Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ 5 ಪಟ್ಟಣಗಳು ರಾಕ್ಷಸರ ಹೆಸರಿನಿಂದ ಕರೆಯಲ್ಪಡುತ್ತವೆ, ಚಿತ್ರ ಸಹಿತ ಇತಿಹಾಸ ಇಲ್ಲಿದೆ

ನಮ್ಮ ದೇಶದಲ್ಲಿ ಹಲವು ಸ್ಥಳಗಳು, ರಸ್ತೆಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಲಾಗುತ್ತದೆ. ಹಾಗೆಯೇ ಇನ್ನು ಕೆಲವು ಊರುಗಳಿಗೆ ಅಥವಾ ಸ್ಥಳಗಳಿಗೆ ದೇವರ ಹೆಸರಿಡುವುದನ್ನು ನೋಡಿರುತ್ತೇವೆ. ಆದರೆ ಕೆಲವಾರು ಪಟ್ಟಣಗಳಿಗೆ ಪುರಾತನ ಇತಿಹಾಸದಲ್ಲಿನ ರಾಕ್ಷಸರ ಹೆಸರುಗಳನ್ನು ಇಡಲಾಗಿದೆ. ಅಂತಹ ಪಟ್ಟಣಗಳು ಯಾವುವು?

shruti hegde
|

Updated on:May 10, 2021 | 1:02 PM

ಮೈಸೂರು: ಮೈಸೂರು ಕರ್ನಾಟಕದ ಐತಿಹಾಸಿಕ ಪಟ್ಟಣ. ಇದಕ್ಕೆ ಮಹಿಷಾಸುರ ಎಂಬ ಹೆಸರಿಡಲಾಗಿತ್ತು. ಮಹಿಷಾಸುರನ ಕಾಲದಲ್ಲಿ ಈ ಊರಿಗೆ ಮಹಿಷಾ-ಊರು ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಮೈಸೂರು ಎಂಬುದಾಗಿ ಕರೆಯಲಾಯಿತು.

Different 5 Cities of india that are named after demons in ancient times see pictures in kannada

1 / 5
ಪಂಜಾಬ್ ಜಲಂಧರ್: ಚಿತ್ರದಲ್ಲಿ ನೋಡುತ್ತಿರುವಂತೆ ಈ ಸ್ಥಳ ಪಂಜಾಬ್​ನ ಜಲಂಧರ್ ನಗರ. ಪಂಜಾಬ್​ನ ಜಲಂಧರ್ ನಗರಕ್ಕೆ ರಾಕ್ಷಸನಾದ ‘ಜಲಂಧರ್’ನ ಹೆಸರಿಡಲಾಗಿದೆ. ಪ್ರಾಚೀನ ಕಾಲದಲ್ಲಿ ಈ ನಗರವು ಜಲಂಧರ ರಾಕ್ಷಸನ ರಾಜಧಾನಿಯಾಗಿತ್ತು.

Defferent 5 Cities of india that are named after demons in ancient times see pictures in kannada

2 / 5
ಗಯಾ: ಬಿಹಾರದ ಗಯಾ ಪ್ರದೇಶಕ್ಕೆ ಗಯಾಸುರ ಎಂಬ ರಾಕ್ಷಸನ ಹೆಸರನ್ನು ಇಡಲಾಗಿತ್ತು. ಅಸುರ ಸ್ವರ್ಗವನ್ನುತಲುಪುವ ಸಂದರ್ಭದಲ್ಲಿ ನಾರಾಯಣನು ಬ್ಯಹ್ಮನ ಮೂಲಕವಾಗಿ ಯಜ್ಞಕ್ಕಾಗಿ ಗಯಾಸುರನ ಶರೀರವನ್ನು ಬೇಡಿದನು. ಗಯಾವನ್ನು ಈ ರಾಕ್ಷಸನ ಶರೀರವೆಂದು ಪರಿಗಣಿಸಲಾಗುತ್ತದೆ.

Defferent 5 Cities of india that are named after demons in ancient times see pictures in kannada

3 / 5
ಪಲವಲ: ಪಲವಲ ಹರಿಯಾಣದ ಒಂದು ಪಟ್ಟಣ. ಇದರ ಹೆಸರು ಪಲಂಬಾಸುರ ಎಂದಿತ್ತು. ಕಾಲಾ ನಂತರದಲ್ಲಿ ಪಲವಲ ಎಂದು ಬದಲಾವಣೆ ಆಗಿದೆ.

Defferent 5 Cities of india that are named after demons in ancient times see pictures in kannada

4 / 5
ತಿರುಚುನಾಪಲ್ಲಿ: ತಮಿಳುನಾಡಿನ ತಿರುಚನಾಪಲ್ಲಿಗೆ ಹೆಸರು ತಿರುಸಿರನ್ ಎಂಬ ರಾಕ್ಷಸನ ಹೆಸರಿತ್ತು. ಈತ ಶಿವನ ಕುರಿತಾಗಿ ತಪಸ್ಸನ್ನು ಮಾಡಿದ್ದ. ಆದ ಕಾರಣ ಇದಕ್ಕೆ ತಿರುಸಿರ್ಪುರಂ ಎಂದಿತ್ತು. ನಂತರ ಇದೀಗ ತಿರುಚನಾಪಲ್ಲಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Defferent 5 Cities of india that are named after demons in ancient times see pictures in kannada

5 / 5

Published On - 1:00 pm, Mon, 10 May 21

Follow us
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!