AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationships: ನಿಮ್ಮ ಸಂಗಾತಿಗಳು ಯಾಕೆ ಮೋಸ ಮಾಡುತ್ತಾರೆ ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?

ಸಂಬಂಧದಲ್ಲಿ ಹೆಚ್ಚಿನವರು ಯಾವುದೋ ಒಂದು ಕಾರಣಕ್ಕೆ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಈ ಕುರಿತು ಜರ್ಮನಿಯಲ್ಲಿ ಒಂದು ಅಧ್ಯಯನವನ್ನು ನಡೆಸಲಾಗಿದೆ. ಜರ್ಮನಿಯಲ್ಲಿ ದಾಂಪತ್ಯದಲ್ಲಿ ಅಥವಾ ಸಂಬಂಧದಲ್ಲಿ ಏಕೆ ಮೋಸ ಮಾಡುತ್ತಾರೆ ಎಂಬ ಕುರಿತು ಹೊಸ ಅಧ್ಯಯನವೊಂದನ್ನು ಮಾಡಲಾಯಿತು.

Relationships: ನಿಮ್ಮ ಸಂಗಾತಿಗಳು ಯಾಕೆ ಮೋಸ ಮಾಡುತ್ತಾರೆ ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?
Relationships
TV9 Web
| Edited By: |

Updated on: Mar 13, 2023 | 7:04 PM

Share

ಸಂಬಂಧದಲ್ಲಿ ಹೆಚ್ಚಿನವರು ಯಾವುದೋ ಒಂದು ಕಾರಣಕ್ಕೆ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಈ ಕುರಿತು ಜರ್ಮನಿಯಲ್ಲಿ ಒಂದು ಅಧ್ಯಯನವನ್ನು ನಡೆಸಲಾಗಿದೆ. ಜರ್ಮನಿಯಲ್ಲಿ ದಾಂಪತ್ಯದಲ್ಲಿ ಅಥವಾ ಸಂಬಂಧದಲ್ಲಿ ಏಕೆ ಮೋಸ ಮಾಡುತ್ತಾರೆ ಎಂಬ ಕುರಿತು ಹೊಸ ಅಧ್ಯಯನವೊಂದನ್ನು ಮಾಡಲಾಯಿತು. ಈ ಅಧ್ಯಯನವು ದಾಂಪತ್ಯ ಜೀವನದಲ್ಲಿ ಮೋಸ ಹೋದ ನಂತರದ ಪರಿಣಾಮಗಳನ್ನು ಲಿಂಗದ ರೇಖೆಗಳಲ್ಲಿ ವಿಂಗಡಿಸಿದೆ. ಇವುಗಳು ಒಬ್ಬ ವ್ಯಕ್ತಿಯು ಯೋಚಿಸುವ ರೀತಿಯಲ್ಲಿ ಇರಲಿಲ್ಲ. ದಂಪತಿಗಳ ಸಮಸ್ಯೆಗಳು ಬೇರೆ ಬೇರೆ ರೀತಿಯಲ್ಲಿ ಇದ್ದವು. ಅವರು ನೀಡಿರುವ ಉತ್ತರಗಳು ಕೂಡಾ ಆಶ್ಚರ್ಯಕರವಾಗಿದ್ದವು. ಸಂಬಂಧದಲ್ಲಿ ಅನೇಕ ಅಡೆತಡೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಹಾಗೂ ಕೆಲವು ಸಂಗಾತಿಗಳು ಸುಲಭವಾಗಿ ಮೋಸ ಹೋಗುತ್ತಾರೆ.

ಇದನ್ನೂ ಓದಿ:Marital Relationships: ವೈವಾಹಿಕ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳಿಗೆ ಚಾಣಕ್ಯ ನೀತಿಯಲ್ಲಿ ಇದೇ ಪರಿಹಾರ! 

ನೆದರ್‌ಲ್ಯಾಂಡ್‌ನ ಟಿಲ್‌ಬರ್ಗ್ ವಿಶ್ವವಿದ್ಯಾಲಯದ ಸಾಮಾಜಿಕ ಮನೋವಿಜ್ಞಾನದ ಸಹ ಪ್ರಧ್ಯಾಪಕ ಓಲ್ಗಾ ಸ್ಟಾವ್ರೋಲಾ ನೇತೃತ್ವದ ಅಧ್ಯಯನವು ಜರ್ಮನಿಯಲ್ಲಿ 947 ಜನರನ್ನು ಸಮೀಕ್ಷೆಗೆ ಒಳಪಡಿಸಿತು. ಅದರಲ್ಲಿ 609 ಜನರು ತಮ್ಮ ಸಂಗಾತಿಗೆ ಮೋಸ ಮಾಡಿದ್ದಾರೆ ಹಾಗೂ ಅದರಲ್ಲಿ 338 ಜನರು ಮೋಸ ಹೋಗಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ