AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sugandaraja: ಗಂಡ-ಹೆಂಡತಿ ಮಧ್ಯೆ ಮುನಿಸು? ಮನೆಯಲ್ಲಿ ಈ ದಿಕ್ಕಿನಲ್ಲಿ ಸುಗಂಧರಾಜ ಹೂ ಬೆಳೆದರೆ ದಾಂಪತ್ಯ ಸುಮಧುರ-ಸುಗಂಧಭರಿತವಾದೀತು!

ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಅನೇಕ ಗಿಡ ಮರಗಳನ್ನು ಬೆಳೆಯಬಹುದು. ಕೆಲವು ಗಿಡಗಳು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತವೆ. ಕೆಲವು ಗಿಡಗಳು ಪ್ರತಿಕೂಲ ಪ್ರಭಾವ ಬೀರತೊಡಗುತ್ತದೆ.

Sugandaraja: ಗಂಡ-ಹೆಂಡತಿ ಮಧ್ಯೆ ಮುನಿಸು? ಮನೆಯಲ್ಲಿ ಈ ದಿಕ್ಕಿನಲ್ಲಿ ಸುಗಂಧರಾಜ ಹೂ ಬೆಳೆದರೆ ದಾಂಪತ್ಯ ಸುಮಧುರ-ಸುಗಂಧಭರಿತವಾದೀತು!
Vastu Tips: ಗಂಡ-ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯವೇ? ಸುಗಂಧರಾಜ ಗಿಡ ಮನೆಯಲ್ಲಿ ಈ ದಿಕ್ಕಿನಲ್ಲಿ ಬೆಳೆದರೆ ಪತಿ ಪತ್ನಿ ರಾಜ ರಾಣಿಯಂತೆ ಬದುಕಬಹುದು!
TV9 Web
| Edited By: ಸಾಧು ಶ್ರೀನಾಥ್​|

Updated on: May 20, 2022 | 6:06 AM

Share

ಮನೆಯ ವಾತಾವರಣ ಅಂದಚೆಂದಗೊಳಿಸಲು, ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಲು, ಆಹ್ಲಾದತೆ ತುಂಬಲು ನಾನಾ ರೀತಿಯ ಗಿಡ, ಮರ ಬೆಳೆಸುತ್ತೇವೆ. ಇವು ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮನೆಗೆ ವಸ್ತುಶಹಃ ವಾಸ್ತು ದಿಕ್ಕು ದೆಸೆಯನ್ನೂ ತಂದುಕೊಡುತ್ತವೆ. ಇದರಲ್ಲಿ ಮುಖ್ಯವಾದುದು ಸುಗಂಧರಾಜ ಹೂ (Sugandaraja flower or Rajnigandha). ಇದನ್ನು ಮನೆಯ ವಾಯತಾವರಣದಲಿ ಬೆಳೆದರೆ ಶುಭಪ್ರದವಾಗಿರುತ್ತದೆ ಎಂದು ಭಾವಿಸುತ್ತಾರೆ (Vastu Tips).

ಮನೆಯಲ್ಲಿ ರಜನಿಗಂಧ ಅಥವಾ ಸುಗಂಧರಾಜ ಹೂ ಗಿಡ ನಾಟುವುದರಿಂದ ಮುಂದೆ ಅಂದದ ಹೂ ಬೆಳೆದು ಸುವಾಸನೆ ಪಸರಿಸುವುದರ ಜೊತೆಗೆ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನೂ ಪಸರಿಸುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಎದುರಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.

ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಅನೇಕ ಗಿಡ ಮರಗಳನ್ನು ಬೆಳೆಯಬಹುದು. ಕೆಲವು ಗಿಡಗಳು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತವೆ. ಕೆಲವು ಗಿಡಗಳು ಪ್ರತಿಕೂಲ ಪ್ರಭಾವ ಬೀರತೊಡಗುತ್ತದೆ. ಈ ಸುಗಂಧರಾಜ ಹೂ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಬೆಳೆಸಬೇಕು. ಇದರಿಂದ ಆ ಮನೆಯ ಕುಟುಂಬಸ್ಥರ ಮಧ್ಯೆ, ಅದರಲ್ಲೂ ವಿಶೇಷವಾಗಿ ದಂಪತಿಯ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು, ಪ್ರಗತಿ ಕಾಣಬಹುದಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ಗಂಡ-ಹೆಂಡತಿ ಮಧ್ಯೆ ಸದೃಢವಾದ ಸಂಬಂಧಗಳು ಕೆನೆಗಟ್ಟಬೇಕು ಅಂದರೆ ಈ ಸುಗಂಧರಾಜ ಹೂ ಗಿಡವನ್ನು ನೆಡುವುದರ ಮೂಲಕ ಸಾಧಿಸಬಹುದಾಗಿದೆ. ಪತಿ ಪತ್ನಿ ಮಧ್ಯೆ ಏನಾದರೂ ತಗಾದೆಗಳು, ವಿಭೇದಗಳು ಹುಟ್ಟುಕೊಂಡಿದ್ದರೆ ಮನೆಯ ಅಂಗಳದಲ್ಲಿ ಈ ಹೂ ಗಿಡ ನಾಟುವುದರ ಮೂಲಕ ದೂರ ಮಾಡಬಹುದು. ಮನೆಯಂಗಳದಲ್ಲಿ ಉತ್ತರ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿಯೂ ಸಹ ಸುಗಂಧರಾಜ ನೆಡುವುದರಿಂದ ಗಂಡ ಹೆಂಡತಿ ರಾಜ-ರಾಣಿಯಾಗಿ ಬಾಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತೆಲುಗುನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: భార్యాభర్తల మధ్య విబేధాలా.. ఇంట్లో ఈ దిశలో రజినిగంధను పెంచుకోండి..

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!