AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ನೀರಿಗೆ ಸಂಬಂಧಿಸಿ ಈ ವಾಸ್ತು ಸಲಹೆಗಳನ್ನು ಅಳವಡಿಸಿ; ನಿಮ್ಮ ಜೀವನ ಇನ್ನಷ್ಟು ಉತ್ತಮ ಆಗುವುದು

ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಹಲವು ಉತ್ತಮ ಬದಲಾವಣೆಗಳು ಆಗುತ್ತವೆ ಎಂಬುದು ನಂಬಿಕೆ. ಧಾರ್ಮಿಕ ನಂಬಿಕೆಗಳಿಗೆ ಒಳಪಟ್ಟಂತೆ ಹಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

TV9 Web
| Updated By: preethi shettigar|

Updated on: Oct 01, 2021 | 8:04 AM

Share
ಒಂದು ಬಾಟಲಿ ಅಥವಾ ಲೋಟದಲ್ಲಿ ನೀರು ತುಂಬಿಸಿ ಅದನ್ನು ಮಲಗುವಾಗ ನಿಮ್ಮ ತಲೆಯ ಸಮೀಪದಲ್ಲಿ ಇಡಿ. ಹಾಗೂ ಆ ನೀರನ್ನು ಬೆಳಗ್ಗೆ ಏದ್ದು ಹೊರಗೆ ಎಸೆಯಿರಿ. ಇದರಿಂದ ನಿಮ್ಮ ಕೆಟ್ಟ ಕನಸುಗಳು, ಕೆಟ್ಟ ಯೋಚನೆ, ಬದುಕಿನ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.

ಒಂದು ಬಾಟಲಿ ಅಥವಾ ಲೋಟದಲ್ಲಿ ನೀರು ತುಂಬಿಸಿ ಅದನ್ನು ಮಲಗುವಾಗ ನಿಮ್ಮ ತಲೆಯ ಸಮೀಪದಲ್ಲಿ ಇಡಿ. ಹಾಗೂ ಆ ನೀರನ್ನು ಬೆಳಗ್ಗೆ ಏದ್ದು ಹೊರಗೆ ಎಸೆಯಿರಿ. ಇದರಿಂದ ನಿಮ್ಮ ಕೆಟ್ಟ ಕನಸುಗಳು, ಕೆಟ್ಟ ಯೋಚನೆ, ಬದುಕಿನ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.

1 / 4
ದಿನನಿತ್ಯವೂ ಸ್ನಾನ ಮಾಡುವ ವೇಳೆಗೆ ಸ್ನಾನ ಮಾಡಲು ಬಳಸುವ ನೀರಿಗೆ ಸ್ವಲ್ಪವೇ ಅರಿಶಿನ, ಗಂಗಾಜಲ, ಉಪ್ಪು, ಜೇನು ಅಥವಾ ಬೆಲ್ಲವನ್ನು ಬೆರೆಸಿಕೊಳ್ಳಿ. ಇದರಿಂದ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತದೆ. ನಿಮ್ಮ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ನಿಮ್ಮ ಬಗ್ಗೆ ನಿಮಗಿರುವ ನಂಬಿಕೆಯೂ ಅಧಿಕವಾಗುತ್ತದೆ.

ದಿನನಿತ್ಯವೂ ಸ್ನಾನ ಮಾಡುವ ವೇಳೆಗೆ ಸ್ನಾನ ಮಾಡಲು ಬಳಸುವ ನೀರಿಗೆ ಸ್ವಲ್ಪವೇ ಅರಿಶಿನ, ಗಂಗಾಜಲ, ಉಪ್ಪು, ಜೇನು ಅಥವಾ ಬೆಲ್ಲವನ್ನು ಬೆರೆಸಿಕೊಳ್ಳಿ. ಇದರಿಂದ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತದೆ. ನಿಮ್ಮ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ನಿಮ್ಮ ಬಗ್ಗೆ ನಿಮಗಿರುವ ನಂಬಿಕೆಯೂ ಅಧಿಕವಾಗುತ್ತದೆ.

2 / 4
ದಿನವೂ ಸ್ನಾನ ಮಾಡಿದ ಬಳಿಕ ಸೂರ್ಯದೇವರಿಗೆ ನೀರು ನೀಡುವುದನ್ನು ರೂಢಿಸಿಕೊಳ್ಳಿ. ನೀರಿಗೆ ಹೂಗಳನ್ನು ಹಾಕಿ ಅದನ್ನು ಸೂರ್ಯನಿಗೆ ಅರ್ಪಿಸಿ. ಕಲಿಯುಗದಲ್ಲಿ ಸೂರ್ಯ ದೇವರೇ ನೇರವಾಗಿ ಕಾಣುವ ದೇವರು ಎಂದು ಹೇಳಲಾಗಿದೆ. ಸೂರ್ಯನಿಗೆ ಹೀಗೆ ನೀರು ಅರ್ಪಿಸುವುದರಿಂದ ವ್ಯಕ್ತಿಯಲ್ಲಿ ಏಳಿಗೆ ಮತ್ತು ಆರೋಗ್ಯವೃದ್ಧಿ ಆಗುತ್ತದೆ ಎಂದು ಹೇಳಲಾಗಿದೆ.

Follow these 4 Vastu Tips related to Water will change your Misfortune into Good Luck

3 / 4
ಪ್ರಾಣಿ ಮತ್ತು ಪಕ್ಷಿಗಳಿಗೂ ದಿನವೂ ನೀರು ನೀಡಿ. ಈ ಅಭ್ಯಾಸ ಇಟ್ಟುಕೊಂಡವರಿಗೆ ಒಳಿತಾಗುತ್ತದೆ. ಮತ್ತು ರಾಶಿಯ ದೋಷಗಳು ದೂರವಾಗುತ್ತದೆ. ಜೀವನದ ತೊಂದರೆ ಇಲ್ಲವಾಗಿ ಆರೋಗ್ಯ ಹೆಚ್ಚುತ್ತದೆ. ಇದಕ್ಕಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ಪ್ರತ್ಯೇಕ ಪಾತ್ರೆಗಳನ್ನು ಇಡಿ. ಅದರಲ್ಲಿ ಸಮರ್ಪಕ ಪ್ರಮಾಣದ ನೀರನ್ನು ತುಂಬಿ ಇಡಿ.

ಪ್ರಾಣಿ ಮತ್ತು ಪಕ್ಷಿಗಳಿಗೂ ದಿನವೂ ನೀರು ನೀಡಿ. ಈ ಅಭ್ಯಾಸ ಇಟ್ಟುಕೊಂಡವರಿಗೆ ಒಳಿತಾಗುತ್ತದೆ. ಮತ್ತು ರಾಶಿಯ ದೋಷಗಳು ದೂರವಾಗುತ್ತದೆ. ಜೀವನದ ತೊಂದರೆ ಇಲ್ಲವಾಗಿ ಆರೋಗ್ಯ ಹೆಚ್ಚುತ್ತದೆ. ಇದಕ್ಕಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ಪ್ರತ್ಯೇಕ ಪಾತ್ರೆಗಳನ್ನು ಇಡಿ. ಅದರಲ್ಲಿ ಸಮರ್ಪಕ ಪ್ರಮಾಣದ ನೀರನ್ನು ತುಂಬಿ ಇಡಿ.

4 / 4
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ