AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮನದಲ್ಲಿ ಗೋಕುಲದ ವಾತಾವರಣ: ‘ಮುದ್ದು ಕೃಷ್ಣ’ರ ಆಟಕ್ಕೆ ಮನಸೋತ ನೆಟ್ಟಿಗರು

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶ್ರೇಷ್ಠ ಹಾಗೂ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.

ಅಕ್ಷಯ್​ ಪಲ್ಲಮಜಲು​​
|

Updated on:Sep 04, 2026 | 3:37 PM

Share
ಮುದ್ದು ಕೃಷ್ಣ:  
ರಾಘವೇಂದ್ರ ಪಾಟೀಲ್, 
ತಂದೆ- ದತ್ತಾತ್ರೇಯ ಪಾಟೀಲ್, 
ಊರು - ಕಲಬುರಗಿ

ಮುದ್ದು ಕೃಷ್ಣ: ರಾಘವೇಂದ್ರ ಪಾಟೀಲ್, ತಂದೆ- ದತ್ತಾತ್ರೇಯ ಪಾಟೀಲ್, ಊರು - ಕಲಬುರಗಿ

1 / 6
ಮುದ್ದು ಕೃಷ್ಣ: ಹೃತಿಕ್ ರಾಜ್ ಜ, ತಂದೆ : ರಾಜು ಡಿಎಸ್, ತಾಯಿ: ದೀಪಾ ಟಿ, ಬೆಂಗಳೂರು

ಮುದ್ದು ಕೃಷ್ಣ: ಹೃತಿಕ್ ರಾಜ್ ಜ, ತಂದೆ : ರಾಜು ಡಿಎಸ್, ತಾಯಿ: ದೀಪಾ ಟಿ, ಬೆಂಗಳೂರು

2 / 6
ಮುದ್ದು ಕೃಷ್ಣ - ಆಯುಷಿ - ಆಯುಷಿ ಕೆ.ಎಸ್, ತಂದೆಯ ಹೆಸರು - ಸಚಿನ್ ಕೆಎಮ್ - ಸಚಿನ್ ಕೆಎಂ, ತಾಯಿಯ ಹೆಸರು - ಸಿಂಧು ಜಿಕೆ - ಸಿಂಧು ಜಿಕ,. ಮಗುವಿನ ವಯಸ್ಸು - 1.5 ವರ್, ಸ್ಥಳ - ಕಾನುಗೋಡು , ಸಾಗರ. ಶಿವಮೊಗ್ಗ

ಮುದ್ದು ಕೃಷ್ಣ - ಆಯುಷಿ - ಆಯುಷಿ ಕೆ.ಎಸ್, ತಂದೆಯ ಹೆಸರು - ಸಚಿನ್ ಕೆಎಮ್ - ಸಚಿನ್ ಕೆಎಂ, ತಾಯಿಯ ಹೆಸರು - ಸಿಂಧು ಜಿಕೆ - ಸಿಂಧು ಜಿಕ,. ಮಗುವಿನ ವಯಸ್ಸು - 1.5 ವರ್, ಸ್ಥಳ - ಕಾನುಗೋಡು , ಸಾಗರ. ಶಿವಮೊಗ್ಗ

3 / 6
ಮುದ್ದು ಕೃಷ್ಣ: ಚಿರಸ್ವಿ ಜಗದೀಶ್, ವಯಸ್ಸು: 9 ತಿಂಗಳು, ತಾಯಿಯ ಹೆಸರು: ಅರ್ಪಿತಾ ಆರ್, ತಂದೆಯ ಹೆಸರು: ಜಗದೀಶ್ ಹೊನಗೋಡು, ಊರು: ಹೊನಗೋಡು, ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ

ಮುದ್ದು ಕೃಷ್ಣ: ಚಿರಸ್ವಿ ಜಗದೀಶ್, ವಯಸ್ಸು: 9 ತಿಂಗಳು, ತಾಯಿಯ ಹೆಸರು: ಅರ್ಪಿತಾ ಆರ್, ತಂದೆಯ ಹೆಸರು: ಜಗದೀಶ್ ಹೊನಗೋಡು, ಊರು: ಹೊನಗೋಡು, ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ

4 / 6
ಮುದ್ದು ಕೃಷ್ಣ: ಸ್ಕಂದ ರಾಜೇಶ್​​ ಹೆಗಡೆ, ತಂದೆ: ರಾಜೇಶ್​​ ಹೆಗಡೆ, ತಾಯಿ: ಸ್ವಾತಿ ಹೆಗಡೆ, ಊರು: ಮತ್ತಳ್ಳಿ, ಕುಮಟಾ, ವರ್ಷ: 2 ವರ್ಷ 8 ತಿಂಗಳು

ಮುದ್ದು ಕೃಷ್ಣ: ಸ್ಕಂದ ರಾಜೇಶ್​​ ಹೆಗಡೆ, ತಂದೆ: ರಾಜೇಶ್​​ ಹೆಗಡೆ, ತಾಯಿ: ಸ್ವಾತಿ ಹೆಗಡೆ, ಊರು: ಮತ್ತಳ್ಳಿ, ಕುಮಟಾ, ವರ್ಷ: 2 ವರ್ಷ 8 ತಿಂಗಳು

5 / 6
ಮುದ್ದು ಕೃಷ್ಣ: ಅರ್ಜುನ್ ಡಿ, ತಾಯಿಯ ಹೆಸರು: ನಿಕಿತಾ ಎನ್ ಜೆ, ತಂದೆಯ ಹೆಸರು: ದೀಕ್ಷಿತ್ ಟಿಎ, ಸ್ಥಳ: ತುಮಕೂರು

ಮುದ್ದು ಕೃಷ್ಣ: ಅರ್ಜುನ್ ಡಿ, ತಾಯಿಯ ಹೆಸರು: ನಿಕಿತಾ ಎನ್ ಜೆ, ತಂದೆಯ ಹೆಸರು: ದೀಕ್ಷಿತ್ ಟಿಎ, ಸ್ಥಳ: ತುಮಕೂರು

6 / 6

Published On - 3:23 pm, Fri, 4 September 26

Follow Us
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ