AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮೂಲಕ ಮೈಸೂರು ಸೆಂಗೊಟ್ಟೈ ಮಧ್ಯೆ 2 ವಿಶೇಷ ರೈಲು: ಸಮಯ, ನಿಲುಗಡೆ ವಿವರ ಇಲ್ಲಿದೆ

ಬೆಂಗಳೂರು, ಆಗಸ್ಟ್ 29: ನೈಋತ್ಯ ರೈಲ್ವೆಯು ಹಬ್ಬಗಳ ಸೀಸನ್​ನಲ್ಲಿ ಕರ್ನಾಟಕದ ಮತ್ತು ಇತರ ರಾಜ್ಯಗಳ ಮಧ್ಯೆ ಅನೇಕ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಈ ವರ್ಷವೂ ಹಲವು ವಿಶೇಷ ರೈಲುಗಳನ್ನು ಘೋಷಿಸಿದೆ. ಇದೀಗ ಮೈಸೂರು ಮತ್ತು ತಮಿಳುನಾಡಿನ ಸೆಂಗೊಟ್ಟೈ ಮಧ್ಯೆ ಬೆಂಗಳೂರು ಮಾರ್ಗವಾಗಿ 2 ವಿಶೇಷ ರೈಲುಗಳನ್ನು ಪ್ರಕಟಿಸಿದೆ. ಆ ಕುರಿತ ವಿವರ ಇಲ್ಲಿದೆ.

ಗಣಪತಿ ಶರ್ಮಾ
|

Updated on: Aug 29, 2024 | 1:16 PM

Share
ಹಬ್ಬಗಳ ಸೀಸನ್​ನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಮೈಸೂರು-ಸೆಂಗೊಟ್ಟೈ ಎಕ್ಸ್‌ಪ್ರೆಸ್ ವಿಶೇಷ ರೈಲು (06241) ಮೈಸೂರಿನಿಂದ ಸೆಪ್ಟೆಂಬರ್ 4 ಮತ್ತು 7 ರಂದು ರಾತ್ರಿ 9.20 ಕ್ಕೆ ಹೊರಟು ಮರುದಿನ ಸಂಜೆ 4.50 ಕ್ಕೆ ಸೆಂಗೊಟ್ಟೈ ತಲುಪಲಿದೆ.

ಹಬ್ಬಗಳ ಸೀಸನ್​ನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಮೈಸೂರು-ಸೆಂಗೊಟ್ಟೈ ಎಕ್ಸ್‌ಪ್ರೆಸ್ ವಿಶೇಷ ರೈಲು (06241) ಮೈಸೂರಿನಿಂದ ಸೆಪ್ಟೆಂಬರ್ 4 ಮತ್ತು 7 ರಂದು ರಾತ್ರಿ 9.20 ಕ್ಕೆ ಹೊರಟು ಮರುದಿನ ಸಂಜೆ 4.50 ಕ್ಕೆ ಸೆಂಗೊಟ್ಟೈ ತಲುಪಲಿದೆ.

1 / 5
ಸೆಂಗೊಟ್ಟೈ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06242) ಸೆಪ್ಟೆಂಬರ್ 5 ಮತ್ತು 8 ರಂದು ಸಂಜೆ 7.45 ಕ್ಕೆ ಸೆಂಗೊಟ್ಟೈನಿಂದ ಹೊರಟು ಮರುದಿನ ಮಧ್ಯಾಹ್ನ 2.20 ಕ್ಕೆ ಮೈಸೂರು ತಲುಪಲಿದೆ.

ಸೆಂಗೊಟ್ಟೈ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06242) ಸೆಪ್ಟೆಂಬರ್ 5 ಮತ್ತು 8 ರಂದು ಸಂಜೆ 7.45 ಕ್ಕೆ ಸೆಂಗೊಟ್ಟೈನಿಂದ ಹೊರಟು ಮರುದಿನ ಮಧ್ಯಾಹ್ನ 2.20 ಕ್ಕೆ ಮೈಸೂರು ತಲುಪಲಿದೆ.

2 / 5
ಬೆಂಗಳೂರು ಮೂಲಕ ಹಾದುಹೋಗಲಿವೆ: ಎರಡೂ ವಿಶೇಷ ರೈಲುಗಳು ಕೆಎಸ್‌ಆರ್ ಬೆಂಗಳೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಕಾರೈಕ್ಕುಡಿ, ಮನನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ, ರಾಜಪಾಳ್ಯಂ ಮತ್ತು ತೆಂಕಶಿ ಮೂಲಕ ಹಾದುಹೋಗಲಿವೆ.

ಬೆಂಗಳೂರು ಮೂಲಕ ಹಾದುಹೋಗಲಿವೆ: ಎರಡೂ ವಿಶೇಷ ರೈಲುಗಳು ಕೆಎಸ್‌ಆರ್ ಬೆಂಗಳೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಕಾರೈಕ್ಕುಡಿ, ಮನನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ, ರಾಜಪಾಳ್ಯಂ ಮತ್ತು ತೆಂಕಶಿ ಮೂಲಕ ಹಾದುಹೋಗಲಿವೆ.

3 / 5
ಎರಡು ಎಸಿ 2 ಟೈರ್, ಎರಡು ಎಸಿ 3 ಟೈರ್, ಆರು ಸ್ಲೀಪರ್ ಕೋಚ್​, ಆರು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಈ ವಿಶೇಷ ರೈಲುಗಳು ಒಳಗೊಂಡಿರಲಿವೆ.

ಎರಡು ಎಸಿ 2 ಟೈರ್, ಎರಡು ಎಸಿ 3 ಟೈರ್, ಆರು ಸ್ಲೀಪರ್ ಕೋಚ್​, ಆರು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಈ ವಿಶೇಷ ರೈಲುಗಳು ಒಳಗೊಂಡಿರಲಿವೆ.

4 / 5
ವಿಶೇಷ ರೈಲುಗಳಿಗೆ ಎಲ್ಲೆಲ್ಲಿ ನಿಲುಗಡೆ?: ಯೆಲಿಯೂರು, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕ್ಕುಡಿ, ಶಿವಗಂಗಾ, ಮನಮದುರೈ, ಅರಪ್ಪುಕ್ಕೋಟ್ಟೈ, ರಾಜಪಾಲಂ ಶ್ರೀನಗರ, ಅರಪ್ಪುಕ್ಕೊಟ್ಟೈ, ವಿರುದ್‌ಕೊಟ್ಟು, ಶಂಕರಕೋವಿಲ್, ಪಮಾಬ ಕೋವಿಲ್ ಶಾಂಡಿ, ಕಡಯನಲ್ಲೂರು ಮತ್ತು ತೆಂಕಶಿ ನಿಲ್ದಾಣಗಳಲ್ಲಿ ವಿಶೇಷ ರೈಲುಗಳಿಗೆ ನಿಲುಗಡೆ ಇದೆ.

ವಿಶೇಷ ರೈಲುಗಳಿಗೆ ಎಲ್ಲೆಲ್ಲಿ ನಿಲುಗಡೆ?: ಯೆಲಿಯೂರು, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕ್ಕುಡಿ, ಶಿವಗಂಗಾ, ಮನಮದುರೈ, ಅರಪ್ಪುಕ್ಕೋಟ್ಟೈ, ರಾಜಪಾಲಂ ಶ್ರೀನಗರ, ಅರಪ್ಪುಕ್ಕೊಟ್ಟೈ, ವಿರುದ್‌ಕೊಟ್ಟು, ಶಂಕರಕೋವಿಲ್, ಪಮಾಬ ಕೋವಿಲ್ ಶಾಂಡಿ, ಕಡಯನಲ್ಲೂರು ಮತ್ತು ತೆಂಕಶಿ ನಿಲ್ದಾಣಗಳಲ್ಲಿ ವಿಶೇಷ ರೈಲುಗಳಿಗೆ ನಿಲುಗಡೆ ಇದೆ.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ