Photo Gallery | ಅಣ್ಣನ ಆಶೀರ್ವಾದ ಪಡೆದ ‘ಚಿನ್ನತಂಬಿ’: ಬೆಂಗಳೂರಿನಲ್ಲಿ ರಜನಿಕಾಂತ್
ರಜನಿಕಾಂತ್ ಶೀಘ್ರವೇ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಅದರ ಅಂಗವಾಗಿ ಅಣ್ಣನನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲು ರಜನಿಕಾಂತ್ ನಿನ್ನೆ (ಡಿ. 6) ಬೆಂಗಳೂರಿನಲ್ಲಿರುವ ಹಿರಿಯ ಸಹೋದರನ ನಿವಾಸಕ್ಕೆ ಗೌಪ್ಯವಾಗಿ ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

1 / 5

2 / 5

3 / 5

4 / 5

5 / 5



