ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ವಿಶೇಷ ಕಳೆ ತಂದ ಬಾಲಗೋಪಿ
ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆ
Updated on:Sep 04, 2026 | 6:22 PM
Share

ಸೌಜನ್ಯ ಹೆಚ್. ಹಿರೇಮಠ, ಮೂಡಲಪಾಳ್ಯ, ಬೆಂಗಳೂರು ತಂದೆಯ ಹೆಸರು: ಹೊಳಿಯಯ್ಯ ಹಿರೇಮಠ ತಾಯಿಯ ಹೆಸರು: ಹರ್ಷಿತಾ
1 / 5

ಮಗು ಹೆಸರು ಅಮರ್ತ್ಯ ಗುಡ್ಡದ್, ಅಥರ್ವ ಗುಡ್ಡದ್ ತಾಯಿ ಹೆಸರು- ನೀಲವೇಣಿ ತಂದೆ ಹೆಸರು - ರವಿ ಗುಡ್ಡದ್ ಸ್ಥಳ - ನಾಗರಬಾವಿ, ಬೆಂಗಳೂರು
2 / 5

ಹೆಸರು - ಚಾರ್ವಿಕ್ ಎ ತಾಯಿ -ಪವಿತ್ರ ಶ್ರೀಮತಿ. ತಂದೆ -ಆಕಾಶ್ ಡಿಎಂ. ಸ್ಥಳ - ಹಾಸನ ವಿಜಯನಗರ.
3 / 5

ಮಗುವಿನ ಹೆಸರು ಚಾರ್ವಿ, ತಾಯಿ ಮಂಗಳಶೆಟ್ಟಿ, ತಂದೆ ಹೆಸರು ರಾಜ, . ಊರು ಕನಕಪುರ
4 / 5

ಮಗುವಿನ ಹೆಸರು: ಚಿರಂತ್ ಎಸ್ ಕೊಡಲ್ ತಂದೆಯ ಹೆಸರು: ಸಂದೀಪ್ ಕೋಡಲ್ ತಾಯಿಯ ಹೆಸರು: ಗವಿ ಗಂಗಾ ಸ್ಥಳ: ತೋರಣಗಲ್ಲು
5 / 5
Published On - 6:21 pm, Fri, 4 September 26
Related Photo Gallery
ಕೆಪಿಎಸ್ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!




