AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ತರಕಾರಿ ದರದಲ್ಲಿ ಇಳಿಕೆ

ತರಕಾರಿ ಬೆಲೆ ಏರಿಕೆಯಿಂದ ಆತಂಕಗೊಳಗಾದ ಜನರಿಗೆ ಖುಷಿ ಸಂಗತಿಯೊಂದಿದೆ. ತರಕಾರಿಯನ್ನು ಕೊಳ್ಳುವುದೇ ಕಷ್ಟ ಎಂದು ಕೆಲವು ದಿನಗಳ ಹಿಂದೆಯಿಂದ ಯೋಚಿಸುತ್ತಿದ್ದವರ ಮೊಗದಲ್ಲಿ ಸಂತಸ ಮೂಡಿದೆ. ಹೌದು ಕೆಲವು ದಿನಗಳಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಮಧ್ಯಮ ವರ್ಗದ ಜನರಿಗೆ ತರಕಾರಿ ಕೊಳ್ಳುವುದು ತೀರಾ ಕಷ್ಟವಾಗಿತ್ತು. ಆದರೆ ಇದೀಗ ಟೊಮೇಟೊ, ಬೆಂಡೆಕಾಯಿ, ಹೀರೆಕಾಯಿ, ಬೀನ್ಸ್, ಹಾಗಲಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕ್ಯಾರೆಟ್ ದರದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಭಾರಿ ಏರಿಕೆ ಕಂಡಿತ್ತು. […]

ಬೆಂಗಳೂರಿನಲ್ಲಿ ತರಕಾರಿ ದರದಲ್ಲಿ ಇಳಿಕೆ
Follow us
ಸಾಧು ಶ್ರೀನಾಥ್​
|

Updated on: Nov 09, 2020 | 4:59 PM

ತರಕಾರಿ ಬೆಲೆ ಏರಿಕೆಯಿಂದ ಆತಂಕಗೊಳಗಾದ ಜನರಿಗೆ ಖುಷಿ ಸಂಗತಿಯೊಂದಿದೆ. ತರಕಾರಿಯನ್ನು ಕೊಳ್ಳುವುದೇ ಕಷ್ಟ ಎಂದು ಕೆಲವು ದಿನಗಳ ಹಿಂದೆಯಿಂದ ಯೋಚಿಸುತ್ತಿದ್ದವರ ಮೊಗದಲ್ಲಿ ಸಂತಸ ಮೂಡಿದೆ. ಹೌದು ಕೆಲವು ದಿನಗಳಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಮಧ್ಯಮ ವರ್ಗದ ಜನರಿಗೆ ತರಕಾರಿ ಕೊಳ್ಳುವುದು ತೀರಾ ಕಷ್ಟವಾಗಿತ್ತು. ಆದರೆ ಇದೀಗ ಟೊಮೇಟೊ, ಬೆಂಡೆಕಾಯಿ, ಹೀರೆಕಾಯಿ, ಬೀನ್ಸ್, ಹಾಗಲಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಕ್ಯಾರೆಟ್ ದರದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಭಾರಿ ಏರಿಕೆ ಕಂಡಿತ್ತು. ಕ್ಯಾರೆಟ್ ದರ ಒಂದು ಕೆ.ಜಿ. ಗೆ ಸುಮಾರು 150 ರೂ, ಒಂದು ಕೆ.ಜಿ ಹೀರೆಕಾಯಿಗೆ 60 ರೂ, ಟೊಮೆಟೊ 35 ರೂ, 50 ರಿಂದ 60 ರೂ ಬೀನ್ಸ್ ಏರಿಕೆಯಾಗಿತ್ತು. ಹಾಗಾಗಿ ಜನರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಇದೀಗ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖಗೊಂಡಿದೆ. ಸಕಾಲಕ್ಕೆ ಆದ ಮಳೆಯಿಂದ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದ ಕಾರಣ ಬೆಲೆಯಲ್ಲಿ ಇಳಿಕೆಯಾಗಿರುವುದು ಸ್ಪಷ್ಟವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಂ.ವಿ ಸುಮಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ತರಕಾರಿ ದರ : ನುಗ್ಗೆಕಾಯಿ- 115 ರೂ, ಎಲೆಕೋಸು- 60 ರೂ, ಕ್ಯಾರೆಟ್- 90 ರೂ, ಬೇಟ್ ರೋಟ್- 54 ರೂ, ಬೀನ್ಸ್- 40 ರೂ, ಟೊಮೆಟೊ- 26 ರೂ, ಹಾಗಲಕಾಯಿ- 40 ರೂ, ಬೆಂಡೆಕಾಯಿ- 38 ರೂ, ಕರಿಬೇವು- 70 ರೂ, ಮೆಂತ್ಯೆ ಸೊಪ್ಪು- 82 ರೂ, ಪಾಲಕ್ ಸೊಪ್ಪು- 72 ರೂ, ಹೀರೆಕಾಯಿ- 38 ರೂ ದರದಲ್ಲಿ ಇಳಿಕೆ ಕಂಡಿದೆ.

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ