AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿಯೇ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿ; ರೆಸಿಪಿ ಇಲ್ಲಿದೆ

ಬಾಣಸಿಗ ಅನನ್ಯಾ ಬ್ಯಾನರ್ಜಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಈ ರೆಸಿಪಿ ವಿಭಿನ್ನ ಹಾಗೂ ನೀವು ಸುಲಭವಾಗಿ ಅತ್ಯಂತ ರುಚಿಕರ ಮಾವಿನ ಸುವಾಸನೆಯುಳ್ಳ ಐಸ್​​​ಕ್ರೀಮ್​​ ತಯಾರಿಸಬಹುದು.

ಮನೆಯಲ್ಲಿಯೇ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿ; ರೆಸಿಪಿ ಇಲ್ಲಿದೆ
Mango Icecream RecipeImage Credit source: NDTV
Follow us
ಅಕ್ಷತಾ ವರ್ಕಾಡಿ
|

Updated on:May 26, 2023 | 12:26 PM

ಮಾವಿನ ಹಣ್ಣಿನ ಸೀಸನ್​​​ ಪ್ರಾರಂಭವಾಗುತ್ತಿದ್ದಂತೆ, ಎಲ್ಲೆಡೆ ಮಾವಿನ ಘಮ ಮೂಗಿಗೆ ಬಡಿಯುತ್ತಿರುತ್ತದೆ.  ಮಾವಿನ ಹಣ್ಣನ್ನು ತಿಂದು ತಿಂದು ಬೇಜಾರಾಗಿದ್ದರೆ, ಈ ರೀತಿಯಾಗಿ ವಿಶೇಷವಾಗಿ ಮಾವಿನ ರುಚಿಯನ್ನು ಪಡೆಯಿರಿ. ನೀವು ಮನೆಯಲ್ಲಿಯೇ ನೈಸರ್ಗಿಕ ಮಾವಿನ ರುಚಿಯೊಂದಿಗಿನ ಐಸ್​​​ಕ್ರೀಮ್​​​ ತಯಾರಿಸಿ.  ಸಾಮಾನ್ಯವಾಗಿ, ಮಾವಿನ ಹಣ್ಣಿನ ಐಸ್ ಕ್ರೀಮ್ ಅನ್ನು ಸಕ್ಕರೆ, ಹಾಲು ಮತ್ತು ಕೆನೆಯೊಂದಿಗೆ ಮಾವಿನಕಾಯಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಬಾಣಸಿಗ ಅನನ್ಯಾ ಬ್ಯಾನರ್ಜಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಈ ರೆಸಿಪಿ ವಿಭಿನ್ನ ಹಾಗೂ ನೀವು ಸುಲಭವಾಗಿ ಅತ್ಯಂತ ರುಚಿಕರ ಮಾವಿನ ಸುವಾಸನೆಯುಳ್ಳ ಐಸ್​​​ಕ್ರೀಮ್​​ ತಯಾರಿಸಬಹುದು.

ಮನೆಯಲ್ಲಿ ಮಾವಿನ ಐಸ್ ಕ್ರೀಮ್ ತಯಾರಿಸುವುದು ಹೇಗೆ?

ಮಾಗಿದ ಮಾವಿನಹಣ್ಣುಗಳನ್ನು ತೆಗೆದುಕೊಂಡು ಒಂದೇ ಸಮನಾಗಿ ಕತ್ತರಿಸಿ. ನಂತರ ಹಾಲಿನ ಪುಡಿ, ಸಕ್ಕರೆ ಪುಡಿ, ತಾಜಾ ಕ್ರೀಮ್ ಮತ್ತು ಹಾಲಿನೊಂದಿಗೆ ಅರ್ಧದಷ್ಟು ಮಾವಿನ ತುಂಡುಗಳನ್ನು ಮಿಶ್ರಣ ಮಾಡಿ. ನೀವು ಎಲ್ಲವನ್ನೂ ಮಿಕ್ಸರ್ ಗ್ರೈಂಡರ್ನಲ್ಲಿ ಮಿಶ್ರಣ ಮಾಡಬಹುದು ಅಥವಾ ಹ್ಯಾಂಡ್ ಬ್ಲೆಂಡರ್ ಅನ್ನು ಬಳಸಬಹುದು. ಹ್ಯಾಂಡ್ ಬ್ಲೆಂಡರ್ ಅನ್ನು ಬಳಸುತ್ತಿದ್ದರೆ, ಮೊದಲು ಕ್ರೀಮ್ ಅನ್ನು ಪ್ರತ್ಯೇಕವಾಗಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಅದನ್ನು ಉಳಿದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.

ಇದನ್ನೂ ಓದಿ: ಬಾಳೆಹಣ್ಣು ಪಾಯಸ ಮಾಡುವುದನ್ನು ಇಂದೇ ಕಲಿಯಿರಿ; ಇಲ್ಲಿದೆ ಸುಲಭ ಪಾಕವಿಧಾನ

ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಸುರಿಯಿರಿ. ನಂತರ ಇದಕ್ಕೆ ಮಾವಿನ ಹಣ್ಣಿನ ತುಂಡುಗಳನ್ನು ಹಾಗೂ ಮಾವಿನ ಎಸೆನ್ಸ್​​​​​​​​ ಸೇರಿಸಿ. ಸರಿಯಾದ ಮುಚ್ಚಳ ಇರುವ ಪಾತ್ರೆಯಲ್ಲಿ ಹಾಕಿಡಿ ಅಥವಾ ಪ್ಲಾಸ್ಟಿಕ್​​​ನಿಂದ ರಾಪ್​​ ಮಾಡಿ ಇಡಿ. ಐಸ್ ಕ್ರೀಮ್ ಅನ್ನು 6-7 ಗಂಟೆಗಳ ಕಾಲ ಅಥವಾ ರಾತ್ರಿಯವರೆಗೆ ಫಿಡ್ಜ್​​​ನಲ್ಲಿಡಿ. ಸಿಹಿ ನೈಸರ್ಗಿಕ ಮಾವಿನ ಐಸ್ ಕ್ರೀಮ್ ಅನ್ನು ಆನಂದಿಸಿ!

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:26 pm, Fri, 26 May 23

22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!