MLA ಮನೆ ಮುಂದೆ ದುಷ್ಕರ್ಮಿಗಳಿಂದ ಮಾಟ-ಮಂತ್ರ, ಎಲ್ಲಿ?
ದಾವಣಗೆರೆ: ಶಾಸಕನ ಮನೆ ಮುಂದೆಯೇ ಕುಂಕುಮ, ನಿಂಬೆಕಾಯಿ ಮತ್ತು ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜಗಳೂರು ಕ್ಷೇತ್ರದ ಶಾಸಕರ ಮನೆಯ ಮುಂದೆ ದುಷ್ಕರ್ಮಿಗಳು ಕುಂಕುಮ, ನಿಂಬೆಕಾಯಿ ಹಾಗೂ ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಶಾಸಕರ ನಿವಾಸದ ಮುಂದೆ ಈ ರೀತಿಯ ಪ್ರಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ನಿನ್ನೆ ನೂಲ ಹುಣ್ಣಿಮೆ ಆಗಿದ್ದರಿಂದ ತಡರಾತ್ರಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ದಾವಣಗೆರೆ: ಶಾಸಕನ ಮನೆ ಮುಂದೆಯೇ ಕುಂಕುಮ, ನಿಂಬೆಕಾಯಿ ಮತ್ತು ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಜಗಳೂರು ಕ್ಷೇತ್ರದ ಶಾಸಕರ ಮನೆಯ ಮುಂದೆ ದುಷ್ಕರ್ಮಿಗಳು ಕುಂಕುಮ, ನಿಂಬೆಕಾಯಿ ಹಾಗೂ ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆಯೂ ಶಾಸಕರ ನಿವಾಸದ ಮುಂದೆ ಈ ರೀತಿಯ ಪ್ರಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ನಿನ್ನೆ ನೂಲ ಹುಣ್ಣಿಮೆ ಆಗಿದ್ದರಿಂದ ತಡರಾತ್ರಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.




