AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon: ಮಳೆಗಾಲದಲ್ಲಿ ಮನೆಯಲ್ಲಿ ಬೆಳೆಯಬಹುದಾದ ಬೆಸ್ಟ್ ಹೂವಿನ​​​ ಗಿಡಗಳಿವು

ಸಸ್ಯಗಳನ್ನು ಬೆಳಸಲು ಮಾನ್ಸೂನ್ ಉತ್ತಮ ತಿಂಗಳು. ಹೂಗಿಡಗಳನ್ನ ಇಷ್ಟ ಪಡುವವರಿಗೆ ಯಾವೆಲ್ಲ ಹೂವಿನ ಗಿಡಗಳನ್ನು ಈ ಮಳೆಗಾಲದಲ್ಲಿ ಬೆಳಸಬಹುದು ಎಂಬ ಮಾಹಿತಿ ಇಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: Aug 02, 2024 | 1:04 PM

Share
ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

1 / 6
ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

2 / 6
ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

3 / 6
ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

4 / 6
ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ  ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

5 / 6
ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ)  ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ) ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

6 / 6
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್