AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಅಣ್ಣನ ಆಶೀರ್ವಾದ ಪಡೆದ ‘ಚಿನ್ನತಂಬಿ’: ಬೆಂಗಳೂರಿನಲ್ಲಿ ರಜನಿಕಾಂತ್

ರಜನಿಕಾಂತ್​ ಶೀಘ್ರವೇ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಅದರ ಅಂಗವಾಗಿ ಅಣ್ಣನನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲು ರಜನಿಕಾಂತ್ ನಿನ್ನೆ (ಡಿ. 6) ಬೆಂಗಳೂರಿನಲ್ಲಿರುವ ಹಿರಿಯ ಸಹೋದರನ ನಿವಾಸಕ್ಕೆ ಗೌಪ್ಯವಾಗಿ ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 07, 2020 | 7:51 PM

Share
ಅಣ್ಣನ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್

ಅಣ್ಣನ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್

1 / 5
ಅಣ್ಣನ ಜೊತೆಗೆ ರಜನಿಕಾಂತ್

ಅಣ್ಣನ ಜೊತೆಗೆ ರಜನಿಕಾಂತ್

2 / 5
ಮನೆಮುಂದೆ ನೆರೆದ ಅಭಿಮಾನಿಗಳು

ಮನೆಮುಂದೆ ನೆರೆದ ಅಭಿಮಾನಿಗಳು

3 / 5
ಅಭಿಮಾನಿಗಳತ್ತ ಕೈಬೀಸಿದ ರಜನಿ

ಅಭಿಮಾನಿಗಳತ್ತ ಕೈಬೀಸಿದ ರಜನಿ

4 / 5
ಅಣ್ಣನಿಗೆ ಪ್ರೀತಿಯ ನಮನ

ಅಣ್ಣನಿಗೆ ಪ್ರೀತಿಯ ನಮನ

5 / 5