AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವುತನಾಗಲು ಬಂದ ಅವಿನಾಶ್​ಗೆ ಎಂಥಹಾ ಗತಿ ಬಂತು

Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ನಾನು ಮಾವುತ ಎನ್ನುವ ಮೂಲಕ ಗಟ್ಟಿ ಸ್ಪರ್ಧಿ ವಿನಯ್​ಗೆ ಎದುರಾಳಿ ಎಂದಿದ್ದರು. ಆದರೆ ಅವಿನಾಶ್ ಅನ್ನು ಮನೆಯ ಸದಸ್ಯರು ಸರಿಯಾಗಿ ಆಡಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Dec 07, 2023 | 7:52 PM

Share
ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

1 / 7
ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

2 / 7
ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

3 / 7
ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

4 / 7
ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

5 / 7
ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

6 / 7
ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

7 / 7
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ