AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳುಗಿದ ಮಲೆನಾಡು; ತೀರ್ಥಹಳ್ಳಿ ಜಲಾವೃತ, ತತ್ತರಿಸಿದ ಉತ್ತರಕನ್ನಡ, ಮಳೆಯ ಭೀಕರತೆಗೆ ಸಾಕ್ಷಿಯಾದ ಚಿತ್ರಗಳು

Karnataka Rain Photos: ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.

TV9 Web
| Edited By: |

Updated on:Jul 24, 2021 | 12:49 PM

Share
ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.

Karnataka Heavy Rains Malnad Region witness flood situation here is the photo story from Shivamogga and Uttara Kannada

1 / 10
 ಮಳೆ

Karnataka weather Today Rainfall Lashes Coastal Karnataka, Malnad and Bangalore till September 6 Karnataka Rain

2 / 10
ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

3 / 10
ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್​ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್​ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

4 / 10
 ಮಳೆ

Karnataka Weather Today Heavy Rain in Mangalore Udupi Uttara Kannada Friday Karnataka Rain

5 / 10
ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

6 / 10
ಉತ್ತರ ಕನ್ನಡದಲ್ಲಿ ಮಳೆ ಅಬ್ಬರಕ್ಕೆ ಕಂಗಾಲಾದ ಜನ

Karwar Yellapura Shivamogga Malenadu region too faces Heavy Rainfall Floods Shivaram Hebbar Eshwarappa visits

7 / 10
ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

8 / 10
ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

9 / 10
ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)

ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)

10 / 10

Published On - 12:26 pm, Sat, 24 July 21

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?