AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon: ಮಳೆಗಾಲದಲ್ಲಿ ಮನೆಯಲ್ಲಿ ಬೆಳೆಯಬಹುದಾದ ಬೆಸ್ಟ್ ಹೂವಿನ​​​ ಗಿಡಗಳಿವು

ಸಸ್ಯಗಳನ್ನು ಬೆಳಸಲು ಮಾನ್ಸೂನ್ ಉತ್ತಮ ತಿಂಗಳು. ಹೂಗಿಡಗಳನ್ನ ಇಷ್ಟ ಪಡುವವರಿಗೆ ಯಾವೆಲ್ಲ ಹೂವಿನ ಗಿಡಗಳನ್ನು ಈ ಮಳೆಗಾಲದಲ್ಲಿ ಬೆಳಸಬಹುದು ಎಂಬ ಮಾಹಿತಿ ಇಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: Aug 02, 2024 | 1:04 PM

Share
ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.

1 / 6
ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.

2 / 6
ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.

3 / 6
ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.

4 / 6
ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ  ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.

5 / 6
ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ)  ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ) ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.

6 / 6
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು