AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವುತನಾಗಲು ಬಂದ ಅವಿನಾಶ್​ಗೆ ಎಂಥಹಾ ಗತಿ ಬಂತು

Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ನಾನು ಮಾವುತ ಎನ್ನುವ ಮೂಲಕ ಗಟ್ಟಿ ಸ್ಪರ್ಧಿ ವಿನಯ್​ಗೆ ಎದುರಾಳಿ ಎಂದಿದ್ದರು. ಆದರೆ ಅವಿನಾಶ್ ಅನ್ನು ಮನೆಯ ಸದಸ್ಯರು ಸರಿಯಾಗಿ ಆಡಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Dec 07, 2023 | 7:52 PM

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

1 / 7
ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

2 / 7
ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

3 / 7
ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

4 / 7
ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

5 / 7
ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

6 / 7
ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

7 / 7
Follow us
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ