AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೂವಿನ ಗಿಡಗಳಿಗೆ ನೀರುಣಿಸುವುದು ಹೇಗೆ? ಫೋಟೋಗಳಿವೆ ನೋಡಿ

ನಗರಗಳಲ್ಲಿ ಗಿಡಗಳನ್ನು ಬೆಳೆಸುವುದು ಸುಲಭದ ಕೆಲಸವೇನೂ ಅಲ್ಲ. ಅವುಗಳಿಗೆ ನೀರು, ಬೆಳಕು ಹೆಚ್ಚೂ ಆಗದೆ, ಕಡಿಮೆಯೂ ಆಗದಂತೆ ಪ್ರತೀ ಗಿಡದ ಹದವರಿತು ಆರೈಕೆ ಮಾಡಬೇಕು.

TV9 Web
| Edited By: |

Updated on: Jan 07, 2022 | 8:30 AM

Share
ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

1 / 5
ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

2 / 5
ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

3 / 5
ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

4 / 5
ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ಒಂದು ಬಾಟಲಿಗೆ ನೀರು ತುಂಬಿ ಅದಕ್ಕೆ ಕಾಟನ್ ದಾರ ಹಾಕಿ ಆ ದಾರವನ್ನು ಗಿಡಕ್ಕೆ ಸಂಪರ್ಕ ಕೊಡಿ. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ಒಂದು ಬಾಟಲಿಗೆ ನೀರು ತುಂಬಿ ಅದಕ್ಕೆ ಕಾಟನ್ ದಾರ ಹಾಕಿ ಆ ದಾರವನ್ನು ಗಿಡಕ್ಕೆ ಸಂಪರ್ಕ ಕೊಡಿ. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

5 / 5
Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ