Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೀಗೆ ಇರಲಿ ಇಬ್ಬರ ಸ್ನೇಹ’; ಹನುಮಂತ-ಧನರಾಜ್ ಗೆಳೆತನಕ್ಕೆ ಐಶ್ವರ್ಯಾ ಹಾರೈಕೆ

‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ರಾಜೇಶ್ ದುಗ್ಗುಮನೆ
|

Updated on:Jan 31, 2025 | 9:30 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಧನರಾಜ್ ಅವರ ಗೆಳೆತನ ಗಮನ ಸೆಳೆದಿದೆ. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಇವರ ಗೆಳೆತನ ಕಂಡು ಐಶ್ವರ್ಯಾ ಶಿಂಧೋಗಿ ಅವರು ಫಿದಾ ಆಗಿದ್ದು, ಅವರು ಗೆಳೆತನಕ್ಕೆ ಶುಭ ಹಾರೈಸಿದ್ದಾರೆ.

‘ಹೀಗೆ ಇರಲಿ ಇಬ್ಬರ ಸ್ನೇಹ’; ಹನುಮಂತ-ಧನರಾಜ್ ಗೆಳೆತನಕ್ಕೆ ಐಶ್ವರ್ಯಾ ಹಾರೈಕೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಧನರಾಜ್ ಅವರ ಗೆಳೆತನ ಗಮನ ಸೆಳೆದಿದೆ. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಇವರ ಗೆಳೆತನ ಕಂಡು ಐಶ್ವರ್ಯಾ ಶಿಂಧೋಗಿ ಅವರು ಫಿದಾ ಆಗಿದ್ದು, ಅವರು ಗೆಳೆತನಕ್ಕೆ ಶುಭ ಹಾರೈಸಿದ್ದಾರೆ. ‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ. ಇತ್ತೀಚೆಗೆ ‘ಬಿಗ್ ಬಾಸ್’ ಫಿನಾಲೆ ಪೂರ್ಣಗೊಂಡಿತು. ಈ ಫಿನಾಲೆ ಪೂರ್ಣಗೊಂಡ ಬಳಿಕ ಐಶ್ವರ್ಯಾ ಅವರು ಇತರ ಸ್ಪರ್ಧಿಗಳ ಜೊತೆ ಸೇರಿ ಪೋಸ್ ಕೊಟ್ಟಿದ್ದು, ಇದು ಗಮನ ಸೆಳೆದಿದೆ. ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ದಿನ ಇದ್ದರು. ಅವರಿಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯಿತು.

1 / 5
‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

2 / 5
ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್​ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್​ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

3 / 5
ಇತ್ತೀಚೆಗೆ ‘ಬಿಗ್ ಬಾಸ್’ ಫಿನಾಲೆ ಪೂರ್ಣಗೊಂಡಿತು. ಈ ಫಿನಾಲೆ ಪೂರ್ಣಗೊಂಡ ಬಳಿಕ ಐಶ್ವರ್ಯಾ ಅವರು ಇತರ ಸ್ಪರ್ಧಿಗಳ ಜೊತೆ ಸೇರಿ ಪೋಸ್ ಕೊಟ್ಟಿದ್ದು, ಇದು ಗಮನ ಸೆಳೆದಿದೆ.

ಇತ್ತೀಚೆಗೆ ‘ಬಿಗ್ ಬಾಸ್’ ಫಿನಾಲೆ ಪೂರ್ಣಗೊಂಡಿತು. ಈ ಫಿನಾಲೆ ಪೂರ್ಣಗೊಂಡ ಬಳಿಕ ಐಶ್ವರ್ಯಾ ಅವರು ಇತರ ಸ್ಪರ್ಧಿಗಳ ಜೊತೆ ಸೇರಿ ಪೋಸ್ ಕೊಟ್ಟಿದ್ದು, ಇದು ಗಮನ ಸೆಳೆದಿದೆ.

4 / 5
ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ದಿನ ಇದ್ದರು. ಅವರಿಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯಿತು.

ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ದಿನ ಇದ್ದರು. ಅವರಿಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯಿತು.

5 / 5

Published On - 8:59 am, Fri, 31 January 25

Follow us
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಮರಾಠಿಯಲ್ಲಿ ಮಾತಾಡಿರುವ ಹೆಬ್ಬಾಳ್ಕರ್ ಕನ್ನಡಿಗರ ಕ್ಷಮೆ ಕೇಳಬೇಕು: ಪ್ರವೀಣ್
ಮರಾಠಿಯಲ್ಲಿ ಮಾತಾಡಿರುವ ಹೆಬ್ಬಾಳ್ಕರ್ ಕನ್ನಡಿಗರ ಕ್ಷಮೆ ಕೇಳಬೇಕು: ಪ್ರವೀಣ್