AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

78ನೇ ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ; ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್

78 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ರಾಜಧಾನಿಯಲ್ಲಿ ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಈ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.‌

ಕಿರಣ್ ಹನುಮಂತ್​ ಮಾದಾರ್
|

Updated on: Aug 08, 2024 | 10:00 PM

Share
ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ರಾಜಾಧಾನಿಯಲ್ಲಿ ಸಂಭ್ರಮ ಮನೆ ಮಾಡುತ್ತೆ. ಈ ವರ್ಷವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಮಾಡಲು ಸಿಲಿಕಾನ್ ಜನರು ಸಜ್ಜಾಗುತ್ತಿದ್ದು, ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ರಾಜಾಧಾನಿಯಲ್ಲಿ ಸಂಭ್ರಮ ಮನೆ ಮಾಡುತ್ತೆ. ಈ ವರ್ಷವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಮಾಡಲು ಸಿಲಿಕಾನ್ ಜನರು ಸಜ್ಜಾಗುತ್ತಿದ್ದು, ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

1 / 6
ಹೌದು, ಕಳೆದ ವರ್ಷ 77 ನೇ ಸ್ವಾತಂತ್ರ್ಯೋತ್ಸವದ‌ ಹಿನ್ನಲೆ ಭಾವುಟ ಮಾರಾಟಗಾರರು ಸಾಕಷ್ಟು ಲಾಭ ನೋಡಿದ್ದರು. ಈ ವರ್ಷವು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಬಾವುಟದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು, ಫ್ಲಾಗ್, ಟೀ ಶರ್ಟ್, ಭಾವುಟಗಳಿಗೆ ಫುಲ್ ಡಿಮ್ಯಾಂಡ್ ಬರ್ತಿದೆ.

ಹೌದು, ಕಳೆದ ವರ್ಷ 77 ನೇ ಸ್ವಾತಂತ್ರ್ಯೋತ್ಸವದ‌ ಹಿನ್ನಲೆ ಭಾವುಟ ಮಾರಾಟಗಾರರು ಸಾಕಷ್ಟು ಲಾಭ ನೋಡಿದ್ದರು. ಈ ವರ್ಷವು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಬಾವುಟದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು, ಫ್ಲಾಗ್, ಟೀ ಶರ್ಟ್, ಭಾವುಟಗಳಿಗೆ ಫುಲ್ ಡಿಮ್ಯಾಂಡ್ ಬರ್ತಿದೆ.

2 / 6
ಕಳೆದ ವರ್ಷ ಸ್ವಾತಂತ್ರ್ಯೋತ್ಸವದ‌ ಸಂಧರ್ಭದಲ್ಲಿ ಬಾವುಟಗಳಿಗೆ ಹೆಚ್ಚು ಡಿಮ್ಯಾಂಡ್ ಇದ್ದಂತಹ ಹಿನ್ನಲೆ ಬೆಲೆ ಹೆಚ್ಚಳವಾಗಿತ್ತು. ಈ ವರ್ಷವೂ ಬಾವುಟಗಳಿಗೆ ಡಿಮ್ಯಾಂಡ್ ಶುರುವಾಗಿದ್ದು, ಬಾವುಟಗಳ ಬೆಲೆ ಕೊಂಚ ಏರಿಯಾಗಿದೆ.

ಕಳೆದ ವರ್ಷ ಸ್ವಾತಂತ್ರ್ಯೋತ್ಸವದ‌ ಸಂಧರ್ಭದಲ್ಲಿ ಬಾವುಟಗಳಿಗೆ ಹೆಚ್ಚು ಡಿಮ್ಯಾಂಡ್ ಇದ್ದಂತಹ ಹಿನ್ನಲೆ ಬೆಲೆ ಹೆಚ್ಚಳವಾಗಿತ್ತು. ಈ ವರ್ಷವೂ ಬಾವುಟಗಳಿಗೆ ಡಿಮ್ಯಾಂಡ್ ಶುರುವಾಗಿದ್ದು, ಬಾವುಟಗಳ ಬೆಲೆ ಕೊಂಚ ಏರಿಯಾಗಿದೆ.

3 / 6
ಸಧ್ಯ ಬಾವುಟಗಳ ಬೆಲೆ 25 ರಿಂದ 40 ರೂಪಾಯಿ ಇದ್ದು, ಶಾಲೆಗಳಿಂದ ಸಾಕಷ್ಟು ಟೀಚರ್ಸ್​ಗಳು ಬಂದು ತ್ರಿವರ್ಣ ಧ್ವಜಕ್ಕೆ 50% ರಷ್ಡು ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಈ ವರ್ಷ ಸಣ್ಣ ಬಾವುಟಗಳಿಗೆ 15 ರೂ, ದೊಡ್ಡ ಬಾವುಟಗಳಿಗೆ 20 ರಿಂದ 30 ರೂ ನಿಗಧಿ ಮಾಡಿದ್ದು, ಮಕ್ಕಳಿಗೆ ಆಕರ್ಷಕವಾಗಿ ಕಾಣುವ ಫ್ಲಾಗ್​ಗಳನ್ನ ತರಿಸಲಾಗಿದೆ.

ಸಧ್ಯ ಬಾವುಟಗಳ ಬೆಲೆ 25 ರಿಂದ 40 ರೂಪಾಯಿ ಇದ್ದು, ಶಾಲೆಗಳಿಂದ ಸಾಕಷ್ಟು ಟೀಚರ್ಸ್​ಗಳು ಬಂದು ತ್ರಿವರ್ಣ ಧ್ವಜಕ್ಕೆ 50% ರಷ್ಡು ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಈ ವರ್ಷ ಸಣ್ಣ ಬಾವುಟಗಳಿಗೆ 15 ರೂ, ದೊಡ್ಡ ಬಾವುಟಗಳಿಗೆ 20 ರಿಂದ 30 ರೂ ನಿಗಧಿ ಮಾಡಿದ್ದು, ಮಕ್ಕಳಿಗೆ ಆಕರ್ಷಕವಾಗಿ ಕಾಣುವ ಫ್ಲಾಗ್​ಗಳನ್ನ ತರಿಸಲಾಗಿದೆ.

4 / 6
ಈ ವರ್ಷವು ಬಟ್ಟೆಯ ಫ್ಲಾಗ್​ಗಳಿಗಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಬಾಂಬೆ, ಸೂರತ್​ಗಳಿಂದ ಬಟ್ಟೆಯನ್ನ ತರಿಸಿಕೊಳ್ಳಲಾಗಿದ್ದು, ಭಾವುಟಗಳನ್ನು ಮಾರುವ ಅಂಗಡಿಗಳ ಮುಂದೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಈ ಕುರಿತು ಮಾತನಾಡಿದ ಗ್ರಾಹಕರೊಬ್ಬರು ‘ಸ್ವತಂತ್ರ ದಿನಾಚರಣೆ ಅಂದರೆ ಹೆಮ್ಮೆ. ಈ ದಿನವನ್ನ ಪ್ರತಿಯೊಬ್ಬ ಪ್ರಜೆಯು ಹೆಮ್ಮೆಯಿಂದ ಆಚಾರಿಸಬೇಕು.‌ ಅದಕ್ಕೋಸ್ಕರ ಫ್ಲಾಗ್​ಗಳನ್ನ ತೆಗೆದುಕೊಳ್ಳುವುದಕ್ಕೆ ಬಂದಿದ್ದೀವಿ.‌ ಈ ವರ್ಷ ಫ್ಲಾಗ್​ಗಳ ಬೆಲೆ ಕೊಂಚ ಕಡಿಮೆ ಇದೆ ಎಂದು ಹೇಳಿದರು.

ಈ ವರ್ಷವು ಬಟ್ಟೆಯ ಫ್ಲಾಗ್​ಗಳಿಗಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಬಾಂಬೆ, ಸೂರತ್​ಗಳಿಂದ ಬಟ್ಟೆಯನ್ನ ತರಿಸಿಕೊಳ್ಳಲಾಗಿದ್ದು, ಭಾವುಟಗಳನ್ನು ಮಾರುವ ಅಂಗಡಿಗಳ ಮುಂದೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಈ ಕುರಿತು ಮಾತನಾಡಿದ ಗ್ರಾಹಕರೊಬ್ಬರು ‘ಸ್ವತಂತ್ರ ದಿನಾಚರಣೆ ಅಂದರೆ ಹೆಮ್ಮೆ. ಈ ದಿನವನ್ನ ಪ್ರತಿಯೊಬ್ಬ ಪ್ರಜೆಯು ಹೆಮ್ಮೆಯಿಂದ ಆಚಾರಿಸಬೇಕು.‌ ಅದಕ್ಕೋಸ್ಕರ ಫ್ಲಾಗ್​ಗಳನ್ನ ತೆಗೆದುಕೊಳ್ಳುವುದಕ್ಕೆ ಬಂದಿದ್ದೀವಿ.‌ ಈ ವರ್ಷ ಫ್ಲಾಗ್​ಗಳ ಬೆಲೆ ಕೊಂಚ ಕಡಿಮೆ ಇದೆ ಎಂದು ಹೇಳಿದರು.

5 / 6
 ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ರಾಜಧಾನಿಯಲ್ಲಿ‌ ಈಗಾಗಲೇ ಈ ಸಂಭ್ರಮದ ವಾತಾವರಣ ಮನೆಮಾಡಿದೆ. ಹಲವು ಶಾಪ್​ಗಳ ಮುಂದೆ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ನೋಡುಗರನ್ನ ಬೆರಗುಗೊಳಿಸುತ್ತಿದೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ರಾಜಧಾನಿಯಲ್ಲಿ‌ ಈಗಾಗಲೇ ಈ ಸಂಭ್ರಮದ ವಾತಾವರಣ ಮನೆಮಾಡಿದೆ. ಹಲವು ಶಾಪ್​ಗಳ ಮುಂದೆ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ನೋಡುಗರನ್ನ ಬೆರಗುಗೊಳಿಸುತ್ತಿದೆ.

6 / 6
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ