AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌

ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ‌ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ. ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.

ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Dec 01, 2019 | 6:21 PM

Share

ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ‌ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ.

ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.

Published On - 5:34 pm, Sun, 1 December 19

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ