AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿಗೆ ಹೋಗಿ ಬುತ್ತಿ ಕೊಟ್ಟು ಬರ್ತೀನಿ ಅಂತಾ ಹೋದವನು.. ವಾಪಸ್ ಬರಲೇ ಇಲ್ಲ

ಹಾವೇರಿ: ಜಿಲ್ಲೆಯ ಬಸಾಪುರ ಗ್ರಾಮದ ನೆಗಳೂರು ಕ್ರಾಸ್ ಬಳಿ ಬೈಕ್​ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಾಶ ಮನ್ನಂಗಿ(27) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ. ಆಕಾಶ ಜಮೀನಿಗೆ ಹೋಗಿ ಮನೆಯವರಿಗೆ ಬುತ್ತಿ ಕೊಟ್ಟು ವಾಪಸ್  ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಮೀನಿಗೆ ಹೋಗಿ ಬುತ್ತಿ ಕೊಟ್ಟು ಬರ್ತೀನಿ ಅಂತಾ ಹೋದವನು.. ವಾಪಸ್ ಬರಲೇ ಇಲ್ಲ
KUSHAL V
| Edited By: |

Updated on: Nov 09, 2020 | 2:42 PM

Share

ಹಾವೇರಿ: ಜಿಲ್ಲೆಯ ಬಸಾಪುರ ಗ್ರಾಮದ ನೆಗಳೂರು ಕ್ರಾಸ್ ಬಳಿ ಬೈಕ್​ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಾಶ ಮನ್ನಂಗಿ(27) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ.

ಆಕಾಶ ಜಮೀನಿಗೆ ಹೋಗಿ ಮನೆಯವರಿಗೆ ಬುತ್ತಿ ಕೊಟ್ಟು ವಾಪಸ್  ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.