AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ನಡೆಯಿತು ಅಪರೂಪದ ಡಾಗ್​ ಶೋ, ದೇಶ-ವಿದೇಶ ತಳಿಯ ಶ್ವಾನಗಳು ಸ್ಫರ್ಧೆಯಲ್ಲಿ ಭಾಗಿ, ಇಲ್ಲಿದೆ ನೋಡಿ ಶೋ ಝಲಕ್

ದಾವಣಗೆರೆಯಲ್ಲಿ ಶ್ವಾನ ಪ್ರೇಮಿಗಳ ಸಂಘದಿಂದ ಇಂದು(ಫೆ.5)ಡಾಗ್​ ಶೋ ಆಯೋಜಿಸಲಾಗಿದ್ದು, ದೇಶ ವಿದೇಶದ ತಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

TV9 Web
| Edited By: |

Updated on: Feb 06, 2023 | 10:33 PM

Share
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಶ್ವಾನ ಪ್ರೇಮಿಗಳ ಸಂಘ ಈ ಶೋ ಹಾಗೂ  ಸ್ಪರ್ಧೆಗಳನ್ನ ಆಯೋಜಿಸಿತ್ತು. ಎಲ್ಲಿ ನೋಡಿದರಲ್ಲಿ ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನ ಬಂದಿದ್ದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಶ್ವಾನ ಪ್ರೇಮಿಗಳ ಸಂಘ ಈ ಶೋ ಹಾಗೂ ಸ್ಪರ್ಧೆಗಳನ್ನ ಆಯೋಜಿಸಿತ್ತು. ಎಲ್ಲಿ ನೋಡಿದರಲ್ಲಿ ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನ ಬಂದಿದ್ದರು.

1 / 7
ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ. ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ್​ ನಾಯಿವರೆಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ. ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ್​ ನಾಯಿವರೆಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

2 / 7
ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು ದೇಹದ ಸ್ಥಿತಿ.  ನಡೆಯುವ ಸ್ಟೈಲ್, ನೋಡುವ ರೀತಿ ಜೊತೆಗೆ ಇದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು ದೇಹದ ಸ್ಥಿತಿ. ನಡೆಯುವ ಸ್ಟೈಲ್, ನೋಡುವ ರೀತಿ ಜೊತೆಗೆ ಇದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು.

3 / 7
ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ತಯಾರಿಸಿ ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ  ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸ್ಪರ್ಧೆಯಲ್ಲಿ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡರು.

ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ತಯಾರಿಸಿ ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸ್ಪರ್ಧೆಯಲ್ಲಿ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡರು.

4 / 7
ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಜಿಲ್ಲೆಯ ಹರಿಹರದಲ್ಲಿರುವ  ಪ್ರಸಿದ್ಧ ಕಿರ್ಲೋಸ್ಕರ ಕಂಪನಿ. ಇಲ್ಲಿ ಉದ್ಯೋಗಕ್ಕೆ ದೇಶವಿದೇಶದಿಂದ ಜನ ಬರುತ್ತಿದ್ದು, ಅವರ ಹವ್ಯಾಸಗಳ ಪೈಕಿ ನಾಯಿ ಸಾಕುವುದು ಒಂದು. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ.

ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಜಿಲ್ಲೆಯ ಹರಿಹರದಲ್ಲಿರುವ ಪ್ರಸಿದ್ಧ ಕಿರ್ಲೋಸ್ಕರ ಕಂಪನಿ. ಇಲ್ಲಿ ಉದ್ಯೋಗಕ್ಕೆ ದೇಶವಿದೇಶದಿಂದ ಜನ ಬರುತ್ತಿದ್ದು, ಅವರ ಹವ್ಯಾಸಗಳ ಪೈಕಿ ನಾಯಿ ಸಾಕುವುದು ಒಂದು. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ.

5 / 7
ಇನ್ನು ಸ್ಪರ್ಧೆಗೆ ಲ್ಯಾಬ್ರಿಡಾರ್, ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್, ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ್​ ಮ್ಯಾಸ್ಟಫ್, ಬ್ರೇಜಿಲ್ ಮ್ಯಾಸ್ಟಾಫ್, ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್, ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್, ಫೈಟರ್ ಸೇರಿದಂತೆ 28 ತಳಿಗಳ ನಾಯಿಗಳು ಭಾಗವಹಿಸಿದ್ದವು.

ಇನ್ನು ಸ್ಪರ್ಧೆಗೆ ಲ್ಯಾಬ್ರಿಡಾರ್, ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್, ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ್​ ಮ್ಯಾಸ್ಟಫ್, ಬ್ರೇಜಿಲ್ ಮ್ಯಾಸ್ಟಾಫ್, ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್, ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್, ಫೈಟರ್ ಸೇರಿದಂತೆ 28 ತಳಿಗಳ ನಾಯಿಗಳು ಭಾಗವಹಿಸಿದ್ದವು.

6 / 7
ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದು,  ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್​ನೆಸ್ ಬಗ್ಗೆ ಕೂಡಾ ಗಮನ ಹರಿಸಿದ್ದರು. ಹೀಗಾಗಿ ಇಂದೊಂದು  ಇಂದು (ಫೆ.5)ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.

ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದು, ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್​ನೆಸ್ ಬಗ್ಗೆ ಕೂಡಾ ಗಮನ ಹರಿಸಿದ್ದರು. ಹೀಗಾಗಿ ಇಂದೊಂದು ಇಂದು (ಫೆ.5)ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.

7 / 7
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ