AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

ಬದಾಲದ ಜೀವನಶೈಲಿಯಿಂದ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಕೇವಲ ಆಹಾರದಿಂದ ಮಾತ್ರವಲ್ಲ ಕೆಲವು ಪಾನೀಯಗಳಿಂದಲೂ ತೂಕ ಇಳಿಸಿಕೊಳ್ಳಬಹುದು. ಇಲ್ಲಿದೆ ಮಾಹಿತಿ.

TV9 Web
| Updated By: Pavitra Bhat Jigalemane|

Updated on:Feb 18, 2022 | 4:35 PM

Share
ಕೆಲವು ಪಾನೀಯಗಳ ಮೂಲಕವೂ ಸುಲಭವಾಗಿ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಅವು ಯಾವೆಲ್ಲಾ ಪಾನೀಯಗಳು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಕೆಲವು ಪಾನೀಯಗಳ ಮೂಲಕವೂ ಸುಲಭವಾಗಿ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಅವು ಯಾವೆಲ್ಲಾ ಪಾನೀಯಗಳು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

1 / 10
ಟೊಮೇಟೋ ಹಣ್ಣನ್ನು ಜ್ಯೂಸ್​ ಮಾಡಿ ಅದಕ್ಕೆ ಒಂದು ಚಮಚ ನಿಂಬು ರಸವನ್ನು ಮಿಶ್ರಣ ಮಾಡಿ ಸೇವಿಸಿ

ಟೊಮೇಟೋ ಹಣ್ಣನ್ನು ಜ್ಯೂಸ್​ ಮಾಡಿ ಅದಕ್ಕೆ ಒಂದು ಚಮಚ ನಿಂಬು ರಸವನ್ನು ಮಿಶ್ರಣ ಮಾಡಿ ಸೇವಿಸಿ

2 / 10
ಅರ್ಧ ಕಪ್​ನಷ್ಟು  ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಸೇವಿಸಿ,

ಅರ್ಧ ಕಪ್​ನಷ್ಟು ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಸೇವಿಸಿ,

3 / 10
ಸೇಲರಿ ಎಲೆಗಳ ಬಳಕೆಯಿಂದಲೂ ದೇಹದ ತೂಕವನ್ನು ಕಳೆದುಕೊಳ್ಳಬಹುದು. ಅರ್ಧ ಕಪ್​ನಷ್ಟು ಸೆಲರಿ ಎಲೆಗಳನ್ನು ರುಬ್ಬಿಕೊಂಡು ನೀರಿಗೆ ಸೇರಿಸಿ ಸೇವಿಸಿ,

ಸೇಲರಿ ಎಲೆಗಳ ಬಳಕೆಯಿಂದಲೂ ದೇಹದ ತೂಕವನ್ನು ಕಳೆದುಕೊಳ್ಳಬಹುದು. ಅರ್ಧ ಕಪ್​ನಷ್ಟು ಸೆಲರಿ ಎಲೆಗಳನ್ನು ರುಬ್ಬಿಕೊಂಡು ನೀರಿಗೆ ಸೇರಿಸಿ ಸೇವಿಸಿ,

4 / 10
ಜೇನುತುಪ್ಪ ಮತ್ತು ನಿಂಬು ರಸವನ್ನು ನೀರಿಗೆ ಸೇರಿಸಿ ಕುಡಿಯಿರಿ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಿ ಅತಿಯಾದ ತೂಕ ಇಳಿಕೆಯಾಗುತ್ತದೆ.

ಜೇನುತುಪ್ಪ ಮತ್ತು ನಿಂಬು ರಸವನ್ನು ನೀರಿಗೆ ಸೇರಿಸಿ ಕುಡಿಯಿರಿ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಿ ಅತಿಯಾದ ತೂಕ ಇಳಿಕೆಯಾಗುತ್ತದೆ.

5 / 10
ಗೋದಿ ಹುಲ್ಲು ಮತ್ತು ದ್ರಾಕ್ಷಿಯನ್ನು  ಮಿಶ್ರಣ ಮಾಡಿ ಜ್ಯೂಸ್​ ಮಾಡಿಕೊಂಡು ಕುಡಿಯಬಹುದು.

ಗೋದಿ ಹುಲ್ಲು ಮತ್ತು ದ್ರಾಕ್ಷಿಯನ್ನು ಮಿಶ್ರಣ ಮಾಡಿ ಜ್ಯೂಸ್​ ಮಾಡಿಕೊಂಡು ಕುಡಿಯಬಹುದು.

6 / 10
ಶುಂಠಿ ಮತ್ತು ನಿಂಬುವಿನ ಮಿಶ್ರಣ ಮಾಡಿ ನೀರಿಗೆ ಹಾಕಿ ಚಿಟಿಕೆ ಜೀರಿಗೆ ಪುಡಿಯನ್ನು ಹಾಕಿ ಪ್ರತಿದಿನ ಸೇವಿಸಿ ಇದರಿಂದ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬಹುದು

ಶುಂಠಿ ಮತ್ತು ನಿಂಬುವಿನ ಮಿಶ್ರಣ ಮಾಡಿ ನೀರಿಗೆ ಹಾಕಿ ಚಿಟಿಕೆ ಜೀರಿಗೆ ಪುಡಿಯನ್ನು ಹಾಕಿ ಪ್ರತಿದಿನ ಸೇವಿಸಿ ಇದರಿಂದ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬಹುದು

7 / 10
ಕಾಫಿ ಸೇವನೆಯಿಂದಲೂ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಬಿಸಿ ಬಿಸಿ ಕಾಫಿಗೆ ಸ್ವಲ್ಪ ಡಾರ್ಕ್​ ಚಾಕೋಲೇಟ್​ಅನ್ನು ಸೇರಿಸಿಕೊಂಡು ಸೇವಿಸಿ.

ಕಾಫಿ ಸೇವನೆಯಿಂದಲೂ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಬಿಸಿ ಬಿಸಿ ಕಾಫಿಗೆ ಸ್ವಲ್ಪ ಡಾರ್ಕ್​ ಚಾಕೋಲೇಟ್​ಅನ್ನು ಸೇರಿಸಿಕೊಂಡು ಸೇವಿಸಿ.

8 / 10
ಗ್ರೀನ್​ ಟೀ ಮತ್ತು  ಪುದೀನಾ: ಗ್ರೀನ್​ ಟೀ ತಯಾರಿಯ ವೇಳೆ ಒಂದೆರಡು ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ಇದರ ಸೇವನೆಯಿಂದ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಬಹುದು.

ಗ್ರೀನ್​ ಟೀ ಮತ್ತು ಪುದೀನಾ: ಗ್ರೀನ್​ ಟೀ ತಯಾರಿಯ ವೇಳೆ ಒಂದೆರಡು ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ಇದರ ಸೇವನೆಯಿಂದ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಬಹುದು.

9 / 10
ಎಳೆನೀರು ದೇಹಕ್ಕೆ ಅತ್ಯತ್ತಮ ಪದಾರ್ಥವಾಗಿದೆ. ದೇಹದ ತೂಕ ಇಳಿಕೆಗೆ ಪ್ರತಿದಿನ ಒಂದು ಎಳೆನೀರನ್ನು ಸೇವಿಸಿ.

ಎಳೆನೀರು ದೇಹಕ್ಕೆ ಅತ್ಯತ್ತಮ ಪದಾರ್ಥವಾಗಿದೆ. ದೇಹದ ತೂಕ ಇಳಿಕೆಗೆ ಪ್ರತಿದಿನ ಒಂದು ಎಳೆನೀರನ್ನು ಸೇವಿಸಿ.

10 / 10

Published On - 12:35 pm, Fri, 18 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ