AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಜನರ ಪ್ರೀತಿ ಸಾರುವ ಚಿತ್ರಗಳ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ

Abhishek-Aviva: ಮಂಡ್ಯದಲ್ಲಿ ನಡೆದ ಬೀಗರೂಟ ಕಾರ್ಯಕ್ರಮದಲ್ಲಿ ಮಂಡ್ಯ ಜನರು ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಅವಿವಾ ಬಿದಪ್ಪ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Jun 29, 2023 | 10:49 PM

Share
ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

1 / 7
ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

2 / 7
ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

3 / 7
ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

4 / 7
ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

5 / 7
ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

6 / 7
ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

7 / 7
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ