AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಳಿಗೂ ಪೂಜೆ ಹುಲಿಗೂ ಪೂಜೆ! ದೀಪಾವಳಿಯಂದು ಹೀಗೊಂದು ವಿಶಿಷ್ಟ ಆಚರಣೆ

ಉತ್ತರ ಕನ್ನಡ: ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ? ಒಂದೊಂದೆಡೆ ಒಂದೊಂದು ಸಂಪ್ರದಾಯ, ಒಂದೊಂದು ತಿಂಡಿ ತಿನಿಸು. ಆಚರಣೆಗಳಲ್ಲೂ ದೀಪಾವಳಿ ವಿಶಿಷ್ಟವಾಗಿದೆ. ದೀಪಾವಳಿ ಆಚರಣೆ ಪರಿಸರದ ಜೊತೆ ಬೆಸೆದುಕೊಂಡಿದೆ. ಹೇಗೆ ಏನು ಎತ್ತ ಕುತೂಹಲವಾಯಿತೇ? ಇಲ್ಲಿದೆ ನೋಡಿ ಫೋಟೋ ಸ್ಟೋರಿ! ಮಲೆನಾಡ ಭಾಗದಲ್ಲಿ ದೀಪಾವಳಿಯಂದು ಆಕಳನ್ನು ಅಲಂಕರಿಸುತ್ತಾರೆ. ಅಡಿಕೆಯ ಸರ ತೊಡಿಸಿ ಪೂಜಿಸುತ್ತಾರೆ. ಜೊತೆಗೆ ಹುಲಿಯಪ್ಪನ ಪೂಜೆ ಮಾಡುತ್ತಾರೆ! ಹುಲಿಯಪ್ಪ ಎಂದರೆ ಕಾಡಿನಲ್ಲಿರುವ ಹುಲಿ. ಹುಲ್ಲು ಮೇಯಲು ಸಾಕಿದ ಆಕಳನ್ನು ಹೊರಗೆ ಬಿಟ್ಟಾಗ ತಿನ್ನದೇ ಕಾಪಾಡು ಎಂದು […]

ಆಕಳಿಗೂ ಪೂಜೆ ಹುಲಿಗೂ ಪೂಜೆ! ದೀಪಾವಳಿಯಂದು ಹೀಗೊಂದು ವಿಶಿಷ್ಟ ಆಚರಣೆ
ಸಾಧು ಶ್ರೀನಾಥ್​
|

Updated on: Nov 17, 2020 | 10:59 AM

Share

ಉತ್ತರ ಕನ್ನಡ: ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ? ಒಂದೊಂದೆಡೆ ಒಂದೊಂದು ಸಂಪ್ರದಾಯ, ಒಂದೊಂದು ತಿಂಡಿ ತಿನಿಸು. ಆಚರಣೆಗಳಲ್ಲೂ ದೀಪಾವಳಿ ವಿಶಿಷ್ಟವಾಗಿದೆ. ದೀಪಾವಳಿ ಆಚರಣೆ ಪರಿಸರದ ಜೊತೆ ಬೆಸೆದುಕೊಂಡಿದೆ. ಹೇಗೆ ಏನು ಎತ್ತ ಕುತೂಹಲವಾಯಿತೇ? ಇಲ್ಲಿದೆ ನೋಡಿ ಫೋಟೋ ಸ್ಟೋರಿ!

ಮಲೆನಾಡ ಭಾಗದಲ್ಲಿ ದೀಪಾವಳಿಯಂದು ಆಕಳನ್ನು ಅಲಂಕರಿಸುತ್ತಾರೆ. ಅಡಿಕೆಯ ಸರ ತೊಡಿಸಿ ಪೂಜಿಸುತ್ತಾರೆ. ಜೊತೆಗೆ ಹುಲಿಯಪ್ಪನ ಪೂಜೆ ಮಾಡುತ್ತಾರೆ! ಹುಲಿಯಪ್ಪ ಎಂದರೆ ಕಾಡಿನಲ್ಲಿರುವ ಹುಲಿ. ಹುಲ್ಲು ಮೇಯಲು ಸಾಕಿದ ಆಕಳನ್ನು ಹೊರಗೆ ಬಿಟ್ಟಾಗ ತಿನ್ನದೇ ಕಾಪಾಡು ಎಂದು ಹುಲಿಯ ಬಳಿಯೇ ಪ್ರಾರ್ಥಿಸುತ್ತಾರೆ!

ಗುರಿಗಾಯಿ ಎಂಬ ವಿಶಿಷ್ಟ ಆಟ! 40 ಅಡಿ ದೂರದಲ್ಲಿ ಸುಲಿದ ತೆಂಗಿನಕಾಯಿ ಇಡುತ್ತಾರೆ. ಸ್ಪರ್ಧಾಳುಗಳು ಕಲ್ಲುಗಳಿಂದ ಅದನ್ನು ಹೊಡೆದು ಒಡೆಯಬೇಕು. ಪ್ರತಿ ಕಲ್ಲಿಗೂ ದರ ನಿಗದಿ ಮಾಡಲಾಗುತ್ತದೆ. ಗೆದ್ದವರಿಗೆ ಬಹುಮಾನವಾಗಿ ಒಡೆದ ಕಾಯನ್ನೇ ನೀಡಲಾಗುತ್ತದೆ ಎಂದು ಶಿರಸಿಯ ಸೌಮ್ಯಾ ಭಟ್ ವಿವರಿಸಿದರು.

“ವರ್ಕ್ ಫ್ರಾಮ್ ಹೋಮ್ ನೀಡಿರುವದರಿಂದ ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಹುಲಿಯಪ್ಪನ ಪೂಜೆ, ಗುರಿಕಾಯಿ ಆಟಗಳು ಬಾಲ್ಯವನ್ನು ನೆನಪಿಸುತ್ತವೆ.” -ಸೌಮ್ಯಾ ಭಟ್, ಶಿರಸಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ