AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ನಡೆಯಿತು ಅಪರೂಪದ ಡಾಗ್​ ಶೋ, ದೇಶ-ವಿದೇಶ ತಳಿಯ ಶ್ವಾನಗಳು ಸ್ಫರ್ಧೆಯಲ್ಲಿ ಭಾಗಿ, ಇಲ್ಲಿದೆ ನೋಡಿ ಶೋ ಝಲಕ್

ದಾವಣಗೆರೆಯಲ್ಲಿ ಶ್ವಾನ ಪ್ರೇಮಿಗಳ ಸಂಘದಿಂದ ಇಂದು(ಫೆ.5)ಡಾಗ್​ ಶೋ ಆಯೋಜಿಸಲಾಗಿದ್ದು, ದೇಶ ವಿದೇಶದ ತಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

TV9 Web
| Edited By: |

Updated on: Feb 06, 2023 | 10:33 PM

Share
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಶ್ವಾನ ಪ್ರೇಮಿಗಳ ಸಂಘ ಈ ಶೋ ಹಾಗೂ  ಸ್ಪರ್ಧೆಗಳನ್ನ ಆಯೋಜಿಸಿತ್ತು. ಎಲ್ಲಿ ನೋಡಿದರಲ್ಲಿ ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನ ಬಂದಿದ್ದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಶ್ವಾನ ಪ್ರೇಮಿಗಳ ಸಂಘ ಈ ಶೋ ಹಾಗೂ ಸ್ಪರ್ಧೆಗಳನ್ನ ಆಯೋಜಿಸಿತ್ತು. ಎಲ್ಲಿ ನೋಡಿದರಲ್ಲಿ ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನ ಬಂದಿದ್ದರು.

1 / 7
ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ. ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ್​ ನಾಯಿವರೆಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ. ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ್​ ನಾಯಿವರೆಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

2 / 7
ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು ದೇಹದ ಸ್ಥಿತಿ.  ನಡೆಯುವ ಸ್ಟೈಲ್, ನೋಡುವ ರೀತಿ ಜೊತೆಗೆ ಇದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು ದೇಹದ ಸ್ಥಿತಿ. ನಡೆಯುವ ಸ್ಟೈಲ್, ನೋಡುವ ರೀತಿ ಜೊತೆಗೆ ಇದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು.

3 / 7
ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ತಯಾರಿಸಿ ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ  ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸ್ಪರ್ಧೆಯಲ್ಲಿ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡರು.

ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ತಯಾರಿಸಿ ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸ್ಪರ್ಧೆಯಲ್ಲಿ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡರು.

4 / 7
ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಜಿಲ್ಲೆಯ ಹರಿಹರದಲ್ಲಿರುವ  ಪ್ರಸಿದ್ಧ ಕಿರ್ಲೋಸ್ಕರ ಕಂಪನಿ. ಇಲ್ಲಿ ಉದ್ಯೋಗಕ್ಕೆ ದೇಶವಿದೇಶದಿಂದ ಜನ ಬರುತ್ತಿದ್ದು, ಅವರ ಹವ್ಯಾಸಗಳ ಪೈಕಿ ನಾಯಿ ಸಾಕುವುದು ಒಂದು. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ.

ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಜಿಲ್ಲೆಯ ಹರಿಹರದಲ್ಲಿರುವ ಪ್ರಸಿದ್ಧ ಕಿರ್ಲೋಸ್ಕರ ಕಂಪನಿ. ಇಲ್ಲಿ ಉದ್ಯೋಗಕ್ಕೆ ದೇಶವಿದೇಶದಿಂದ ಜನ ಬರುತ್ತಿದ್ದು, ಅವರ ಹವ್ಯಾಸಗಳ ಪೈಕಿ ನಾಯಿ ಸಾಕುವುದು ಒಂದು. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ.

5 / 7
ಇನ್ನು ಸ್ಪರ್ಧೆಗೆ ಲ್ಯಾಬ್ರಿಡಾರ್, ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್, ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ್​ ಮ್ಯಾಸ್ಟಫ್, ಬ್ರೇಜಿಲ್ ಮ್ಯಾಸ್ಟಾಫ್, ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್, ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್, ಫೈಟರ್ ಸೇರಿದಂತೆ 28 ತಳಿಗಳ ನಾಯಿಗಳು ಭಾಗವಹಿಸಿದ್ದವು.

ಇನ್ನು ಸ್ಪರ್ಧೆಗೆ ಲ್ಯಾಬ್ರಿಡಾರ್, ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್, ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ್​ ಮ್ಯಾಸ್ಟಫ್, ಬ್ರೇಜಿಲ್ ಮ್ಯಾಸ್ಟಾಫ್, ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್, ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್, ಫೈಟರ್ ಸೇರಿದಂತೆ 28 ತಳಿಗಳ ನಾಯಿಗಳು ಭಾಗವಹಿಸಿದ್ದವು.

6 / 7
ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದು,  ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್​ನೆಸ್ ಬಗ್ಗೆ ಕೂಡಾ ಗಮನ ಹರಿಸಿದ್ದರು. ಹೀಗಾಗಿ ಇಂದೊಂದು  ಇಂದು (ಫೆ.5)ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.

ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದು, ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್​ನೆಸ್ ಬಗ್ಗೆ ಕೂಡಾ ಗಮನ ಹರಿಸಿದ್ದರು. ಹೀಗಾಗಿ ಇಂದೊಂದು ಇಂದು (ಫೆ.5)ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.

7 / 7
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ