AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ.

ಪೃಥ್ವಿಶಂಕರ
|

Updated on: Mar 16, 2023 | 7:45 AM

Share
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

1 / 10
ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

2 / 10
ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

3 / 10
ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

4 / 10
ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

5 / 10
ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

6 / 10
ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

7 / 10
ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

8 / 10
ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

9 / 10
ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)

ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)

10 / 10
Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್