AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಹದಗೆಡುತ್ತಿರುವ ಸಂಬಂಧ ಸರಿಪಡಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಸಂಬಂಧದಲ್ಲಿ ಜಗಳ, ಮುನಿಸು ಸಹಜ. ಹಾಗೆಂದ ಮಾತ್ರಕ್ಕೆ ಎಲ್ಲವೂ ಮುಗಿದೆ ಹೋಯಿತು ಎನ್ನುವುದು ಸರಿಯಲ್ಲ. ತಪ್ಪು ಕಲ್ಪನೆಗಳು ಬರುವುದು ಸಾಮಾನ್ಯ ಅದನ್ನು ಸರಿಪಡಿಸುವ ಬಗೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

TV9 Web
| Updated By: Pavitra Bhat Jigalemane|

Updated on: Mar 05, 2022 | 3:05 PM

Share
ಸಂಬಂಧದಲ್ಲಿ ಆಗಾಗ ತಪ್ಪು ಕಲ್ಪನೆಗಳು ಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ವಿಚ್ಛೇದನದಂತಹ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸರಿಪಡಿಸಿಕೊಳ್ಳುವುದನ್ನು ನೋಡಬೇಕು. ಅದಕ್ಕಾಗಿ ಹೀಗೆ ಮಾಡಿ.

ಸಂಬಂಧದಲ್ಲಿ ಆಗಾಗ ತಪ್ಪು ಕಲ್ಪನೆಗಳು ಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ವಿಚ್ಛೇದನದಂತಹ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸರಿಪಡಿಸಿಕೊಳ್ಳುವುದನ್ನು ನೋಡಬೇಕು. ಅದಕ್ಕಾಗಿ ಹೀಗೆ ಮಾಡಿ.

1 / 6
ಸಂಬಂಧ ಹದಗೆಡುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಾಗ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಎಲ್ಲಿ ಯಾವ ವಿಷಯಕ್ಕೆ ತಪ್ಪು ಕಲ್ಪನೆ ಉಂಟಾಗಿದೆ ಎನ್ನುವುದನ್ನು ಮುಕ್ತವಾಗಿ ಮಾತನಾಡಿ. ಆಗ ಹಾಳಾಗುತ್ತಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು.

ಸಂಬಂಧ ಹದಗೆಡುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಾಗ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಎಲ್ಲಿ ಯಾವ ವಿಷಯಕ್ಕೆ ತಪ್ಪು ಕಲ್ಪನೆ ಉಂಟಾಗಿದೆ ಎನ್ನುವುದನ್ನು ಮುಕ್ತವಾಗಿ ಮಾತನಾಡಿ. ಆಗ ಹಾಳಾಗುತ್ತಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು.

2 / 6
ಕೆಲವೊಮ್ಮೆ ಸಣ್ಣ ವಿಷಯಗಳಿಂದ ಆರಂಭವಾಗುವ ಜಗಳ ಅತಿರೆಕಕ್ಕೆ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಗಾತಿಗೆ ಎಚ್ಚರಿಕೆ ನೀಡಿ, ಪ್ರೀತಿ ಸೋಲುತ್ತಿದೆ ಎನ್ನುವುದನ್ನು ವಿವರಿಸಿ ಹೇಳಿ. ನಿಮ್ಮ ನಡುವಿನ ಅಂತರ ಕಾಯ್ದುಕೊಳ್ಳಿ.

ಕೆಲವೊಮ್ಮೆ ಸಣ್ಣ ವಿಷಯಗಳಿಂದ ಆರಂಭವಾಗುವ ಜಗಳ ಅತಿರೆಕಕ್ಕೆ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಗಾತಿಗೆ ಎಚ್ಚರಿಕೆ ನೀಡಿ, ಪ್ರೀತಿ ಸೋಲುತ್ತಿದೆ ಎನ್ನುವುದನ್ನು ವಿವರಿಸಿ ಹೇಳಿ. ನಿಮ್ಮ ನಡುವಿನ ಅಂತರ ಕಾಯ್ದುಕೊಳ್ಳಿ.

3 / 6
ಸಂಗಾತಿಯ ಯಾವುದೇ ಕೆಲಸಗಳಿರಲಿ ಅದಕ್ಕೆ ಹೆಗಲಾಗಿ. ಜೊತೆಯಾಗಿ ಮಾಡೋಣ ಎನ್ನುವ ಭರವಸೆ ನೀಡಿ. ಆಗ ಅವರಲ್ಲಿ ಒಬ್ಬನೇ ಎಲ್ಲವನ್ನು ನಿರ್ವಹಿಸಿಬೇಕು ಎನ್ನುವ ಒತ್ತಡದ ಭಾವನೆ ಕಡಿಮೆಯಾಗುತ್ತದೆ.

ಸಂಗಾತಿಯ ಯಾವುದೇ ಕೆಲಸಗಳಿರಲಿ ಅದಕ್ಕೆ ಹೆಗಲಾಗಿ. ಜೊತೆಯಾಗಿ ಮಾಡೋಣ ಎನ್ನುವ ಭರವಸೆ ನೀಡಿ. ಆಗ ಅವರಲ್ಲಿ ಒಬ್ಬನೇ ಎಲ್ಲವನ್ನು ನಿರ್ವಹಿಸಿಬೇಕು ಎನ್ನುವ ಒತ್ತಡದ ಭಾವನೆ ಕಡಿಮೆಯಾಗುತ್ತದೆ.

4 / 6
ದೂಷಿಸುವುದನ್ನು ನಿಲ್ಲಿಸಿ. ಒಬ್ಬರಿಗೊಬ್ಬರು ದೂಷಣೆ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯುಬಗೆಹರಿಯುವುದಿಲ್ಲ. ಅದರ ಬದಲು ನಿಮ್ಮಲ್ಲೇ ನೀವು ಮಾತನಾಡಿಕೊಂಡು, ಆಡುವ ಮಾತುಗಳಲ್ಲಿ ಎಚ್ಚರವಹಿಸಿ.

ದೂಷಿಸುವುದನ್ನು ನಿಲ್ಲಿಸಿ. ಒಬ್ಬರಿಗೊಬ್ಬರು ದೂಷಣೆ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯುಬಗೆಹರಿಯುವುದಿಲ್ಲ. ಅದರ ಬದಲು ನಿಮ್ಮಲ್ಲೇ ನೀವು ಮಾತನಾಡಿಕೊಂಡು, ಆಡುವ ಮಾತುಗಳಲ್ಲಿ ಎಚ್ಚರವಹಿಸಿ.

5 / 6
ಕುಟುಂಬದೊಂದಿಗೆ ಬೆರೆಯಿರಿ. ಹೆಚ್ಚು ಮನೆಯ ಇತರ ಸದಸ್ಯರೊಂದಿಗೆ ಬೆರೆತಾಗ ನಿಮ್ಮ ಭಾವನೆಗಳು ಸಂಗಾತಿಗೆ ಅರ್ಥವಾಗುತ್ತದೆ. ಜತೆಗೆ ನಿಮ್ಮ ನಡುವಿನ ತಪ್ಪುಕಲ್ಪನೆಗಳೂ ಕೂಡ ತಿಳಿಯಾಗಿ, ಮನಸ್ಸು ಪ್ರೀತಿಯನ್ನು ಬಯಸುತ್ತದೆ.

ಕುಟುಂಬದೊಂದಿಗೆ ಬೆರೆಯಿರಿ. ಹೆಚ್ಚು ಮನೆಯ ಇತರ ಸದಸ್ಯರೊಂದಿಗೆ ಬೆರೆತಾಗ ನಿಮ್ಮ ಭಾವನೆಗಳು ಸಂಗಾತಿಗೆ ಅರ್ಥವಾಗುತ್ತದೆ. ಜತೆಗೆ ನಿಮ್ಮ ನಡುವಿನ ತಪ್ಪುಕಲ್ಪನೆಗಳೂ ಕೂಡ ತಿಳಿಯಾಗಿ, ಮನಸ್ಸು ಪ್ರೀತಿಯನ್ನು ಬಯಸುತ್ತದೆ.

6 / 6
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ