AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಸಂಕ್ರಾಂತಿ ಕಿಚ್ಚು ರಾಸು ಪ್ರಿಯರಿಗೆ ಮೆಚ್ಚು

ಸಂಕ್ರಾಂತಿ ಬಂತೆಂದರೆ ಸಾಕು, ಹುಲ್ಲಿನ ರಾಶಿಗೆ ಬೆಂಕಿ ಹಾಕಿ, ಆ ಬೆಂಕಿಯ ಜ್ವಾಲೆಗಳ ನಡುವಿನಿಂದ, ಅಲಂಕಾರ ಮಾಡಿದ ಹಸು ಹಾಗೂ ಎತ್ತುಗಳನ್ನು ದಾಟಿಸಲಾಗುತ್ತದೆ. ಈ ರೀತಿ ಕಿಚ್ಚು ಹಾಯಿಸಿದ ಫೋಟೋಗಳನ್ನು ಛಾಯಾಗ್ರಾಹಕ ವಿನೋದ್ ಕುಮಾರ್ ವಿ.ಕೆ. ಕ್ಲಿಕ್ಕಿಸಿದ್ದಾರೆ. ಕಿಚ್ಚು ಹಾಯಿಸುವ ಸಂಭ್ರಮದ ಫೋಟೊ ಝಲಕ್​ ಇಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on: Jan 15, 2021 | 10:32 PM

Share
ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

1 / 8
ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

2 / 8
ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

3 / 8
ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

4 / 8
ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

5 / 8
ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

6 / 8
ಬೆಂಕಿ ದಾಟಿ ಬರುತ್ತಿರುವ ರಾಸುಗಳು

ಬೆಂಕಿ ದಾಟಿ ಬರುತ್ತಿರುವ ರಾಸುಗಳು

7 / 8
ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

8 / 8
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?