AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡಿದ ಪುನೀತ್​ ರಾಜಕುಮಾರ್ ಭಾವಚಿತ್ರ

ಏಷ್ಯಾದ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಇತ್ತೀಚೆಗೆ ನಿಧನರಾದ ನಟ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಅವರ ಭಾವಚಿತ್ರವನ್ನು ಬಿಡಿಸಿ ನೆರೆದವರ ಗಮನ ಸೆಳೆದರು.

TV9 Web
| Edited By: |

Updated on: Jan 05, 2022 | 10:12 AM

Share
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್​ ಭಾಗವಹಿಸಿದ್ದರು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್​ ಭಾಗವಹಿಸಿದ್ದರು.

1 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಕಲಾಪ್ರದರ್ಶನ ಮಾಡಿದರು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಕಲಾಪ್ರದರ್ಶನ ಮಾಡಿದರು.

2 / 11
ವಿಲಾಸ್​ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್​ ಅವರ ಚಿತ್ರ ಬಿಡಿಸುತ್ತಿರುವುದು.

ವಿಲಾಸ್​ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್​ ಅವರ ಚಿತ್ರ ಬಿಡಿಸುತ್ತಿರುವುದು.

3 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

4 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡುತ್ತಿರುವ ಪವರ್​ ಸ್ಟಾರ್​

ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡುತ್ತಿರುವ ಪವರ್​ ಸ್ಟಾರ್​

5 / 11
ಚಿತ್ರಕಾರ ವಿಲಾಸ್​ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್​ ಅವರ ಭಾವಚಿತ್ರ

ಚಿತ್ರಕಾರ ವಿಲಾಸ್​ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್​ ಅವರ ಭಾವಚಿತ್ರ

6 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್​ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್​ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

7 / 11
ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್ ಅವರ ಚಿತ್ರ ವಿಲಾಸ್​ ನಾಯಕ್​ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್ ಅವರ ಚಿತ್ರ ವಿಲಾಸ್​ ನಾಯಕ್​ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

8 / 11
ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್​ ನಾಯಕ್​.

ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್​ ನಾಯಕ್​.

9 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಅರಳಿನಿಂತ ಪುನೀತ್​ ರಾಜಕುಮಾರ್ ಭಾವಚಿತ್ರ.

ವಿಲಾಸ್​ ನಾಯಕ್​ ಕುಂಚದಲ್ಲಿ ಅರಳಿನಿಂತ ಪುನೀತ್​ ರಾಜಕುಮಾರ್ ಭಾವಚಿತ್ರ.

10 / 11
ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್​ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.

ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್​ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.

11 / 11
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?