AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ ಗೆಲ್ಲೋ ಸನಿಹದಲ್ಲಿ ತ್ರಿವಿಕ್ರಂ; ಇವರಿಗೆ ಹಿನ್ನಡೆ ಆಗುವ ಅಂಶಗಳೇನು?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ತ್ರಿವಿಕ್ರಂ ಅವರ ಪ್ರದರ್ಶನ ಉತ್ತಮವಾಗಿದ್ದರೂ, ಅವರ ಗೆಲುವು ಖಚಿತವಲ್ಲ. ಭವ್ಯಾ ಜೊತೆಗಿನ ಸಂಬಂಧ ಅವರಿಗೆ ಅನುಕೂಲ ಮತ್ತು ಅನಾನುಕೂಲ ಎರಡನ್ನೂ ಉಂಟುಮಾಡಿದೆ. ಕೆಲವು ಟಾಸ್ಕ್‌ಗಳಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಅಲ್ಲದೆ, ಮನರಂಜನೆಯ ಕೊರತೆಯೂ ಅವರ ಗೆಲುವಿಗೆ ಅಡ್ಡಿಯಾಗಬಹುದು.

ರಾಜೇಶ್ ದುಗ್ಗುಮನೆ
|

Updated on: Jan 22, 2025 | 10:53 AM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಕಪ್ ಗೆಲ್ಲುವ ಸನಿಹದಲ್ಲಿ ಇದ್ದಾರೆ. ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ‘ಬಿಗ್ ಬಾಸ್​ 11’ರಲ್ಲಿ ಕಪ್ ಗೆಲ್ಲುವ ಕನಸು ಕಂಡಿರುವ ಅವರಿಗೆ ಸಾಕಷ್ಟು ಅಡೆತಡೆಗಳು ಕೂಡ ಇವೆ. ಅವರು ಕಪ್ ಗೆಲ್ಲೋದು ಅಷ್ಟು ಸುಲಭದಲ್ಲಿ ಇಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಕಪ್ ಗೆಲ್ಲುವ ಸನಿಹದಲ್ಲಿ ಇದ್ದಾರೆ. ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ‘ಬಿಗ್ ಬಾಸ್​ 11’ರಲ್ಲಿ ಕಪ್ ಗೆಲ್ಲುವ ಕನಸು ಕಂಡಿರುವ ಅವರಿಗೆ ಸಾಕಷ್ಟು ಅಡೆತಡೆಗಳು ಕೂಡ ಇವೆ. ಅವರು ಕಪ್ ಗೆಲ್ಲೋದು ಅಷ್ಟು ಸುಲಭದಲ್ಲಿ ಇಲ್ಲ.

1 / 5
‘ಬಿಗ್ ಬಾಸ್’ನಲ್ಲಿ ಉತ್ತಮ ಆಟಗಾರ ಹಾಗೂ ಮಾತುಗಾರ ಎನಿಸಿಕೊಂಡಿದ್ದಾರೆ ತ್ರಿವಿಕ್ರಂ. ಅವರು ಅನೇಕ ಬಾರಿ ಟಾಸ್ಕ್​ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

‘ಬಿಗ್ ಬಾಸ್’ನಲ್ಲಿ ಉತ್ತಮ ಆಟಗಾರ ಹಾಗೂ ಮಾತುಗಾರ ಎನಿಸಿಕೊಂಡಿದ್ದಾರೆ ತ್ರಿವಿಕ್ರಂ. ಅವರು ಅನೇಕ ಬಾರಿ ಟಾಸ್ಕ್​ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

2 / 5
ಇನ್ನು ನೆಗೆಟಿವ್ ವಿಚಾರಗಳೂ ಇವೆ. ಭವ್ಯಾ ಜೊತೆ ಇದ್ದಿದ್ದು ಅವರ ಜರ್ನಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಆಗಿದೆ. ತ್ರಿವಿಕ್ರಂ ಆಟಕ್ಕೆ ಭವ್ಯಾ ಹಿನ್ನಡೆ ಆದರು ಎನ್ನುವ ಆರೋಪವೂ ಇದೆ. ಇದರ ಜೊತೆ ಇಬ್ಬರ ನಡುವಿನ ಆಪ್ತತೆ ಅವರಿಗೆ ಹೆಚ್ಚು ಹೈಲೈಟ್ ಆಗಲು ಸಹಕಾರಿ ಆಗಿದೆ.

ಇನ್ನು ನೆಗೆಟಿವ್ ವಿಚಾರಗಳೂ ಇವೆ. ಭವ್ಯಾ ಜೊತೆ ಇದ್ದಿದ್ದು ಅವರ ಜರ್ನಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಆಗಿದೆ. ತ್ರಿವಿಕ್ರಂ ಆಟಕ್ಕೆ ಭವ್ಯಾ ಹಿನ್ನಡೆ ಆದರು ಎನ್ನುವ ಆರೋಪವೂ ಇದೆ. ಇದರ ಜೊತೆ ಇಬ್ಬರ ನಡುವಿನ ಆಪ್ತತೆ ಅವರಿಗೆ ಹೆಚ್ಚು ಹೈಲೈಟ್ ಆಗಲು ಸಹಕಾರಿ ಆಗಿದೆ.

3 / 5
ಇನ್ನು ಟಾಸ್ಕ್ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಅವರಿಗಿಂತ ಇತರ ಆಟಗಾರರೇ ಹೆಚ್ಚು ಉತ್ತಮ ಪ್ರದರ್ಶನ ನೀಡಿದ ಉದಾಹರಣೆ ಇದೆ. ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್ ಪಡೆಯೋ ಟಾಸ್ಕ್​ನಲ್ಲಿ ಹನುಮಂತ ಅವರು ತ್ರಿವಿಕ್ರಂಗಿಂತ ಉತ್ತಮವಾಗಿ ಆಡಿದ್ದು ಒಳ್ಳೆಯ ಉದಾಹರಣೆ. ಈ ರೀತಿಯ ಹಲವು ತಪ್ಪನ್ನು ಅವರು ಮಾಡಿದ್ದಾರೆ.

ಇನ್ನು ಟಾಸ್ಕ್ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಅವರಿಗಿಂತ ಇತರ ಆಟಗಾರರೇ ಹೆಚ್ಚು ಉತ್ತಮ ಪ್ರದರ್ಶನ ನೀಡಿದ ಉದಾಹರಣೆ ಇದೆ. ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್ ಪಡೆಯೋ ಟಾಸ್ಕ್​ನಲ್ಲಿ ಹನುಮಂತ ಅವರು ತ್ರಿವಿಕ್ರಂಗಿಂತ ಉತ್ತಮವಾಗಿ ಆಡಿದ್ದು ಒಳ್ಳೆಯ ಉದಾಹರಣೆ. ಈ ರೀತಿಯ ಹಲವು ತಪ್ಪನ್ನು ಅವರು ಮಾಡಿದ್ದಾರೆ.

4 / 5
ಇನ್ನು, ಯಾವುದೇ ರೀತಿಯ ಮನರಂಜನೆಯನ್ನು ಅವರು ನೀಡಿಲ್ಲ. ಇದನ್ನು ತ್ರಿವಿಕ್ರಂ ಅವರೇ ಈ ಮೊದಲು ಒಪ್ಪಿಕೊಂಡಿದ್ದಾರೆ. ಟಾಸ್ಕ್​ ಆಡೋಕೆ ಅವಕಾಶ ಸಿಗದೆ ಇದ್ದಾಗ ಅವರ ಬಾಯಲ್ಲಿ ಈ ಮಾತು ಬಂದಿತ್ತು. ‘ನಾವು ಮನರಂಜನೆಯಲ್ಲಿ ಏನೂ ಇಲ್ಲ, ಕೊನೆಯ ಪಕ್ಷ ಟಾಸ್ಕ್ ಆದರೂ ಆಡೋಕೆ ಕೊಡಬೇಕು’ ಎಂದು ಅವರು ಹೇಳಿಕೊಂಡಿದ್ದರು.

ಇನ್ನು, ಯಾವುದೇ ರೀತಿಯ ಮನರಂಜನೆಯನ್ನು ಅವರು ನೀಡಿಲ್ಲ. ಇದನ್ನು ತ್ರಿವಿಕ್ರಂ ಅವರೇ ಈ ಮೊದಲು ಒಪ್ಪಿಕೊಂಡಿದ್ದಾರೆ. ಟಾಸ್ಕ್​ ಆಡೋಕೆ ಅವಕಾಶ ಸಿಗದೆ ಇದ್ದಾಗ ಅವರ ಬಾಯಲ್ಲಿ ಈ ಮಾತು ಬಂದಿತ್ತು. ‘ನಾವು ಮನರಂಜನೆಯಲ್ಲಿ ಏನೂ ಇಲ್ಲ, ಕೊನೆಯ ಪಕ್ಷ ಟಾಸ್ಕ್ ಆದರೂ ಆಡೋಕೆ ಕೊಡಬೇಕು’ ಎಂದು ಅವರು ಹೇಳಿಕೊಂಡಿದ್ದರು.

5 / 5
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ