AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 29, 2022 | 6:30 AM

Share
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಟಾಪ್​ ಐದರಲ್ಲಿ ದಿವ್ಯಾ ಹೆಸರು ಇರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ಸೀಸನ್​​ನಲ್ಲಿ ಎರಡನೇ ರನ್ನರ್ ಅಪ್​ ಆಗಿ ದಿವ್ಯಾ ಹೊರಹೊಮ್ಮಿದ್ದರು.

ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಟಾಪ್​ ಐದರಲ್ಲಿ ದಿವ್ಯಾ ಹೆಸರು ಇರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಳೆದ ಸೀಸನ್​​ನಲ್ಲಿ ಎರಡನೇ ರನ್ನರ್ ಅಪ್​ ಆಗಿ ದಿವ್ಯಾ ಹೊರಹೊಮ್ಮಿದ್ದರು.

1 / 5
ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

ದಿವ್ಯಾ ಉರುಡುಗ ಈ ಬಾರಿ ಕಪ್​ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಕನಸು ನನಸಾಗಬೇಕು ಎಂಬ ಕಾರಣಕ್ಕೆ ದಿವ್ಯಾಗೆ ವೋಟ್ ಮಾಡುವಂತೆ ಅವರ ಅಭಿಮಾನಿ ಸಂಘಟನೆಗಳು ಕೋರಿಕೊಳ್ಳುತ್ತಿವೆ. ಇದಕ್ಕೆ ಅರವಿಂದ್ ಕೆಪಿ ಕೂಡ ಸಾಥ್ ನೀಡಿದ್ದಾರೆ.

2 / 5
ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ವೇದಿಕೆ ಮೇಲೆ. ಸೀಸನ್ 8ರಲ್ಲಿ ಇವರು ಸ್ಪರ್ಧಿ ಆಗಿದ್ದರು. ಈ ಬಾರಿ ದಿವ್ಯಾ ಬಿಗ್ ಬಾಸ್​ಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅರವಿಂದ್ ಕೆಪಿ ಅವರ ಜತೆಗೆ ಇಲ್ಲ.

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ವೇದಿಕೆ ಮೇಲೆ. ಸೀಸನ್ 8ರಲ್ಲಿ ಇವರು ಸ್ಪರ್ಧಿ ಆಗಿದ್ದರು. ಈ ಬಾರಿ ದಿವ್ಯಾ ಬಿಗ್ ಬಾಸ್​ಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅರವಿಂದ್ ಕೆಪಿ ಅವರ ಜತೆಗೆ ಇಲ್ಲ.

3 / 5
ಫಿನಾಲೆ ಸಮೀಪಿಸಿರುವುದರಿಂದ ಅರವಿಂದ್ ಕೆ.ಪಿ. ಅವರು ದಿವ್ಯಾಗೆ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.

ಫಿನಾಲೆ ಸಮೀಪಿಸಿರುವುದರಿಂದ ಅರವಿಂದ್ ಕೆ.ಪಿ. ಅವರು ದಿವ್ಯಾಗೆ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.

4 / 5
ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್​ನಲ್ಲಿ ಮನೆ ಒಳಗೆ ಬಂದಿದ್ದರು. ಈ ಮೂಲಕ ದಿವ್ಯಾಗೆ ಸರ್​ಪ್ರೈಸ್ ನೀಡಿದ್ದರು.  

ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್​ನಲ್ಲಿ ಮನೆ ಒಳಗೆ ಬಂದಿದ್ದರು. ಈ ಮೂಲಕ ದಿವ್ಯಾಗೆ ಸರ್​ಪ್ರೈಸ್ ನೀಡಿದ್ದರು.  

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ