AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಸಂಕ್ರಾಂತಿ ಕಿಚ್ಚು ರಾಸು ಪ್ರಿಯರಿಗೆ ಮೆಚ್ಚು

ಸಂಕ್ರಾಂತಿ ಬಂತೆಂದರೆ ಸಾಕು, ಹುಲ್ಲಿನ ರಾಶಿಗೆ ಬೆಂಕಿ ಹಾಕಿ, ಆ ಬೆಂಕಿಯ ಜ್ವಾಲೆಗಳ ನಡುವಿನಿಂದ, ಅಲಂಕಾರ ಮಾಡಿದ ಹಸು ಹಾಗೂ ಎತ್ತುಗಳನ್ನು ದಾಟಿಸಲಾಗುತ್ತದೆ. ಈ ರೀತಿ ಕಿಚ್ಚು ಹಾಯಿಸಿದ ಫೋಟೋಗಳನ್ನು ಛಾಯಾಗ್ರಾಹಕ ವಿನೋದ್ ಕುಮಾರ್ ವಿ.ಕೆ. ಕ್ಲಿಕ್ಕಿಸಿದ್ದಾರೆ. ಕಿಚ್ಚು ಹಾಯಿಸುವ ಸಂಭ್ರಮದ ಫೋಟೊ ಝಲಕ್​ ಇಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on: Jan 15, 2021 | 10:32 PM

Share
ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

1 / 8
ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

2 / 8
ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

3 / 8
ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

4 / 8
ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

5 / 8
ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

6 / 8
ಬೆಂಕಿ ದಾಟಿ ಬರುತ್ತಿರುವ ರಾಸುಗಳು

ಬೆಂಕಿ ದಾಟಿ ಬರುತ್ತಿರುವ ರಾಸುಗಳು

7 / 8
ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು

8 / 8
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್