AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

TV9 Web
| Edited By: |

Updated on: Dec 29, 2022 | 6:30 AM

Share
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಟಾಪ್​ ಐದರಲ್ಲಿ ದಿವ್ಯಾ ಹೆಸರು ಇರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ಸೀಸನ್​​ನಲ್ಲಿ ಎರಡನೇ ರನ್ನರ್ ಅಪ್​ ಆಗಿ ದಿವ್ಯಾ ಹೊರಹೊಮ್ಮಿದ್ದರು.

ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಟಾಪ್​ ಐದರಲ್ಲಿ ದಿವ್ಯಾ ಹೆಸರು ಇರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ಸೀಸನ್​​ನಲ್ಲಿ ಎರಡನೇ ರನ್ನರ್ ಅಪ್​ ಆಗಿ ದಿವ್ಯಾ ಹೊರಹೊಮ್ಮಿದ್ದರು.

1 / 5
ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

2 / 5
ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ವೇದಿಕೆ ಮೇಲೆ. ಸೀಸನ್ 8ರಲ್ಲಿ ಇವರು ಸ್ಪರ್ಧಿ ಆಗಿದ್ದರು. ಈ ಬಾರಿ ದಿವ್ಯಾ ಬಿಗ್ ಬಾಸ್​ಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅರವಿಂದ್ ಕೆಪಿ ಅವರ ಜತೆಗೆ ಇಲ್ಲ.

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ವೇದಿಕೆ ಮೇಲೆ. ಸೀಸನ್ 8ರಲ್ಲಿ ಇವರು ಸ್ಪರ್ಧಿ ಆಗಿದ್ದರು. ಈ ಬಾರಿ ದಿವ್ಯಾ ಬಿಗ್ ಬಾಸ್​ಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅರವಿಂದ್ ಕೆಪಿ ಅವರ ಜತೆಗೆ ಇಲ್ಲ.

3 / 5
ಫಿನಾಲೆ ಸಮೀಪಿಸಿರುವುದರಿಂದ ಅರವಿಂದ್ ಕೆ.ಪಿ. ಅವರು ದಿವ್ಯಾಗೆ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.

ಫಿನಾಲೆ ಸಮೀಪಿಸಿರುವುದರಿಂದ ಅರವಿಂದ್ ಕೆ.ಪಿ. ಅವರು ದಿವ್ಯಾಗೆ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.

4 / 5
ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್​ನಲ್ಲಿ ಮನೆ ಒಳಗೆ ಬಂದಿದ್ದರು. ಈ ಮೂಲಕ ದಿವ್ಯಾಗೆ ಸರ್​ಪ್ರೈಸ್ ನೀಡಿದ್ದರು.  

ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್​ನಲ್ಲಿ ಮನೆ ಒಳಗೆ ಬಂದಿದ್ದರು. ಈ ಮೂಲಕ ದಿವ್ಯಾಗೆ ಸರ್​ಪ್ರೈಸ್ ನೀಡಿದ್ದರು.  

5 / 5
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್