ಮಾವುತನಾಗಲು ಬಂದ ಅವಿನಾಶ್​ಗೆ ಎಂಥಹಾ ಗತಿ ಬಂತು

Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ನಾನು ಮಾವುತ ಎನ್ನುವ ಮೂಲಕ ಗಟ್ಟಿ ಸ್ಪರ್ಧಿ ವಿನಯ್​ಗೆ ಎದುರಾಳಿ ಎಂದಿದ್ದರು. ಆದರೆ ಅವಿನಾಶ್ ಅನ್ನು ಮನೆಯ ಸದಸ್ಯರು ಸರಿಯಾಗಿ ಆಡಿಕೊಂಡಿದ್ದಾರೆ.

|

Updated on: Dec 07, 2023 | 7:52 PM

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

1 / 7
ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

2 / 7
ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

3 / 7
ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

4 / 7
ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

5 / 7
ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

6 / 7
ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

7 / 7
Follow us
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ