AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2022: ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾತಿ ಆಚರಣೆ ಹೇಗಿರಲಿದೆ ಗೊತ್ತಾ?

ಸುಗ್ಗಿಯ ಕಾಲದಲ್ಲಿ ಆಚರಿಸುವ ಹಾಗೂ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ.

TV9 Web
| Edited By: |

Updated on: Jan 15, 2022 | 12:37 PM

Share
ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಈ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳಿವೆ.

ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಈ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳಿವೆ.

1 / 15
ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಅಥವಾ ಕಿಚೇರಿ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಅಥವಾ ಕಿಚೇರಿ ಎಂದು ಕರೆಯಲಾಗುತ್ತದೆ.

2 / 15
ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಪೆದ್ದ ಪಾಂಡುಗ ಎಂದು ಕರೆಯುತ್ತಾರೆ.

ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಪೆದ್ದ ಪಾಂಡುಗ ಎಂದು ಕರೆಯುತ್ತಾರೆ.

3 / 15
ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಅಥವಾ ಉತ್ತರಾಯಣ ಎಂದು ಆಚರಿಸಲಾಗುತ್ತದೆ.

ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಅಥವಾ ಉತ್ತರಾಯಣ ಎಂದು ಆಚರಿಸಲಾಗುತ್ತದೆ.

4 / 15
ಒಡಿಶಾದಲ್ಲಿ ಮಕರ ಚೌಲಾ ಎಂದು ಆಚರಿಸಲಾಗುತ್ತದೆ.

ಒಡಿಶಾದಲ್ಲಿ ಮಕರ ಚೌಲಾ ಎಂದು ಆಚರಿಸಲಾಗುತ್ತದೆ.

5 / 15
ಬಿಹಾರದಲ್ಲಿ ಮಕರ ಸಂಕ್ರಾಂತಿಯನ್ನು ತಿಲ್ ಸಕ್ರತ್ ಅಥವಾ ದಹಿ ಚುರಾ ಎಂದು ಕರೆಯಲಾಗುತ್ತದೆ.

ಬಿಹಾರದಲ್ಲಿ ಮಕರ ಸಂಕ್ರಾಂತಿಯನ್ನು ತಿಲ್ ಸಕ್ರತ್ ಅಥವಾ ದಹಿ ಚುರಾ ಎಂದು ಕರೆಯಲಾಗುತ್ತದೆ.

6 / 15
ಮಕರವಿಳಕ್ಕುವನ್ನು ಕೇರಳದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಿದರೆ, ಕರ್ನಾಟಕ ಇದನ್ನು ಸುಗ್ಗಿ ಎಂದು ಆಚರಿಸುತ್ತದೆ.

ಮಕರವಿಳಕ್ಕುವನ್ನು ಕೇರಳದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಿದರೆ, ಕರ್ನಾಟಕ ಇದನ್ನು ಸುಗ್ಗಿ ಎಂದು ಆಚರಿಸುತ್ತದೆ.

7 / 15
ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ನೆರೆಯ ರಾಷ್ಟ್ರ ಶ್ರೀಲಂಕಾ ಕೂಡ ಈ ದಿನದಂದು ಪೊಂಗಲ್ ಎಂದು ಆಚರಿಸುತ್ತಾರೆ.

ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ನೆರೆಯ ರಾಷ್ಟ್ರ ಶ್ರೀಲಂಕಾ ಕೂಡ ಈ ದಿನದಂದು ಪೊಂಗಲ್ ಎಂದು ಆಚರಿಸುತ್ತಾರೆ.

8 / 15
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಸಂಕ್ರಾಂತ ಅಥವಾ ಹಲ್ದಿ ಕುಂಕುಮ್ ಎಂದು ಆಚರಿಸುತ್ತಾರೆ.

ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಸಂಕ್ರಾಂತ ಅಥವಾ ಹಲ್ದಿ ಕುಂಕುಮ್ ಎಂದು ಆಚರಿಸುತ್ತಾರೆ.

9 / 15
ಗುಜರಾತ್ನಲ್ಲಿ ಮಕರ ಸಂಕ್ರಾತಿಯ ಈ ದಿನ ಗಾಳಿಪಟಗಳ ಹಬ್ಬ ಅಥವಾ ಉತ್ತರಾಯಣ ಎಂದು ಆಚರಿಸುತ್ತದೆ. ಹಿಮಾಚಲ ಪ್ರದೇಶ ಇದನ್ನು ಮಾಘ ಸಾಜಿ ಎಂದು ಉಲ್ಲೇಖಿಸುತ್ತದೆ.

ಗುಜರಾತ್ನಲ್ಲಿ ಮಕರ ಸಂಕ್ರಾತಿಯ ಈ ದಿನ ಗಾಳಿಪಟಗಳ ಹಬ್ಬ ಅಥವಾ ಉತ್ತರಾಯಣ ಎಂದು ಆಚರಿಸುತ್ತದೆ. ಹಿಮಾಚಲ ಪ್ರದೇಶ ಇದನ್ನು ಮಾಘ ಸಾಜಿ ಎಂದು ಉಲ್ಲೇಖಿಸುತ್ತದೆ.

10 / 15
ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಎಂದು ಕರೆಯಲಾಗುತ್ತದೆ.

ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಎಂದು ಕರೆಯಲಾಗುತ್ತದೆ.

11 / 15

ಅಸ್ಸಾಂನಲ್ಲಿ ಈ ದಿನವನ್ನು ಮಾಗ್ ಬಿಹು ಅಥವಾ ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ.

ಅಸ್ಸಾಂನಲ್ಲಿ ಈ ದಿನವನ್ನು ಮಾಗ್ ಬಿಹು ಅಥವಾ ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ.

12 / 15
ಪಶ್ಚಿಮ ಬಂಗಾಳವು ತೆಂಗಿನಕಾಯಿ, ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಸಾಂಪ್ರದಾಯಿಕ ಸಿಹಿತಿಂಡಿಗಳೊಂದಿಗೆ ಪೌಶ್ ಸಂಕ್ರಾಂತಿಯನ್ನು ಆಚರಿಸುತ್ತದೆ. ಬಾಂಗ್ಲಾದೇಶ ಕೂಡ ಈ ದಿನದಂದು ಪೌಶ್ ಸಂಕ್ರಾಂತಿ ಎಂಬ ಹೆಸರಿನಿಂದ ಆಚರಿಸುತ್ತದೆ.

ಪಶ್ಚಿಮ ಬಂಗಾಳವು ತೆಂಗಿನಕಾಯಿ, ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಸಾಂಪ್ರದಾಯಿಕ ಸಿಹಿತಿಂಡಿಗಳೊಂದಿಗೆ ಪೌಶ್ ಸಂಕ್ರಾಂತಿಯನ್ನು ಆಚರಿಸುತ್ತದೆ. ಬಾಂಗ್ಲಾದೇಶ ಕೂಡ ಈ ದಿನದಂದು ಪೌಶ್ ಸಂಕ್ರಾಂತಿ ಎಂಬ ಹೆಸರಿನಿಂದ ಆಚರಿಸುತ್ತದೆ.

13 / 15
ಸಿಂಗಾಪುರ ಮತ್ತು ಮಲೇಷ್ಯಾ ಈ ದಿನವನ್ನು ಪೊಂಗಲ್ ಎಂದು ಉಲ್ಲೇಖಿಸುತ್ತದೆ.

ಸಿಂಗಾಪುರ ಮತ್ತು ಮಲೇಷ್ಯಾ ಈ ದಿನವನ್ನು ಪೊಂಗಲ್ ಎಂದು ಉಲ್ಲೇಖಿಸುತ್ತದೆ.

14 / 15
ಮಕರ ಸಂಕ್ರಾತಿಯನ್ನು ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆಯಾದರೂ, ಮಕರ ಸಂಕ್ರಾಂತಿಯು ಸುಗ್ಗಿಯ ಆಚರಣೆಯಾಗಿದೆ ಮತ್ತು ಸೂರ್ಯ ದೇವರನ್ನು ಪೂಜಿಸಲು ಮೀಸಲಾದ ದಿನವಾಗಿದೆ.

ಮಕರ ಸಂಕ್ರಾತಿಯನ್ನು ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆಯಾದರೂ, ಮಕರ ಸಂಕ್ರಾಂತಿಯು ಸುಗ್ಗಿಯ ಆಚರಣೆಯಾಗಿದೆ ಮತ್ತು ಸೂರ್ಯ ದೇವರನ್ನು ಪೂಜಿಸಲು ಮೀಸಲಾದ ದಿನವಾಗಿದೆ.

15 / 15
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ