Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಜನರ ಪ್ರೀತಿ ಸಾರುವ ಚಿತ್ರಗಳ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ

Abhishek-Aviva: ಮಂಡ್ಯದಲ್ಲಿ ನಡೆದ ಬೀಗರೂಟ ಕಾರ್ಯಕ್ರಮದಲ್ಲಿ ಮಂಡ್ಯ ಜನರು ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಅವಿವಾ ಬಿದಪ್ಪ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Jun 29, 2023 | 10:49 PM

ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

1 / 7
ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

2 / 7
ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

3 / 7
ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

4 / 7
ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

5 / 7
ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

6 / 7
ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

7 / 7
Follow us
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ