AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಸಮಂತಾ ಸೀಮಂತ ಶಾಸ್ತ್ರ; ಇಲ್ಲಿವೆ ಸುಂದರ ಫೋಟೋಸ್

ನಟಿ ಸಮಂತಾ ಅವರ ಸೀಮಂತ ಶಾಸ್ತ್ರವು ಸಂಪ್ರದಾಯಿಕ ಶೈಲಿಯಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಸಮಂತಾ, ಪೂಜಾ ವಿಧಿವಿಧಾನಗಳ ನಡುವೆ ಆಪ್ತರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ .

ರಾಜೇಶ್ ದುಗ್ಗುಮನೆ
|

Updated on: Sep 14, 2026 | 9:38 PM

Share
ಕುಟುಂಬದವರು ಸಮಂತಾಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಹಳದಿ-ಕಂದು ಬಣ್ಣದ  ಉಡುಪು ಧರಿಸಿರುವ ಸಮಂತಾ ಮಿಂಚಿದ್ದಾರೆ. ಅವರ ಕತ್ತಿನಲ್ಲಿ ಮಲ್ಲಿಗೆ ಹೂವಿನ ಹಾರ ಹಾಗೂ ಹಣೆಯಲ್ಲಿ ಅರಿಶಿನ-ಕುಂಕುಮ ಶೋಭಿಸುತ್ತಿದೆ.

ಕುಟುಂಬದವರು ಸಮಂತಾಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಹಳದಿ-ಕಂದು ಬಣ್ಣದ ಉಡುಪು ಧರಿಸಿರುವ ಸಮಂತಾ ಮಿಂಚಿದ್ದಾರೆ. ಅವರ ಕತ್ತಿನಲ್ಲಿ ಮಲ್ಲಿಗೆ ಹೂವಿನ ಹಾರ ಹಾಗೂ ಹಣೆಯಲ್ಲಿ ಅರಿಶಿನ-ಕುಂಕುಮ ಶೋಭಿಸುತ್ತಿದೆ.

1 / 6
ಹಳದಿ ಸೀರೆಯುಟ್ಟ ಆತ್ಮೀಯ ಗೆಳತಿಯ ಜೊತೆ ಸಮಂತಾ ನಗುಮೊಗದಿಂದ ಮಿಂಚಿದ್ದಾರೆ. ಮತ್ತೊಂದೆಡೆ, ಬಣ್ಣ ಬಣ್ಣದ ರಂಗೋಲಿ ಮಂಟಪದ ಮಧ್ಯಭಾಗದಲ್ಲಿ ಕುಳಿತು ಧಾರ್ಮಿಕ ಕಾರ್ಯ ನಡೆಸಿಕೊಟ್ಟಿದ್ದಾರೆ.

ಹಳದಿ ಸೀರೆಯುಟ್ಟ ಆತ್ಮೀಯ ಗೆಳತಿಯ ಜೊತೆ ಸಮಂತಾ ನಗುಮೊಗದಿಂದ ಮಿಂಚಿದ್ದಾರೆ. ಮತ್ತೊಂದೆಡೆ, ಬಣ್ಣ ಬಣ್ಣದ ರಂಗೋಲಿ ಮಂಟಪದ ಮಧ್ಯಭಾಗದಲ್ಲಿ ಕುಳಿತು ಧಾರ್ಮಿಕ ಕಾರ್ಯ ನಡೆಸಿಕೊಟ್ಟಿದ್ದಾರೆ.

2 / 6
ಗರ್ಭಿಣಿ ಸಮಂತಾಗೆ ಮುತ್ತೈದೆಯರು ಸಾಂಪ್ರದಾಯಿಕವಾಗಿ ಅರಿಶಿನ ಹಚ್ಚಿ, ಗಾಜಿನ ಬಳೆಗಳನ್ನು ತೊಡಿಸಿ ಹಾರೈಸಿದ್ದಾರೆ. ಮಂಗಲಕರ ವಾತಾವರಣದಲ್ಲಿ ಶಾಂತವಾಗಿ ಕಣ್ಣು ಮುಚ್ಚಿ ಕುಳಿತಿರುವ ಸಮಂತಾ ಅವರ ಸೌಂದರ್ಯ ನೆರೆದವರ ಗಮನ ಸೆಳೆದಿದೆ.

ಗರ್ಭಿಣಿ ಸಮಂತಾಗೆ ಮುತ್ತೈದೆಯರು ಸಾಂಪ್ರದಾಯಿಕವಾಗಿ ಅರಿಶಿನ ಹಚ್ಚಿ, ಗಾಜಿನ ಬಳೆಗಳನ್ನು ತೊಡಿಸಿ ಹಾರೈಸಿದ್ದಾರೆ. ಮಂಗಲಕರ ವಾತಾವರಣದಲ್ಲಿ ಶಾಂತವಾಗಿ ಕಣ್ಣು ಮುಚ್ಚಿ ಕುಳಿತಿರುವ ಸಮಂತಾ ಅವರ ಸೌಂದರ್ಯ ನೆರೆದವರ ಗಮನ ಸೆಳೆದಿದೆ.

3 / 6
ಸಮಂತಾ ಪತಿ ರಾಜ್ ನಿದಿಮೋರು ಪತ್ನಿ ಜೊತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ದೀಪ ಬೆಳಗಿ ಮುತ್ತೈದೆಯರು ಆಶೀರ್ವಾದದ ಹೂವುಗಳನ್ನು ಸುರಿಸುತ್ತಾ ಸಮಂತಾಗೆ ಮಂಗಳಾರತಿ ಎತ್ತುತ್ತಿದ್ದಾರೆ. ಹಳದಿ ಕಾಂಚೀವರಂ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದಾರೆ.

ಸಮಂತಾ ಪತಿ ರಾಜ್ ನಿದಿಮೋರು ಪತ್ನಿ ಜೊತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ದೀಪ ಬೆಳಗಿ ಮುತ್ತೈದೆಯರು ಆಶೀರ್ವಾದದ ಹೂವುಗಳನ್ನು ಸುರಿಸುತ್ತಾ ಸಮಂತಾಗೆ ಮಂಗಳಾರತಿ ಎತ್ತುತ್ತಿದ್ದಾರೆ. ಹಳದಿ ಕಾಂಚೀವರಂ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದಾರೆ.

4 / 6
ಸಮಂತಾ ಅವರಿಗೆ ಜಲಪ್ರೋಕ್ಷಣೆ ಮಾಡಿ ಆಶೀರ್ವದಿಸುವ ಶಾಸ್ತ್ರ ನಡೆಯುತ್ತಿದೆ. ಚೊಂಬಿನಿಂದ ಪವಿತ್ರ ನೀರನ್ನು ಧಾರೆ ಎರೆಯುವಾಗ ಸಮಂತಾ ಭಕ್ತಿಯಿಂದ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ಸೀಮಂತದ ಪೂಜಾ ಮಂಟಪದಲ್ಲಿ ಬೆಳಗುತ್ತಿರುವ ಹಣತೆಗಳು, ಶ್ರೀಚಕ್ರ ಹಾಗೂ ಅರಿಶಿನ-ಕುಂಕುಮದಿಂದ ಅಲಂಕೃತಗೊಂಡ ಮಂಟಪದ ದೃಶ್ಯ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿದೆ.

ಸಮಂತಾ ಅವರಿಗೆ ಜಲಪ್ರೋಕ್ಷಣೆ ಮಾಡಿ ಆಶೀರ್ವದಿಸುವ ಶಾಸ್ತ್ರ ನಡೆಯುತ್ತಿದೆ. ಚೊಂಬಿನಿಂದ ಪವಿತ್ರ ನೀರನ್ನು ಧಾರೆ ಎರೆಯುವಾಗ ಸಮಂತಾ ಭಕ್ತಿಯಿಂದ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ಸೀಮಂತದ ಪೂಜಾ ಮಂಟಪದಲ್ಲಿ ಬೆಳಗುತ್ತಿರುವ ಹಣತೆಗಳು, ಶ್ರೀಚಕ್ರ ಹಾಗೂ ಅರಿಶಿನ-ಕುಂಕುಮದಿಂದ ಅಲಂಕೃತಗೊಂಡ ಮಂಟಪದ ದೃಶ್ಯ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿದೆ.

5 / 6
ಸಮಂತಾ ಅವರು ಶೀಘ್ರವೇ ಮಗುವಿಗೆ ಜನ್ಮನೀಡುವ ಸಾಧ್ಯತೆ ಇದೆ. ಅವರಿಗೆ ಈ ಮೊದಲು ಮಗು ಹೊಂದುವ ಆಲೋಚನೆ ಇರಲಿಲ್ಲ.

ಸಮಂತಾ ಅವರು ಶೀಘ್ರವೇ ಮಗುವಿಗೆ ಜನ್ಮನೀಡುವ ಸಾಧ್ಯತೆ ಇದೆ. ಅವರಿಗೆ ಈ ಮೊದಲು ಮಗು ಹೊಂದುವ ಆಲೋಚನೆ ಇರಲಿಲ್ಲ.

6 / 6
Follow Us
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ