Sign In

By signing in or creating an account, you agree with Associated Broadcasting Company's Terms & Conditions and Privacy Policy.

Pashupatinath Temple: ನೇಪಾಳದ ಪಶುಪತಿನಾಥ ದೇವಾಲಯ ಮಹಾಶಿವರಾತ್ರಿ ವಿಶೇಷ ಚಿತ್ರಗಳು

Mahashivaratri 2021: ಮಹಾಶಿವರಾತ್ರಿ ಪೂಜೆ, ವಿಶೇಷಗಳು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ನಡೆಯುತ್ತವೆ. ಆದರೆ ನೇಪಾಳದ ಪಶಪತಿನಾಥ ದೇವಾಲಯದಲ್ಲಿ ಬಲು ವಿಶೇಷ ಈ ದಿನ. ಕನ್ನಡಿಗರೇ ಇಲ್ಲಿನ ದೇವರಿಗೆ ಪೂಜೆ ಮಾಡಬೇಕು ಎಂಬ ನಿಯಮ ಇದೆ. ಇದನ್ನು ಮಾಡಿರುವವರು ಆದಿಶಂಕರಾಚಾರ್ಯ.

Srinivas Mata
|

Updated on:Mar 11, 2021 | 5:50 PM

 ಪಶುಪತಿನಾಥ ದೇವಾಲಯದ ಆವರಣದಲ್ಲಿನ ಗಂಟೆ

ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಇರುವ ಗಂಟೆ

1 / 8
ಪಶುಪತಿನಾಥ ದೇವಾಲಯದ ಬಳಿ ಭಕ್ತರು

ಪಶುಪತಿನಾಥ ದೇವಾಲಯದ ಬಳಿ ಭಕ್ತರು

2 / 8
ಪಶುಪತಿನಾಥ ದೇವಾಲಯ ಹೊರಭಾಗ ದೇವರ ದರ್ಶನಕ್ಕಾಗಿ ಕಾದಿರುವ ಭಕ್ತರು

ಪಶುಪತಿನಾಥ ದೇವಾಲಯ ಹೊರಭಾಗ ದೇವರ ದರ್ಶನಕ್ಕಾಗಿ ಕಾದಿರುವ ಭಕ್ತರು

3 / 8
ಪಶುಪತಿನಾಥ ದೇವಾಲಯದ ಹೊರಭಾಗದಲ್ಲಿ ಪರೀಕ್ಷೆ ಮಾಡಿ ಒಳಬಿಡುತ್ತಿರುವುದು

ಪಶುಪತಿನಾಥ ದೇವಾಲಯದ ಹೊರಭಾಗದಲ್ಲಿ ಪರೀಕ್ಷೆ ಮಾಡಿ ಒಳಬಿಡುತ್ತಿರುವುದು

4 / 8
ಪಶುಪತಿನಾಥ ದೇವಾಲಯದಲ್ಲಿ ಭಕ್ತರು

ಪಶುಪತಿನಾಥ ದೇವಾಲಯದಲ್ಲಿ ಭಕ್ತರು

5 / 8
ಪಶುಪತಿನಾಥ ದೇವಾಲಯದ ಬಳಿ ಮಳಿಗೆ ರಸ್ತೆ

ಪಶುಪತಿನಾಥ ದೇವಾಲಯದ ಬಳಿ ಮಳಿಗೆ ರಸ್ತೆ

6 / 8
ಪಶುಪತಿನಾಥ ದೇವಾಲಯದ ಬಳಿ ಹರಿಯುವ ಭಾಗ್ಮತಿ ನದಿ

ಪಶುಪತಿನಾಥ ದೇವಾಲಯದ ಬಳಿ ಹರಿಯುವ ಭಾಗ್ಮತಿ ನದಿ

7 / 8
ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರು ಎಡದಿಂದ ಬಲಕ್ಕೆ ಗಣೇಶ್ ಭಟ್, ರಾಮಭಟ್, ಗಿರೀಶ್ ಭಟ್, ನಾರಾಯಣ್ ಭಟ್

ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರು ಎಡದಿಂದ ಬಲಕ್ಕೆ ಗಣೇಶ್ ಭಟ್, ರಾಮಭಟ್, ಗಿರೀಶ್ ಭಟ್, ನಾರಾಯಣ್ ಭಟ್

8 / 8

Published On - 4:44 pm, Thu, 11 March 21

Follow us
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ