೋಟೊ ಝಲಕ್​ ಇಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on: Jan 15, 2021 | 10:32 PM

ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

1 / 8
ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

2 / 8
ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

3 / 8
ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

4 / 8
ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

5 / 8
ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

6 / 8
ಬೆಂಕಿ ದಾಟಿ ಬರುತ್ತಿರುವ ರಾಸುಗಳು

ಬೆಂಕಿ ದಾಟಿ ಬರುತ್ತಿರುವ ರಾಸುಗಳು

7 / 8
ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

8 / 8
Follow us
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ