AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 9 Contestant List: ಈ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ

ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್​ನಲ್ಲಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 30, 2022 | 9:23 PM

ಐಶ್ವರ್ಯಾ ಪಿಸ್ಸೆ ವೃತ್ತಿಯಲ್ಲಿ ಬೈಕ್ ರೇಸರ್. ಆದರೆ, ಎರಡನೇ ವಾರಕ್ಕೆ ಔಟ್ ಆದರು.

ಐಶ್ವರ್ಯಾ ಪಿಸ್ಸೆ ವೃತ್ತಿಯಲ್ಲಿ ಬೈಕ್ ರೇಸರ್. ಆದರೆ, ಎರಡನೇ ವಾರಕ್ಕೆ ಔಟ್ ಆದರು.

1 / 18
ಅಮೂಲ್ಯ ಗೌಡ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಫಿನಾಲೆಗೂ ಕೆಲವೇ ವಾರ ಇರುವಾಗ ಔಟ್ ಆದರು.

ಅಮೂಲ್ಯ ಗೌಡ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಫಿನಾಲೆಗೂ ಕೆಲವೇ ವಾರ ಇರುವಾಗ ಔಟ್ ಆದರು.

2 / 18
ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದರು. ಹಲವು ವಾರ ಅವರು ದೊಡ್ಮನೆಯಲ್ಲಿದ್ದರು.

ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದರು. ಹಲವು ವಾರ ಅವರು ದೊಡ್ಮನೆಯಲ್ಲಿದ್ದರು.

3 / 18
ಅರುಣ್ ಸಾಗರ್ ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಅವರಿಗೆ ಎರಡನೇ ಬಾರಿ. ಕಳೆದ ವಾರ ಇವರು ಔಟ್ ಆದರು.

ಅರುಣ್ ಸಾಗರ್ ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಅವರಿಗೆ ಎರಡನೇ ಬಾರಿ. ಕಳೆದ ವಾರ ಇವರು ಔಟ್ ಆದರು.

4 / 18
ಆರ್ಯವರ್ಧನ್​ ಗುರೂಜಿ ಒಟಿಟಿ ಟಾಪ್​ ನಾಲ್ಕರಲ್ಲಿ ಇದ್ದರು. ಈ ವಾರದ ಮಿಡ್​ ವೀಕ್​ನಲ್ಲಿ ಅವರು ಔಟ್ ಆದರು.

ಆರ್ಯವರ್ಧನ್​ ಗುರೂಜಿ ಒಟಿಟಿ ಟಾಪ್​ ನಾಲ್ಕರಲ್ಲಿ ಇದ್ದರು. ಈ ವಾರದ ಮಿಡ್​ ವೀಕ್​ನಲ್ಲಿ ಅವರು ಔಟ್ ಆದರು.

5 / 18
ಕಿರುತೆರೆ ನಟ ದರ್ಶ್​ ದೊಡ್ಮನೆಯಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ.

ಕಿರುತೆರೆ ನಟ ದರ್ಶ್​ ದೊಡ್ಮನೆಯಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ.

6 / 18
ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್​ನಲ್ಲಿದ್ದಾರೆ.

ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್​ನಲ್ಲಿದ್ದಾರೆ.

7 / 18
ದಿವ್ಯಾ ಉರುಡುಗ ಅವರು ಸೀಸನ್ 8ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್​ ಫಿನಾಲೆ ವೀಕ್​ನಲ್ಲಿದ್ದಾರೆ.

ದಿವ್ಯಾ ಉರುಡುಗ ಅವರು ಸೀಸನ್ 8ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್​ ಫಿನಾಲೆ ವೀಕ್​ನಲ್ಲಿದ್ದಾರೆ.

8 / 18
ಕಾವ್ಯಶ್ರೀ ಗೌಡ ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರು ಹಲವು ವಾರ ದೊಡ್ಮನೆಯಲ್ಲಿದ್ದರು.

ಕಾವ್ಯಶ್ರೀ ಗೌಡ ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರು ಹಲವು ವಾರ ದೊಡ್ಮನೆಯಲ್ಲಿದ್ದರು.

9 / 18
ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಒಂದೂವರೆ ವರ್ಷದ ಮಗುನ ಮನೆಯಲ್ಲಿ ಬಿಟ್ಟು ದೊಡ್ಮನೆಗೆ ಬಂದಿದ್ದರು.

ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಒಂದೂವರೆ ವರ್ಷದ ಮಗುನ ಮನೆಯಲ್ಲಿ ಬಿಟ್ಟು ದೊಡ್ಮನೆಗೆ ಬಂದಿದ್ದರು.

10 / 18
ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ದಿನ ಇವರ ಆಟ ನಡೆಯಲಿಲ್ಲ.

ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ದಿನ ಇವರ ಆಟ ನಡೆಯಲಿಲ್ಲ.

11 / 18
ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದರು.

ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದರು.

12 / 18
ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿತ್ತು. ಅವರು ಹಲವು ವಾರ ದೊಡ್ಮನೆಯಲ್ಲಿದ್ದರು.

ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿತ್ತು. ಅವರು ಹಲವು ವಾರ ದೊಡ್ಮನೆಯಲ್ಲಿದ್ದರು.

13 / 18
ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರಾಕೇಶ್ ಅಡಿಗ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರಾಕೇಶ್ ಅಡಿಗ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

14 / 18
ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

15 / 18
ರೂಪೇಶ್ ರಾಜಣ್ಣ ಕನ್ನಡ ಹೋರಾಟಗಾರ ಆಗಿದ್ದಾರೆ. ಅವರು ಕೂಡ ಫಿನಾಲೆಯಲ್ಲಿದ್ದಾರೆ.

ರೂಪೇಶ್ ರಾಜಣ್ಣ ಕನ್ನಡ ಹೋರಾಟಗಾರ ಆಗಿದ್ದಾರೆ. ಅವರು ಕೂಡ ಫಿನಾಲೆಯಲ್ಲಿದ್ದಾರೆ.

16 / 18
ಸಾನ್ಯಾ ಅಯ್ಯರ್ ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದರು. ಟಿವಿ ಸೀಸನ್​ಗೆ ಬಂದು ಹಲವು ವಾರ ದೊಡ್ಮನೆಯಲ್ಲಿದ್ದರು.

ಸಾನ್ಯಾ ಅಯ್ಯರ್ ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದರು. ಟಿವಿ ಸೀಸನ್​ಗೆ ಬಂದು ಹಲವು ವಾರ ದೊಡ್ಮನೆಯಲ್ಲಿದ್ದರು.

17 / 18
ವಿನೋದ್ ಗೊಬ್ಬರಗಾಲ ದೊಡ್ಮನೆಯಲ್ಲಿ ಹಲವು ವಾರ ಕಳೆದು ಹೋಗಿದ್ದಾರೆ.

ವಿನೋದ್ ಗೊಬ್ಬರಗಾಲ ದೊಡ್ಮನೆಯಲ್ಲಿ ಹಲವು ವಾರ ಕಳೆದು ಹೋಗಿದ್ದಾರೆ.

18 / 18
Follow us
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ