AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon: ಮಳೆಗಾಲದಲ್ಲಿ ಮನೆಯಲ್ಲಿ ಬೆಳೆಯಬಹುದಾದ ಬೆಸ್ಟ್ ಹೂವಿನ​​​ ಗಿಡಗಳಿವು

ಸಸ್ಯಗಳನ್ನು ಬೆಳಸಲು ಮಾನ್ಸೂನ್ ಉತ್ತಮ ತಿಂಗಳು. ಹೂಗಿಡಗಳನ್ನ ಇಷ್ಟ ಪಡುವವರಿಗೆ ಯಾವೆಲ್ಲ ಹೂವಿನ ಗಿಡಗಳನ್ನು ಈ ಮಳೆಗಾಲದಲ್ಲಿ ಬೆಳಸಬಹುದು ಎಂಬ ಮಾಹಿತಿ ಇಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: Aug 02, 2024 | 1:04 PM

Share
ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

1 / 6
ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

2 / 6
ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

3 / 6
ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

4 / 6
ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ  ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

5 / 6
ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ)  ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ) ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

6 / 6
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ