AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧದೊಳಗೆ ನಾವೇ ಹಾಕಿಕೊಂಡಿರುವ ಗಡಿಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ.

TV9 Web
| Edited By: |

Updated on: Jul 18, 2022 | 5:00 PM

Share
ಬೇರೆಯವರ ನಂಬಿಕೆಗಳನ್ನು ಗೌರವಿಸುವುದನ್ನು ನೀವು ಕಲಿಯುತ್ತೀರಿ. ಹಾಗೆಯೇ ಬೇರೆಯವರ ಅಭಿಪ್ರಾಯವನ್ನು ಏಕೆ ಗೌರವಿಸಬೇಕು ಎಂಬುದನ್ನು ಕಲಿಯುತ್ತೀರಿ.

ಬೇರೆಯವರ ನಂಬಿಕೆಗಳನ್ನು ಗೌರವಿಸುವುದನ್ನು ನೀವು ಕಲಿಯುತ್ತೀರಿ. ಹಾಗೆಯೇ ಬೇರೆಯವರ ಅಭಿಪ್ರಾಯವನ್ನು ಏಕೆ ಗೌರವಿಸಬೇಕು ಎಂಬುದನ್ನು ಕಲಿಯುತ್ತೀರಿ.

1 / 6
ಸಂಬಂಧದ ಗಡಿ ಎಂಬುದು ನಿಮಗೆ ನಿಮ್ಮ ವೈಯಕ್ತಿಕ ಜಾಗವನ್ನು ನೀಡುತ್ತದೆ, ಇದು ನಿಮ್ಮ ಬಗ್ಗೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಸಮಾನ ಗಮನವನ್ನು ನೀಡಲು ಅನುವು ಮಾಡಿಕೊಡುತ್ತದೆ.

ಸಂಬಂಧದ ಗಡಿ ಎಂಬುದು ನಿಮಗೆ ನಿಮ್ಮ ವೈಯಕ್ತಿಕ ಜಾಗವನ್ನು ನೀಡುತ್ತದೆ, ಇದು ನಿಮ್ಮ ಬಗ್ಗೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಸಮಾನ ಗಮನವನ್ನು ನೀಡಲು ಅನುವು ಮಾಡಿಕೊಡುತ್ತದೆ.

2 / 6
ಸಂಬಂಧದ ಗಡಿಯಲ್ಲಿಯೇ ನಿಂತು ಆಲೋಚಿಸುವ ಮೂಲಕ ಇಬ್ಬರೂ ಉತ್ತಮ ಸಂವಹನ ನಡೆಸಲು ಸಾಧ್ಯವಾಗುತ್ತದೆ.  ಪರಸ್ಪರ ಮಾತನಾಡುವಾಗ ಮತ್ತೊಬ್ಬರಿಗೆ ನೋವುಂಟುಮಾಡುವ ವಿಷಯಗಳಿಂದ ದೂರವಿರಿ.

ಸಂಬಂಧದ ಗಡಿಯಲ್ಲಿಯೇ ನಿಂತು ಆಲೋಚಿಸುವ ಮೂಲಕ ಇಬ್ಬರೂ ಉತ್ತಮ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಪರಸ್ಪರ ಮಾತನಾಡುವಾಗ ಮತ್ತೊಬ್ಬರಿಗೆ ನೋವುಂಟುಮಾಡುವ ವಿಷಯಗಳಿಂದ ದೂರವಿರಿ.

3 / 6
ಸಂಬಂಧದಲ್ಲಿನ ಈ ಗಡಿಗಳಿಂದಾಗಿ, ನಾವು ಹೆಚ್ಚಾಗಿ ಧನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ಅದೇ ಸಮಯದಲ್ಲಿ ನಕಾರಾತ್ಮಕ ವಿಷಯಗಳಿಂದ ದೂರವಿರುತ್ತೇವೆ. ಇದರಿಂದಾಗಿ ನಿಮ್ಮ ಸಂಬಂಧ ಉತ್ತಮವಾಗಿದೆ.

ಸಂಬಂಧದಲ್ಲಿನ ಈ ಗಡಿಗಳಿಂದಾಗಿ, ನಾವು ಹೆಚ್ಚಾಗಿ ಧನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ಅದೇ ಸಮಯದಲ್ಲಿ ನಕಾರಾತ್ಮಕ ವಿಷಯಗಳಿಂದ ದೂರವಿರುತ್ತೇವೆ. ಇದರಿಂದಾಗಿ ನಿಮ್ಮ ಸಂಬಂಧ ಉತ್ತಮವಾಗಿದೆ.

4 / 6
ಉತ್ತಮ ಸಂಬಂಧಗಳು: ಸಂಬಂಧದ ಗಡಿಯೊಳಗಿದ್ದರೆ ಭಿನ್ನಾಭಿಪ್ತಾಯವೆಂಬುದು ಇರುವುದಿಲ್ಲ. ಬೇರೆಯವರ ಮೇಲೆ ಯಾರಿಗೂ ನಿಯಂತ್ರಣವಿಲ್ಲ ಮತ್ತು ಇಬ್ಬರೂ ತಮ್ಮ ವೈಯಕ್ತಿಕ ಜಾಗದಲ್ಲಿ ಉಳಿಯುವ ಮೂಲಕ ಸಂಬಂಧವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳುತ್ತಾರೆ.

ಉತ್ತಮ ಸಂಬಂಧಗಳು: ಸಂಬಂಧದ ಗಡಿಯೊಳಗಿದ್ದರೆ ಭಿನ್ನಾಭಿಪ್ತಾಯವೆಂಬುದು ಇರುವುದಿಲ್ಲ. ಬೇರೆಯವರ ಮೇಲೆ ಯಾರಿಗೂ ನಿಯಂತ್ರಣವಿಲ್ಲ ಮತ್ತು ಇಬ್ಬರೂ ತಮ್ಮ ವೈಯಕ್ತಿಕ ಜಾಗದಲ್ಲಿ ಉಳಿಯುವ ಮೂಲಕ ಸಂಬಂಧವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳುತ್ತಾರೆ.

5 / 6
ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಗಡಿಯೊಳಗೇ ನಿಂತು ಆಲೋಚಿಸಿದಾಗ ಕಂಫರ್ಟ್​ ಫೀಲ್ ಆಗುತ್ತದೆ.

ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಗಡಿಯೊಳಗೇ ನಿಂತು ಆಲೋಚಿಸಿದಾಗ ಕಂಫರ್ಟ್​ ಫೀಲ್ ಆಗುತ್ತದೆ.

6 / 6
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್