AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡಿದ ಪುನೀತ್​ ರಾಜಕುಮಾರ್ ಭಾವಚಿತ್ರ

ಏಷ್ಯಾದ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಇತ್ತೀಚೆಗೆ ನಿಧನರಾದ ನಟ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಅವರ ಭಾವಚಿತ್ರವನ್ನು ಬಿಡಿಸಿ ನೆರೆದವರ ಗಮನ ಸೆಳೆದರು.

TV9 Web
| Edited By: |

Updated on: Jan 05, 2022 | 10:12 AM

Share
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್​ ಭಾಗವಹಿಸಿದ್ದರು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್​ ಭಾಗವಹಿಸಿದ್ದರು.

1 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಕಲಾಪ್ರದರ್ಶನ ಮಾಡಿದರು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಕಲಾಪ್ರದರ್ಶನ ಮಾಡಿದರು.

2 / 11
ವಿಲಾಸ್​ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್​ ಅವರ ಚಿತ್ರ ಬಿಡಿಸುತ್ತಿರುವುದು.

ವಿಲಾಸ್​ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್​ ಅವರ ಚಿತ್ರ ಬಿಡಿಸುತ್ತಿರುವುದು.

3 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

4 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡುತ್ತಿರುವ ಪವರ್​ ಸ್ಟಾರ್​

ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡುತ್ತಿರುವ ಪವರ್​ ಸ್ಟಾರ್​

5 / 11
ಚಿತ್ರಕಾರ ವಿಲಾಸ್​ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್​ ಅವರ ಭಾವಚಿತ್ರ

ಚಿತ್ರಕಾರ ವಿಲಾಸ್​ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್​ ಅವರ ಭಾವಚಿತ್ರ

6 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್​ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್​ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

7 / 11
ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್ ಅವರ ಚಿತ್ರ ವಿಲಾಸ್​ ನಾಯಕ್​ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್ ಅವರ ಚಿತ್ರ ವಿಲಾಸ್​ ನಾಯಕ್​ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

8 / 11
ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್​ ನಾಯಕ್​.

ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್​ ನಾಯಕ್​.

9 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಅರಳಿನಿಂತ ಪುನೀತ್​ ರಾಜಕುಮಾರ್ ಭಾವಚಿತ್ರ.

ವಿಲಾಸ್​ ನಾಯಕ್​ ಕುಂಚದಲ್ಲಿ ಅರಳಿನಿಂತ ಪುನೀತ್​ ರಾಜಕುಮಾರ್ ಭಾವಚಿತ್ರ.

10 / 11
ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್​ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.

ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್​ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.

11 / 11
Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ