Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲಿಮಿನೇಷನ್​ನಿಂದ ಕೂದಲೆಳೆ ಅಂತರದಲ್ಲಿ ಭವ್ಯಾ ಗೌಡ ಮಿಸ್; ತಪ್ಪೇನು ಎಂದು ತಿಳಿಯದೆ ಅತ್ತ ನಟಿ

ಭವ್ಯಾ ಗೌಡ ಅವರು ತಮಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬೀಗುತ್ತಿದ್ದಾರೆ. ಆದರೆ, ಇದು ಕೆಲಸ ಮಾಡಲ್ಲ ಎಂದು ಸುದೀಪ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಭವ್ಯಾ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಕೊನೆಯಲ್ಲಿ ಉಳಿದುಕೊಂಡ ಇಬ್ಬರ ಪೈಕಿ ಭವ್ಯಾ ಗೌಡ ಕೂಡ ಇದ್ದರು. ಅವರು ಡೇಂಜರ್​ಜೋನ್​ಗೆ ಬರುತ್ತಿರೋದು ಎರಡನೇ ಬಾರಿ.

ರಾಜೇಶ್ ದುಗ್ಗುಮನೆ
|

Updated on: Dec 16, 2024 | 9:40 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಈ ವಾರ ಬಚಾವ್ ಆಗಿದ್ದಾರೆ. ಕೊನೆಯ ಹಂತದಲ್ಲಿ ಶಿಶಿರ್ ಹಾಗೂ ಭವ್ಯಾ ಇದ್ದರು. ಈ ಪೈಕಿ ಭವ್ಯಾ ಸೇವ್ ಆಗಿದ್ದಾರೆ. ಆ ಬಳಿಕ ಅವರು ಗಳಗಳನೆ ಅತ್ತಿದ್ದಾರೆ. ಸುದೀಪ್ ಹೇಳಿದ ಮಾತು ಅವರಿಗೆ ಚುಚ್ಚಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಈ ವಾರ ಬಚಾವ್ ಆಗಿದ್ದಾರೆ. ಕೊನೆಯ ಹಂತದಲ್ಲಿ ಶಿಶಿರ್ ಹಾಗೂ ಭವ್ಯಾ ಇದ್ದರು. ಈ ಪೈಕಿ ಭವ್ಯಾ ಸೇವ್ ಆಗಿದ್ದಾರೆ. ಆ ಬಳಿಕ ಅವರು ಗಳಗಳನೆ ಅತ್ತಿದ್ದಾರೆ. ಸುದೀಪ್ ಹೇಳಿದ ಮಾತು ಅವರಿಗೆ ಚುಚ್ಚಿದೆ.

1 / 5
ಭವ್ಯಾ ಗೌಡ ಅವರು ತಮಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬೀಗುತ್ತಿದ್ದಾರೆ. ಆದರೆ, ಇದು ಕೆಲಸ ಮಾಡಲ್ಲ ಎಂದು ಸುದೀಪ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಭವ್ಯಾ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

ಭವ್ಯಾ ಗೌಡ ಅವರು ತಮಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬೀಗುತ್ತಿದ್ದಾರೆ. ಆದರೆ, ಇದು ಕೆಲಸ ಮಾಡಲ್ಲ ಎಂದು ಸುದೀಪ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಭವ್ಯಾ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

2 / 5
ಭವ್ಯಾ ಗೌಡ ಅವರು ಈ ಬಾರಿಯೂ ಡೇಂಜರ್​ಜೋನ್​ನಲ್ಲಿ ಇದ್ದರು. ಕೊನೆಯಲ್ಲಿ ಉಳಿದುಕೊಂಡ ಇಬ್ಬರ ಪೈಕಿ ಭವ್ಯಾ ಗೌಡ ಕೂಡ ಇದ್ದರು. ಅವರು ಡೇಂಜರ್​ಜೋನ್​ಗೆ ಬರುತ್ತಿರೋದು ಎರಡನೇ ಬಾರಿ. ಈ ಬಗ್ಗೆ ಸುದೀಪ್ ಕಿವಿ ಮಾತು ಹೇಳಿದ್ದಾರೆ.

ಭವ್ಯಾ ಗೌಡ ಅವರು ಈ ಬಾರಿಯೂ ಡೇಂಜರ್​ಜೋನ್​ನಲ್ಲಿ ಇದ್ದರು. ಕೊನೆಯಲ್ಲಿ ಉಳಿದುಕೊಂಡ ಇಬ್ಬರ ಪೈಕಿ ಭವ್ಯಾ ಗೌಡ ಕೂಡ ಇದ್ದರು. ಅವರು ಡೇಂಜರ್​ಜೋನ್​ಗೆ ಬರುತ್ತಿರೋದು ಎರಡನೇ ಬಾರಿ. ಈ ಬಗ್ಗೆ ಸುದೀಪ್ ಕಿವಿ ಮಾತು ಹೇಳಿದ್ದಾರೆ.

3 / 5
‘ನಿಮಗೆ ಎಬಿಲಿಟಿ ಇದೆ. ಛಲ ಇದೆ. ಆದರೆ, ಈ ರೀತಿ ಪದೇ ಪದೇ ಕೊನೆಯಲ್ಲಿ ನಿಲ್ಲೋದು ಉತ್ತಮವಲ್ಲ’ ಎಂದು ಸುದೀಪ್ ಅವರು ಭವ್ಯಾ ಗೌಡ ಅವರಿಗೆ ಕಿವಿಮಾತು ಹೇಳಿದ್ದಾರೆ. ಇದನ್ನು ಕೇಳಿ ಅವರ ಟೆನ್ಷನ್ ಹೆಚ್ಚಿದೆ.

‘ನಿಮಗೆ ಎಬಿಲಿಟಿ ಇದೆ. ಛಲ ಇದೆ. ಆದರೆ, ಈ ರೀತಿ ಪದೇ ಪದೇ ಕೊನೆಯಲ್ಲಿ ನಿಲ್ಲೋದು ಉತ್ತಮವಲ್ಲ’ ಎಂದು ಸುದೀಪ್ ಅವರು ಭವ್ಯಾ ಗೌಡ ಅವರಿಗೆ ಕಿವಿಮಾತು ಹೇಳಿದ್ದಾರೆ. ಇದನ್ನು ಕೇಳಿ ಅವರ ಟೆನ್ಷನ್ ಹೆಚ್ಚಿದೆ.

4 / 5
ಭವ್ಯಾಗೆ ಸೇವ್ ಆದೆ ಎಂಬುದಕ್ಕಿಂತ ಎಲಿಮಿನೇಷನ್ ಹಂತಕ್ಕೆ ಹೋಗಿ ಮತ್ತೆ ಸೇವ್ ಆಗುತ್ತಿದ್ದೇನೆ ಎನ್ನುವುದೇ ಅತಿಯಾಗಿ ಕಾಡಿದೆ. ತಮ್ಮ ಆಟ ಎಲ್ಲಿ ಕಳಪೆ ಆಗುತ್ತಿದೆ ಎಂಬ ವಿಚಾರ ಅವರಿಗೆ ತಿಳಿಯುತ್ತಿಲ್ಲ. ಪ್ರತಿ ಹಂತದಲ್ಲಿ ಅವರು ತ್ರಿವಿಕ್ರಂ ಜೊತೆ ಹೆಚ್ಚು ಆಪ್ತವಾಗಿರುವುದೇ ಸಮಸ್ಯೆ ಆಗುತ್ತಿದೆ.

ಭವ್ಯಾಗೆ ಸೇವ್ ಆದೆ ಎಂಬುದಕ್ಕಿಂತ ಎಲಿಮಿನೇಷನ್ ಹಂತಕ್ಕೆ ಹೋಗಿ ಮತ್ತೆ ಸೇವ್ ಆಗುತ್ತಿದ್ದೇನೆ ಎನ್ನುವುದೇ ಅತಿಯಾಗಿ ಕಾಡಿದೆ. ತಮ್ಮ ಆಟ ಎಲ್ಲಿ ಕಳಪೆ ಆಗುತ್ತಿದೆ ಎಂಬ ವಿಚಾರ ಅವರಿಗೆ ತಿಳಿಯುತ್ತಿಲ್ಲ. ಪ್ರತಿ ಹಂತದಲ್ಲಿ ಅವರು ತ್ರಿವಿಕ್ರಂ ಜೊತೆ ಹೆಚ್ಚು ಆಪ್ತವಾಗಿರುವುದೇ ಸಮಸ್ಯೆ ಆಗುತ್ತಿದೆ.

5 / 5
Follow us
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್