Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Art: ನಿಮ್ಮ ಉಗುರುಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ವಿನ್ಯಾಸಗಳ ನೈಲ್ ಆರ್ಟ್ ಇಲ್ಲಿವೆ

ಸ್ವಲ್ಪ ಹೊಳಪು ಮತ್ತು ಕ್ರಿಯೇಟಿವ್ ಆಲೋಚನೆಯೊಂದಿಗೆ, ನಿಮ್ಮ ಉಗುರುಗಳನ್ನು ಅತ್ಯಂತ ಅದ್ಭುತವಾಗಿ ಮತ್ತು ಗಮನ ಸೆಳೆಯುವಂತೆ ಮಾಡಬಹುದು.

TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 16, 2022 | 5:50 PM

ಇಂದು ಉಗುರುಗಳನ್ನು ಕ್ರಿಯೇಟಿವ್ ಆಗಿ ವಿನ್ಯಾಸಗೊಳಿಸುವುದು ಉದ್ಯಮವಾಗಿ ಬೆಳೆದು ಬಿಟ್ಟಿದೆ. ಸ್ವಲ್ಪ ಹೊಳಪು ಮತ್ತು ಕ್ರಿಯೇಟಿವ್ ಆಲೋಚನೆಯೊಂದಿಗೆ, ನಿಮ್ಮ ಉಗುರುಗಳನ್ನು ಅತ್ಯಂತ ಅದ್ಭುತವಾಗಿ ಮತ್ತು ಗಮನ ಸೆಳೆಯುವಂತೆ ಮಾಡಬಹುದು.

ಇಂದು ಉಗುರುಗಳನ್ನು ಕ್ರಿಯೇಟಿವ್ ಆಗಿ ವಿನ್ಯಾಸಗೊಳಿಸುವುದು ಉದ್ಯಮವಾಗಿ ಬೆಳೆದು ಬಿಟ್ಟಿದೆ. ಸ್ವಲ್ಪ ಹೊಳಪು ಮತ್ತು ಕ್ರಿಯೇಟಿವ್ ಆಲೋಚನೆಯೊಂದಿಗೆ, ನಿಮ್ಮ ಉಗುರುಗಳನ್ನು ಅತ್ಯಂತ ಅದ್ಭುತವಾಗಿ ಮತ್ತು ಗಮನ ಸೆಳೆಯುವಂತೆ ಮಾಡಬಹುದು.

1 / 7
ಬಣ್ಣದ ಚುಕ್ಕೆಗಳು:ಸಮಾನ್ಯವಾಗಿ ನಿಮ್ಮ ಉಗುರುಗಳಿಗೆ ಬಣ್ಣಗಳನ್ನು ಹಚ್ಚುವ ಬದಲಾಗಿ ಇದನೊಮ್ಮೆ ಪ್ರಯತ್ನಿಸಿ. ಇದು ನಿಮ್ಮ ಉಗುರುಗಳಿಗೆ, ನೀವು ಧರಿಸುವ ಬಟ್ಟೆ, ಶೂಗಳಿಗೆ ಕೂಡ ಗ್ರ್ಯಾಂಡ್ ಲುಕ್ ನೀಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದಾಗ , ಅದು ಒಣಗಿದ ಮೇಲೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚುಕ್ಕಿ ಬಿಡಿಸಿ.

ಬಣ್ಣದ ಚುಕ್ಕೆಗಳು:ಸಮಾನ್ಯವಾಗಿ ನಿಮ್ಮ ಉಗುರುಗಳಿಗೆ ಬಣ್ಣಗಳನ್ನು ಹಚ್ಚುವ ಬದಲಾಗಿ ಇದನೊಮ್ಮೆ ಪ್ರಯತ್ನಿಸಿ. ಇದು ನಿಮ್ಮ ಉಗುರುಗಳಿಗೆ, ನೀವು ಧರಿಸುವ ಬಟ್ಟೆ, ಶೂಗಳಿಗೆ ಕೂಡ ಗ್ರ್ಯಾಂಡ್ ಲುಕ್ ನೀಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದಾಗ , ಅದು ಒಣಗಿದ ಮೇಲೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚುಕ್ಕಿ ಬಿಡಿಸಿ.

2 / 7
ಚೆರಿ ನೈಲ್ಸ್:
ಇದು ನಿಮ್ಮ ಉಗುರುಗಳಿಗೆ ಕ್ಯೂಟ್ ಲುಕ್ ನೀಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಕೆಂಪು ಮತ್ತು ಹಸಿರು ಬಣ್ಣದ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚೆರಿ ಹಣ್ಣಿನ ಚಿತ್ರವನ್ನು ಬಿಡಿಸಿ.

ಚೆರಿ ನೈಲ್ಸ್: ಇದು ನಿಮ್ಮ ಉಗುರುಗಳಿಗೆ ಕ್ಯೂಟ್ ಲುಕ್ ನೀಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಕೆಂಪು ಮತ್ತು ಹಸಿರು ಬಣ್ಣದ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚೆರಿ ಹಣ್ಣಿನ ಚಿತ್ರವನ್ನು ಬಿಡಿಸಿ.

3 / 7
ಬುಡಕಟ್ಟುಗಳ ಸಂಸ್ಕ್ರತಿಯ ವಿನ್ಯಾಸ:
ಇದು ವಿಭಿನ್ನವಾದ ವಿನ್ಯಾಸವಾಗಿದ್ದು, ಇದರಲ್ಲಿ ಬುಡಕಟ್ಟುಗಳ ಸಂಪ್ರಾದಾಯದಲ್ಲಿ ಬಿಡಿಸಲಾಗುತ್ತಿದ್ದ ಚಿತ್ರಗಳನ್ನು ಕಾಣಬಹುದು. ಇದು ನಿಮ್ಮ ಡೈಲಿವೇರ್ ಬಟ್ಟೆಗಳಿಗೆ ಉತ್ತಮವಾಗಿ ಹೋಲುತ್ತದೆ.

ಬುಡಕಟ್ಟುಗಳ ಸಂಸ್ಕ್ರತಿಯ ವಿನ್ಯಾಸ: ಇದು ವಿಭಿನ್ನವಾದ ವಿನ್ಯಾಸವಾಗಿದ್ದು, ಇದರಲ್ಲಿ ಬುಡಕಟ್ಟುಗಳ ಸಂಪ್ರಾದಾಯದಲ್ಲಿ ಬಿಡಿಸಲಾಗುತ್ತಿದ್ದ ಚಿತ್ರಗಳನ್ನು ಕಾಣಬಹುದು. ಇದು ನಿಮ್ಮ ಡೈಲಿವೇರ್ ಬಟ್ಟೆಗಳಿಗೆ ಉತ್ತಮವಾಗಿ ಹೋಲುತ್ತದೆ.

4 / 7
ಮಾರ್ಬಲ್ ಎಫೆಕ್ಟ್:
ಇದು ಸಾಮಾನ್ಯವಾದ ಉಗುರುಗಳ ವಿನಾಸ್ಯಗಳಿಂದ ವಿಭಿನ್ನವಾಗಿದ್ದು, ನೀವು ಧರಿಸುವ ಯಾವುದೇ ಬಟ್ಟೆಗೂ ಕೂಡ ವಿಭಿನ್ನ ಲುಕ್ ನೀಡಲು ಸಹಾಯ ಮಾಡುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಟ್ರಿಕಿ ಆದರೂ ಸಹ ಅಭ್ಯಾಸದೊಂದಿಗೆ  ಅದ್ಭುತವಾದ ಮಾರ್ಬಲ್ಡ್ ಉಗುರು ಪರಿಣಾಮವನ್ನು ಕರಗತ ಮಾಡಿಕೊಳ್ಳಬಹುದು.

ಮಾರ್ಬಲ್ ಎಫೆಕ್ಟ್: ಇದು ಸಾಮಾನ್ಯವಾದ ಉಗುರುಗಳ ವಿನಾಸ್ಯಗಳಿಂದ ವಿಭಿನ್ನವಾಗಿದ್ದು, ನೀವು ಧರಿಸುವ ಯಾವುದೇ ಬಟ್ಟೆಗೂ ಕೂಡ ವಿಭಿನ್ನ ಲುಕ್ ನೀಡಲು ಸಹಾಯ ಮಾಡುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಟ್ರಿಕಿ ಆದರೂ ಸಹ ಅಭ್ಯಾಸದೊಂದಿಗೆ ಅದ್ಭುತವಾದ ಮಾರ್ಬಲ್ಡ್ ಉಗುರು ಪರಿಣಾಮವನ್ನು ಕರಗತ ಮಾಡಿಕೊಳ್ಳಬಹುದು.

5 / 7
ಕ್ಲಾಸಿಕ್ ಸ್ಟ್ರೀಪ್ಸ್:
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಬೇರೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಉಪಯೋಗಿಸಿ ಕ್ರಿಯೇಟಿವ್ ಗೆರೆಗಳನ್ನು ಎಳೆಯಿರಿ.

ಕ್ಲಾಸಿಕ್ ಸ್ಟ್ರೀಪ್ಸ್: ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಬೇರೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಉಪಯೋಗಿಸಿ ಕ್ರಿಯೇಟಿವ್ ಗೆರೆಗಳನ್ನು ಎಳೆಯಿರಿ.

6 / 7
ಟು ಟೋನ್ ನೈಲ್ ಆರ್ಟ್​:ನಿಮ್ಮ ಒಂದು ಉಗುರಿನ ಮೇಲೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ಅಂದರೆ ನೈಲ್ ಪಾಲಿಶ್ ಅನ್ನು ಉಪಯೋಗಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವುದಾಗಿದೆ. ವಿಶೇಷವಾಗಿ ಇದು ನೀವು ಹಾಕುವ ಬಟ್ಟೆಗಳಿಗೆ ಹೋಲುವಂತೆಯೂ ನೈಲ್ ಪಾಲಿಶ್ ಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸಬಹುದಾಗಿದೆ. ಇದು ವಿಶೇಷವಾಗಿ ನಿಮ್ಮ ಉಗುರುಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

ಟು ಟೋನ್ ನೈಲ್ ಆರ್ಟ್​:ನಿಮ್ಮ ಒಂದು ಉಗುರಿನ ಮೇಲೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ಅಂದರೆ ನೈಲ್ ಪಾಲಿಶ್ ಅನ್ನು ಉಪಯೋಗಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವುದಾಗಿದೆ. ವಿಶೇಷವಾಗಿ ಇದು ನೀವು ಹಾಕುವ ಬಟ್ಟೆಗಳಿಗೆ ಹೋಲುವಂತೆಯೂ ನೈಲ್ ಪಾಲಿಶ್ ಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸಬಹುದಾಗಿದೆ. ಇದು ವಿಶೇಷವಾಗಿ ನಿಮ್ಮ ಉಗುರುಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

7 / 7

Published On - 2:14 pm, Wed, 16 November 22

Follow us
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್