AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಅಂಗಳದಲ್ಲಿ ಹೋಳಿಯ ರಂಗು; ಬಣ್ಣದಲ್ಲಿ ಮಿಂದೆದ್ದ ಸೆಲೆಬ್ರಿಟಿಗಳು

ಭಾರತಾದ್ಯಂತ ಹೋಳಿ ಹಬ್ಬದ ಆಚರಣೆ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಹೋಳಿ ಆಚರಣೆಯಲ್ಲಿ ತೊಡಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.

ರಾಜೇಶ್ ದುಗ್ಗುಮನೆ
|

Updated on: Mar 25, 2024 | 2:40 PM

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಬಳಿದುಕೊಂಡು ಇವರು ಪೋಸ್ ಕೊಟ್ಟಿದ್ದಾರೆ.

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಬಳಿದುಕೊಂಡು ಇವರು ಪೋಸ್ ಕೊಟ್ಟಿದ್ದಾರೆ.

1 / 7
ಕೃತಿ ಸನೋನ್ ಮನೆಯಲ್ಲೂ ಹೋಳಿ ಆಚರಣೆ ಜೋರಾಗಿದೆ. ಬಣ್ಣದಲ್ಲಿ ಇವರು ಮಿಂದೆದ್ದಿದ್ದಾರೆ. ಆ ಬಳಿಕ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

ಕೃತಿ ಸನೋನ್ ಮನೆಯಲ್ಲೂ ಹೋಳಿ ಆಚರಣೆ ಜೋರಾಗಿದೆ. ಬಣ್ಣದಲ್ಲಿ ಇವರು ಮಿಂದೆದ್ದಿದ್ದಾರೆ. ಆ ಬಳಿಕ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

2 / 7
ಆಲಿಯಾ ಭಟ್ ಅವರು ಕೂಡ ಹೋಳಿ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಬಣ್ಣದ ಸ್ನಾನ ಮಾಡಿ ಮ್ಯೂಸಿಕ್​ಗೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಆಲಿಯಾ ಭಟ್ ಅವರು ಕೂಡ ಹೋಳಿ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಬಣ್ಣದ ಸ್ನಾನ ಮಾಡಿ ಮ್ಯೂಸಿಕ್​ಗೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

3 / 7
ಕರೀನಾ ಕಪೂರ್ ಅವರು ಮುಸ್ಲಿಂ ಧರ್ಮದ ಕುಟುಂಬಕ್ಕೆ ಸೇರಿದರೂ ಹಿಂದೂ ಹಬ್ಬಗಳ ಆಚರಣೆ ನಿಲ್ಲಿಸಿಲ್ಲ. ಅವರು ಮಕ್ಕಳ ಜೊತೆ ಹೋಳಿ ಆಚರಿಸಿದ್ದಾರೆ.

ಕರೀನಾ ಕಪೂರ್ ಅವರು ಮುಸ್ಲಿಂ ಧರ್ಮದ ಕುಟುಂಬಕ್ಕೆ ಸೇರಿದರೂ ಹಿಂದೂ ಹಬ್ಬಗಳ ಆಚರಣೆ ನಿಲ್ಲಿಸಿಲ್ಲ. ಅವರು ಮಕ್ಕಳ ಜೊತೆ ಹೋಳಿ ಆಚರಿಸಿದ್ದಾರೆ.

4 / 7
ಚಿತ್ರರಂಗದಿಂದ ದೂರವೇ ಇರುವ ಪ್ರೀತಿ ಜಿಂಟಾ ಕೂಡ ಹೋಳಿ ಆಚರಿಸಿದ್ದಾರೆ. ಪತಿಯ ಜೊತೆ ಅವರು ಈ ಹಬ್ಬ ಆಚರಿಸಿದ್ದಾರೆ.

ಚಿತ್ರರಂಗದಿಂದ ದೂರವೇ ಇರುವ ಪ್ರೀತಿ ಜಿಂಟಾ ಕೂಡ ಹೋಳಿ ಆಚರಿಸಿದ್ದಾರೆ. ಪತಿಯ ಜೊತೆ ಅವರು ಈ ಹಬ್ಬ ಆಚರಿಸಿದ್ದಾರೆ.

5 / 7
ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾಗೆ ಹೋಳಿ ಹಬ್ಬ ಸಖತ್ ವಿಶೇಷ. ಈ ದಂಪತಿ ಖುಷಿಯಿಂದ ಹೋಳಿ ಆಚರಿಸಿ ಪೋಸ್ ಕೊಟ್ಟಿದ್ದಾರೆ.

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾಗೆ ಹೋಳಿ ಹಬ್ಬ ಸಖತ್ ವಿಶೇಷ. ಈ ದಂಪತಿ ಖುಷಿಯಿಂದ ಹೋಳಿ ಆಚರಿಸಿ ಪೋಸ್ ಕೊಟ್ಟಿದ್ದಾರೆ.

6 / 7
ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ಅವರು ಕತ್ರಿನಾ ಹಾಗೂ ನಿಕ್ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಮೈಗೆ ಬಣ್ಣ ಬಿದ್ದಿದೆ.

ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ಅವರು ಕತ್ರಿನಾ ಹಾಗೂ ನಿಕ್ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಮೈಗೆ ಬಣ್ಣ ಬಿದ್ದಿದೆ.

7 / 7
Follow us
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ