AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರು ರಾಘವೇಂದ್ರ ಬ್ಯಾಂಕ್ ಹಗರಣ: ತನಿಖೆ CID ಗೆ ಹಸ್ತಾಂತರ

ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ, ಪ್ರಕರಣದ ತನಿಖೆಯನ್ನು ACBಯಿಂದ CIDಗೆ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪ್ರಕರಣವನ್ನ CIDಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣದ ತನಿಖೆಯನ್ನು ACB ಹಾಗೂ CID ಎರಡು ಸಂಸ್ಥೆಗಳು ವಹಿಸಿಕೊಂಡಿತ್ತು. ಹಾಗಾಗಿ ಉಚ್ಛ ನ್ಯಾಯಾಲಯವು ಏಕ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸಲು ಆದೇಶಿಸಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣ: ತನಿಖೆ CID ಗೆ ಹಸ್ತಾಂತರ
ಗುರು ರಾಘವೇಂದ್ರ ಬ್ಯಾಂಕ್
KUSHAL V
| Updated By: ಸಾಧು ಶ್ರೀನಾಥ್​|

Updated on:Jul 01, 2020 | 11:01 AM

Share

ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ, ಪ್ರಕರಣದ ತನಿಖೆಯನ್ನು ACBಯಿಂದ CIDಗೆ ವರ್ಗಾವಣೆ ಮಾಡಲಾಗಿದೆ.

ಹೈಕೋರ್ಟ್ ಸೂಚನೆ ಮೇರೆಗೆ ಪ್ರಕರಣವನ್ನ CIDಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣದ ತನಿಖೆಯನ್ನು ACB ಹಾಗೂ CID ಎರಡು ಸಂಸ್ಥೆಗಳು ವಹಿಸಿಕೊಂಡಿತ್ತು. ಹಾಗಾಗಿ ಉಚ್ಛ ನ್ಯಾಯಾಲಯವು ಏಕ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸಲು ಆದೇಶಿಸಿದೆ.

Published On - 10:29 am, Wed, 1 July 20