AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಮೇಲೆ ಬಿದ್ದಿದ್ದ iPhoneನ ವಾಪಸ್​ ಮಾಡಿದ ಕಾರ್ಮಿಕನಿಗೆ ಖಾಕಿಯಿಂದ ಸನ್ಮಾನ, ಎಲ್ಲಿ?

ಬೆಂಗಳೂರು: ಕೊವಿಡ್​ನಿಂದ ಆರ್ಥಿಕ ಹೊಡೆತ ತಿಂದವರು ಬಹಳಷ್ಟು ಮಂದಿಯಿದ್ದಾರೆ. ಜೀವನ ಸಾಗಿಸಲು ಅಡ್ಡದಾರಿ ಸಹ ಹಿಡಿಯಲು ಮುಂದಾಗಿದ್ದಾರೆ. ಆದರೆ, ಈ ನಡುವೆ ರಸ್ತೆಯಲ್ಲಿ ಬಿದ್ದಿದ್ದ ದುಬಾರಿ iPhoneನ ಅದರ ಮಾಲೀಕನಿಗೆ ಹಿಂದಿರುಗಿಸುವ ಮೂಲಕ ಕಾರ್ಮಿಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಸಂತೋಷ್ ಎಂಬುವವರು ಗಿರಿನಗರದ ಬಳಿ ತಮ್ಮ iPhone ಬೀಳಿಸಿಕೊಂಡು ಹೋಗಿದ್ರು. ಇದೇ ವೇಳೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಕಾರ್ಮಿಕ ಲಕ್ಷ್ಮಣನ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ iPhone ಕಂಡುಬಂತು. ಕೂಡಲೇ ಅದನ್ನು ತೆಗೆದುಕೊಂಡು ಗಿರಿನಗರ ಠಾಣೆಯ ಪೊಲೀಸರಿಗೆ […]

ರಸ್ತೆ ಮೇಲೆ ಬಿದ್ದಿದ್ದ iPhoneನ ವಾಪಸ್​ ಮಾಡಿದ ಕಾರ್ಮಿಕನಿಗೆ ಖಾಕಿಯಿಂದ ಸನ್ಮಾನ, ಎಲ್ಲಿ?
KUSHAL V
|

Updated on: Aug 02, 2020 | 4:44 PM

Share

ಬೆಂಗಳೂರು: ಕೊವಿಡ್​ನಿಂದ ಆರ್ಥಿಕ ಹೊಡೆತ ತಿಂದವರು ಬಹಳಷ್ಟು ಮಂದಿಯಿದ್ದಾರೆ. ಜೀವನ ಸಾಗಿಸಲು ಅಡ್ಡದಾರಿ ಸಹ ಹಿಡಿಯಲು ಮುಂದಾಗಿದ್ದಾರೆ. ಆದರೆ, ಈ ನಡುವೆ ರಸ್ತೆಯಲ್ಲಿ ಬಿದ್ದಿದ್ದ ದುಬಾರಿ iPhoneನ ಅದರ ಮಾಲೀಕನಿಗೆ ಹಿಂದಿರುಗಿಸುವ ಮೂಲಕ ಕಾರ್ಮಿಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಸಂತೋಷ್ ಎಂಬುವವರು ಗಿರಿನಗರದ ಬಳಿ ತಮ್ಮ iPhone ಬೀಳಿಸಿಕೊಂಡು ಹೋಗಿದ್ರು. ಇದೇ ವೇಳೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಕಾರ್ಮಿಕ ಲಕ್ಷ್ಮಣನ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ iPhone ಕಂಡುಬಂತು. ಕೂಡಲೇ ಅದನ್ನು ತೆಗೆದುಕೊಂಡು ಗಿರಿನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾನೆ.

ಇನ್ನು ಸಂತೋಷ್​ರನ್ನ ಪತ್ತೆಹಚ್ಚಿದ ಪೊಲೀಸರು ಆತನನ್ನ ಸಂಪರ್ಕಿಸಿ ಮೊಬೈಲ್​ ಹಿಂದಿರುಗಿಸಿದ್ದಾರೆ. ಜೊತೆಗೆ, ಪ್ರಾಮಾಣಿಕತೆ ಮೆರೆದ ಲಕ್ಷ್ಮಣನಿಗೆ ಪೊಲೀಸರು ಸನ್ಮಾನಿಸಿದ್ದಾರೆ. ಒಟ್ನಲ್ಲಿ, ಮುತ್ತು ಒಡೆದರೆ ಹೋಯ್ತು ಬೆಂಗಳೂರಲ್ಲಿ ಮೊಬೈಲ್​ ಮಿಸ್​ ಆದರೆ ಹೋಯ್ತು ಎನ್ನುವ ಈ ಕಾಲಘಟ್ಟದಲ್ಲಿ ಕೈಗೆ ದುಬಾರಿ iPhone ಸಿಕ್ಕರೂ ಅದನ್ನ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಕಾರ್ಮಿಕ ಲಕ್ಷ್ಮಣ ನಿಜಕ್ಕೂ ಗ್ರೇಟ್​.

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ