AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ಡೆಕಲ್ ಬಾಲಸುಬ್ರಮಣ್ಯ ಹರೋಹರ ಜಾತ್ರೆ: ದೇಹಕ್ಕೆ ಶಸ್ತ್ರ ಚುಚ್ಚಿಕೊಂಡು ಹರಕೆ ತೀರಿಸಿದ ಭಕ್ತರು

ಶಿವಮೊಗ್ಗದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯನಿಗೆ ಎರಡು ದಿನಗಳ ಅಡಿಕೃತ್ತಿಗೆ ಹರೋಹರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ದಶಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಇನ್ನೂ ಭಕ್ತರು ಚಾಚು ತಪ್ಪದೇ ಭಕ್ತರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಷ್ಟೊಂದು ಕಠಿಣ ವ್ರತ ಮತ್ತು ಹರಕೆಯನ್ನು ಭಕ್ತರು ತೀರಿಸುವುದನ್ನು ನೋಡಿದ್ರೆ ಎಲ್ಲರಿಗೂ ಮೈ ಜುಂ ಎನ್ನುಂತಿರುತ್ತದೆ.

Basavaraj Yaraganavi
| Edited By: |

Updated on:Jul 29, 2024 | 8:58 PM

Share
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯನಿಗೆ ಎರಡು ದಿನಗಳ ಅಡಿಕೃತ್ತಿಗೆ ಹರೋಹರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ತಮಿಳು ಸಮಾಜದವರು ಆಚರಿಸುವ ಈ ಜಾತ್ರೆಯಲ್ಲಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಬಾಲಸುಬ್ರಹ್ಮಣ್ಯನಿಗೆ ವಿಶಿಷ್ಟವಾಗಿ ಭಕ್ತರು ಹರಿಕೆ ತೀರಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯನಿಗೆ ಎರಡು ದಿನಗಳ ಅಡಿಕೃತ್ತಿಗೆ ಹರೋಹರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ತಮಿಳು ಸಮಾಜದವರು ಆಚರಿಸುವ ಈ ಜಾತ್ರೆಯಲ್ಲಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಬಾಲಸುಬ್ರಹ್ಮಣ್ಯನಿಗೆ ವಿಶಿಷ್ಟವಾಗಿ ಭಕ್ತರು ಹರಿಕೆ ತೀರಿಸಿದ್ದಾರೆ.

1 / 7
ಶಿವಮೊಗ್ಗದಿಂದ ಹೊಳೆಹೊನ್ನೂರು ರಸ್ತೆಗೆ ಹೊರಟರೆ ಬಲಭಾಗದಲ್ಲಿ ಗುಡ್ಡ ಮೇಲೆ ಬೃಹತ್ ಒಂದು ದೇವಸ್ಥಾನ ಕಾಣಿಸುತ್ತದೆ. ಆ ದೇವಸ್ಥಾನದ ಹೆಸರು ಗುಡ್ಡೆಕಲ್ ಬಾಲಸುಬ್ರಹ್ಮಣ್ಯ. ಶಿವಮೊಗ್ಗದಲ್ಲಿ ಹೆಚ್ಚು ತಮಿಳು ಸಮಾಜದವರಿದ್ದಾರೆ. ಅವರನ್ನು ಸೇರಿದಂತೆ ಇತರೆ ಜನರು ಭಕ್ತಿ ಭಾವದಿಂದ ಬಾಲಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ.

ಶಿವಮೊಗ್ಗದಿಂದ ಹೊಳೆಹೊನ್ನೂರು ರಸ್ತೆಗೆ ಹೊರಟರೆ ಬಲಭಾಗದಲ್ಲಿ ಗುಡ್ಡ ಮೇಲೆ ಬೃಹತ್ ಒಂದು ದೇವಸ್ಥಾನ ಕಾಣಿಸುತ್ತದೆ. ಆ ದೇವಸ್ಥಾನದ ಹೆಸರು ಗುಡ್ಡೆಕಲ್ ಬಾಲಸುಬ್ರಹ್ಮಣ್ಯ. ಶಿವಮೊಗ್ಗದಲ್ಲಿ ಹೆಚ್ಚು ತಮಿಳು ಸಮಾಜದವರಿದ್ದಾರೆ. ಅವರನ್ನು ಸೇರಿದಂತೆ ಇತರೆ ಜನರು ಭಕ್ತಿ ಭಾವದಿಂದ ಬಾಲಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ.

2 / 7
ಸರದಿಯಲ್ಲಿ ನಿಂತು ಸಾವಿರಾರು ಭಕ್ತರು ಬಾಲ ಸುಬ್ರಮಣ್ಯನ ದರ್ಶನ ಪಡೆದಿದ್ದಾರೆ. ಬಾಲ ಸುಬ್ರಮಣ್ಯನ ಪರ ಹಾಕಿರುವ ಘೋಷಣೆ ಮುಗಿಲು ಮುಟ್ಟಿತ್ತು.

ಸರದಿಯಲ್ಲಿ ನಿಂತು ಸಾವಿರಾರು ಭಕ್ತರು ಬಾಲ ಸುಬ್ರಮಣ್ಯನ ದರ್ಶನ ಪಡೆದಿದ್ದಾರೆ. ಬಾಲ ಸುಬ್ರಮಣ್ಯನ ಪರ ಹಾಕಿರುವ ಘೋಷಣೆ ಮುಗಿಲು ಮುಟ್ಟಿತ್ತು.

3 / 7
ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ಬಾಲಸುಬ್ರಮಣ್ಯನಿಗೆ ಅಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಿತು. ಈ ಜಾತ್ರೆಯು ಸಂಭ್ರಮ ಸಡಗರದಿಂದ ಕೂಡಿತ್ತು. ಕೊವಿಡ್ ಬಳಿಕ ಬೇರೆ ಬೇರೆ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ಬಾಲಸುಬ್ರಮಣ್ಯನಿಗೆ ಅಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಿತು. ಈ ಜಾತ್ರೆಯು ಸಂಭ್ರಮ ಸಡಗರದಿಂದ ಕೂಡಿತ್ತು. ಕೊವಿಡ್ ಬಳಿಕ ಬೇರೆ ಬೇರೆ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

4 / 7
ತಮ್ಮ ತಮ್ಮ ಇಷ್ಟಾರ್ಥ ನೆರವೇರಿದ ಹಿನ್ನಲೆಯಲ್ಲಿ ಭಕ್ತರು ಕಾವಡಿಯನ್ನು ಹೊತ್ತು ತರುವ ಮೂಲಕ ಹರಕೆಯನ್ನು ತೀರಿಸುವುದು ಒಂದು ವೈಶಿಷ್ಟ್ಯವಾಗಿದೆ. ಈ ಹರೋಹರ ಜಾತ್ರೆಯು ಆಷಾಡ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಎರಡು ದಿನ ಉತ್ಸವವನ್ನು ಆಚರಿಸುತ್ತಾರೆ.

ತಮ್ಮ ತಮ್ಮ ಇಷ್ಟಾರ್ಥ ನೆರವೇರಿದ ಹಿನ್ನಲೆಯಲ್ಲಿ ಭಕ್ತರು ಕಾವಡಿಯನ್ನು ಹೊತ್ತು ತರುವ ಮೂಲಕ ಹರಕೆಯನ್ನು ತೀರಿಸುವುದು ಒಂದು ವೈಶಿಷ್ಟ್ಯವಾಗಿದೆ. ಈ ಹರೋಹರ ಜಾತ್ರೆಯು ಆಷಾಡ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಎರಡು ದಿನ ಉತ್ಸವವನ್ನು ಆಚರಿಸುತ್ತಾರೆ.

5 / 7
ಬಾಯಿ, ಬೆನ್ನು, ಕೈ ಯಲ್ಲಿ  ಕಬ್ಬಿಣದ (ರಾಡ್) ತುಂಡಗಳನ್ನು (ಆಯುಧ) ಚುಚ್ಚಿಕೊಂಡು, ಬೆಟ್ಟದ ಮೇಲಿರುವ ಬಾಲಸುಬ್ರಹ್ಮಣ್ಯನ ದರ್ಶನ ಪಡೆಯುವ ಮೂಲಕ ಹರಿಕೆಯನ್ನು ತೀರಿಸುವುದು ಇಲ್ಲಿಯ ಸಂಪ್ರದಾಯವಾಗಿದೆ.

ಬಾಯಿ, ಬೆನ್ನು, ಕೈ ಯಲ್ಲಿ ಕಬ್ಬಿಣದ (ರಾಡ್) ತುಂಡಗಳನ್ನು (ಆಯುಧ) ಚುಚ್ಚಿಕೊಂಡು, ಬೆಟ್ಟದ ಮೇಲಿರುವ ಬಾಲಸುಬ್ರಹ್ಮಣ್ಯನ ದರ್ಶನ ಪಡೆಯುವ ಮೂಲಕ ಹರಿಕೆಯನ್ನು ತೀರಿಸುವುದು ಇಲ್ಲಿಯ ಸಂಪ್ರದಾಯವಾಗಿದೆ.

6 / 7
ಇಷ್ಟೊಂದು ಕಠಿಣ ವ್ರತ ಮತ್ತು ಹರಿಕೆಯನ್ನು ಭಕ್ತರು ತೀರಿಸುವುದನ್ನು ನೋಡಿದರೆ ಎಲ್ಲರಿಗೂ ಮೈ ಜುಂ ಎನ್ನಿಸುತ್ತದೆ.  ಯಾವುದೇ ತೊಂದರೆಯಿಲ್ಲದೆ ಇಂತಹ ಅಪಾಯದ ಹರಿಕೆಯನ್ನು ಭಕ್ತರು ತುಂಬಾ ಸಲೀಸಾಗಿ ಮಾಡುವುದು ಈ ಕ್ಷೇತ್ರದ ಪವಾಡ ಎನ್ನಲಾಗುತ್ತದೆ.

ಇಷ್ಟೊಂದು ಕಠಿಣ ವ್ರತ ಮತ್ತು ಹರಿಕೆಯನ್ನು ಭಕ್ತರು ತೀರಿಸುವುದನ್ನು ನೋಡಿದರೆ ಎಲ್ಲರಿಗೂ ಮೈ ಜುಂ ಎನ್ನಿಸುತ್ತದೆ. ಯಾವುದೇ ತೊಂದರೆಯಿಲ್ಲದೆ ಇಂತಹ ಅಪಾಯದ ಹರಿಕೆಯನ್ನು ಭಕ್ತರು ತುಂಬಾ ಸಲೀಸಾಗಿ ಮಾಡುವುದು ಈ ಕ್ಷೇತ್ರದ ಪವಾಡ ಎನ್ನಲಾಗುತ್ತದೆ.

7 / 7

Published On - 8:57 pm, Mon, 29 July 24

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ