AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಈ ವಿಷಯ ಇತರರೊಂದಿಗೆ ಹಂಚಿಕೊಳ್ಳುವುದ ತಪ್ಪಿಸಿ, ಇಲ್ಲವಾದಲ್ಲಿ ನಗೆಪಾಟಲು ಆಗಲು ಹೆಚ್ಚು ಸಮಯ ಬೇಕಾಗಲ್ಲ!

Acharya Chanakya: ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ, ಒಬ್ಬ ವ್ಯಕ್ತಿಯು ತಾನು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ಪಡೆಯುತ್ತಾನೆ. ಜೀವನದಲ್ಲಿ ಕೆಲವು ವಿಷಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಏಕೆಂದರೆ ಅವು ತಪ್ಪು ಅಭಿಪ್ರಾಯ ಮೂಡಿಸಿ, ನಿಮ್ಮನ್ನು ನಗೆಪಾಟಲಿಗೆ ಈಡುಮಾಡಬಹುದು.

TV9 Web
| Updated By: ಸಾಧು ಶ್ರೀನಾಥ್​|

Updated on: Nov 24, 2022 | 6:06 AM

Share
1. ಒಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ತಪ್ಪು ಮಾಡುವುದರಿಂದ ನಗೆಪಾಟಲಿಗೆ ಕಾರಣವಾಗಬಹುದು ಅಥವಾ ಇತರರ ಮುಂದೆ ನಿಮ್ಮನ್ನು ನಗುವಂತೆ ಮಾಡಬಹುದು. ಚಾಣಕ್ಯ ನೀತಿ ಪ್ರಕಾರ, ಕೆಲವನ್ನು ಹಂಚಿಕೊಳ್ಳುವ ಮೊದಲು ನೀವು ಅದರ ಬಗ್ಗೆ 10 ಬಾರಿ ಯೋಚಿಸಬೇಕು ಎಂಬುದನ್ನು ತಿಳಿಯಿರಿ.

1. ಒಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ತಪ್ಪು ಮಾಡುವುದರಿಂದ ನಗೆಪಾಟಲಿಗೆ ಕಾರಣವಾಗಬಹುದು ಅಥವಾ ಇತರರ ಮುಂದೆ ನಿಮ್ಮನ್ನು ನಗುವಂತೆ ಮಾಡಬಹುದು. ಚಾಣಕ್ಯ ನೀತಿ ಪ್ರಕಾರ, ಕೆಲವನ್ನು ಹಂಚಿಕೊಳ್ಳುವ ಮೊದಲು ನೀವು ಅದರ ಬಗ್ಗೆ 10 ಬಾರಿ ಯೋಚಿಸಬೇಕು ಎಂಬುದನ್ನು ತಿಳಿಯಿರಿ.

1 / 5
2. ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಕುಟುಂಬದ ಸದಸ್ಯರಿಂದಲೂ ಈ ಸಮಸ್ಯೆಗಳು ಉದ್ಭವಿಸಬಹುದು. ಒಬ್ಬ ವ್ಯಕ್ತಿಯು, ಕೋಪ ಅಥವಾ ಒತ್ತಡದಲ್ಲಿ ಕುಟುಂಬ ಸದಸ್ಯರಿಗೆ ಕೆಟ್ಟದ್ದನ್ನು ಮಾಡುವ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡುವುದನ್ನು ತಪ್ಪಿಸಿ.

2. ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಕುಟುಂಬದ ಸದಸ್ಯರಿಂದಲೂ ಈ ಸಮಸ್ಯೆಗಳು ಉದ್ಭವಿಸಬಹುದು. ಒಬ್ಬ ವ್ಯಕ್ತಿಯು, ಕೋಪ ಅಥವಾ ಒತ್ತಡದಲ್ಲಿ ಕುಟುಂಬ ಸದಸ್ಯರಿಗೆ ಕೆಟ್ಟದ್ದನ್ನು ಮಾಡುವ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡುವುದನ್ನು ತಪ್ಪಿಸಿ.

2 / 5
3. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ದೈಹಿಕ ಸಂಬಂಧವನ್ನು ಸಾರ್ವಜನಿಕಗೊಳಿಸಬಾರದು. ಚಾಣಕ್ಯನ ಪ್ರಕಾರ, ಈ ತಪ್ಪಿಗೆ ಶಿಕ್ಷೆಯನ್ನು ವೈವಾಹಿಕ ಜೀವನದ ವಿನಾಶದ ರೂಪದಲ್ಲಿ ಎದುರಿಸಬೇಕಾಗಬಹುದು. ನೀವು ಇತರರ ದೃಷ್ಟಿಯಲ್ಲಿ ನಗೆಪಾಟಲಿಗೀಡಾಗಲು ಬಯಸದಿದ್ದರೆ, ಅಪ್ಪಿತಪ್ಪಾಗಿಯೂ ಈ ತಪ್ಪನ್ನು ಮಾಡಬೇಡಿ.

3. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ದೈಹಿಕ ಸಂಬಂಧವನ್ನು ಸಾರ್ವಜನಿಕಗೊಳಿಸಬಾರದು. ಚಾಣಕ್ಯನ ಪ್ರಕಾರ, ಈ ತಪ್ಪಿಗೆ ಶಿಕ್ಷೆಯನ್ನು ವೈವಾಹಿಕ ಜೀವನದ ವಿನಾಶದ ರೂಪದಲ್ಲಿ ಎದುರಿಸಬೇಕಾಗಬಹುದು. ನೀವು ಇತರರ ದೃಷ್ಟಿಯಲ್ಲಿ ನಗೆಪಾಟಲಿಗೀಡಾಗಲು ಬಯಸದಿದ್ದರೆ, ಅಪ್ಪಿತಪ್ಪಾಗಿಯೂ ಈ ತಪ್ಪನ್ನು ಮಾಡಬೇಡಿ.

3 / 5
4. ಕೆಲವರಿಗೆ ತಮ್ಮದೇ ಜೋಕುಗಳನ್ನು ಎಲ್ಲೆಂದರಲ್ಲಿ ಹಾರಿಸುವ ಅಭ್ಯಾಸವಿರುತ್ತದೆ. ಇದನ್ನು ಮಾಡುವುದರಿಂದ ನಿಮಗೆ ಸಂತೋಷವಾಗಬಹುದು, ಆದರೆ ಚಾಣಕ್ಯ ನೀತಿಯ ಪ್ರಕಾರ ಇದು ತಪ್ಪು. ಮತ್ತು ಇದರಿಂದ ನೀವು ಅನೇಕ ಸ್ಥಳಗಳಲ್ಲಿ ಮುಜುಗರವನ್ನು ಎದುರಿಸಬೇಕಾಗಬಹುದು ಎಚ್ಚರ.

4. ಕೆಲವರಿಗೆ ತಮ್ಮದೇ ಜೋಕುಗಳನ್ನು ಎಲ್ಲೆಂದರಲ್ಲಿ ಹಾರಿಸುವ ಅಭ್ಯಾಸವಿರುತ್ತದೆ. ಇದನ್ನು ಮಾಡುವುದರಿಂದ ನಿಮಗೆ ಸಂತೋಷವಾಗಬಹುದು, ಆದರೆ ಚಾಣಕ್ಯ ನೀತಿಯ ಪ್ರಕಾರ ಇದು ತಪ್ಪು. ಮತ್ತು ಇದರಿಂದ ನೀವು ಅನೇಕ ಸ್ಥಳಗಳಲ್ಲಿ ಮುಜುಗರವನ್ನು ಎದುರಿಸಬೇಕಾಗಬಹುದು ಎಚ್ಚರ.

4 / 5
5. ದಾನದಿಂದ ಪುಣ್ಯವನ್ನು ಗಳಿಸಬಹುದು, ಆದರೆ ದಾನವನ್ನು ಯಾವಾಗಲೂ ಗೌಪ್ಯವಾಗಿಡಬೇಕೆಂದು ಚಾಣಕ್ಯ ನೀತಿ ಹೇಳುತ್ತದೆ. ದಾನ ಮಾಡಿರುವುದರ ಬಗ್ಗೆ ಯಾರಿಗಾದರೂ ಹೇಳುವುದು ಹಾನಿ ಮಾಡುವುದಿಲ್ಲ, ಆದರೆ ರಹಸ್ಯ ದಾನದಿಂದ ಉತ್ತಮ ಫಲಿತಾಂಶಗಳನ್ನು ಕಾಣಬಹುದು.

5. ದಾನದಿಂದ ಪುಣ್ಯವನ್ನು ಗಳಿಸಬಹುದು, ಆದರೆ ದಾನವನ್ನು ಯಾವಾಗಲೂ ಗೌಪ್ಯವಾಗಿಡಬೇಕೆಂದು ಚಾಣಕ್ಯ ನೀತಿ ಹೇಳುತ್ತದೆ. ದಾನ ಮಾಡಿರುವುದರ ಬಗ್ಗೆ ಯಾರಿಗಾದರೂ ಹೇಳುವುದು ಹಾನಿ ಮಾಡುವುದಿಲ್ಲ, ಆದರೆ ರಹಸ್ಯ ದಾನದಿಂದ ಉತ್ತಮ ಫಲಿತಾಂಶಗಳನ್ನು ಕಾಣಬಹುದು.

5 / 5
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ