AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೂವಿನ ಗಿಡಗಳಿಗೆ ನೀರುಣಿಸುವುದು ಹೇಗೆ? ಫೋಟೋಗಳಿವೆ ನೋಡಿ

ನಗರಗಳಲ್ಲಿ ಗಿಡಗಳನ್ನು ಬೆಳೆಸುವುದು ಸುಲಭದ ಕೆಲಸವೇನೂ ಅಲ್ಲ. ಅವುಗಳಿಗೆ ನೀರು, ಬೆಳಕು ಹೆಚ್ಚೂ ಆಗದೆ, ಕಡಿಮೆಯೂ ಆಗದಂತೆ ಪ್ರತೀ ಗಿಡದ ಹದವರಿತು ಆರೈಕೆ ಮಾಡಬೇಕು.

TV9 Web
| Updated By: sandhya thejappa|

Updated on: Jan 07, 2022 | 8:30 AM

Share
ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

1 / 5
ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

2 / 5
ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

3 / 5
ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

4 / 5
ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ಒಂದು ಬಾಟಲಿಗೆ ನೀರು ತುಂಬಿ ಅದಕ್ಕೆ ಕಾಟನ್ ದಾರ ಹಾಕಿ ಆ ದಾರವನ್ನು ಗಿಡಕ್ಕೆ ಸಂಪರ್ಕ ಕೊಡಿ. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ಒಂದು ಬಾಟಲಿಗೆ ನೀರು ತುಂಬಿ ಅದಕ್ಕೆ ಕಾಟನ್ ದಾರ ಹಾಕಿ ಆ ದಾರವನ್ನು ಗಿಡಕ್ಕೆ ಸಂಪರ್ಕ ಕೊಡಿ. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ