AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ.

ಪೃಥ್ವಿಶಂಕರ
|

Updated on: Mar 16, 2023 | 7:45 AM

Share
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

1 / 10
ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

2 / 10
ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

3 / 10
ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

4 / 10
ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

5 / 10
ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

6 / 10
ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

7 / 10
ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

8 / 10
ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

9 / 10
ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)

ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)

10 / 10
Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ